ನಮ್ ಕಂಪನಿ – ಹಾಸ್ಯ ನಾಟಕ ಅಶ್ವಥ್ ಕಲಾಭವನದಲ್ಲಿ

ನಮ್ ಕಂಪನಿ – ಹಾಸ್ಯ ನಾಟಕ ಅಶ್ವಥ್ ಕಲಾಭವನದಲ್ಲಿ “ವೇದಿಕೆ ಫೌಂಡೇಷನ್” ಕನ್ನಡ ರಂಗಭೂಮಿಗೆ ಹಲವಾರು ಉತ್ತಮ ನಾಟಕಗಳನ್ನು ಕೊಟ್ಟಿದೆ. ಈಗ ಇದೇ ತಂಡವು ಟಿ ಪಿ ಕೈಲಾಸಂ ಅವರ “ನಮ್ ಕಂಪನಿ” ಎಂಬ ಸಂಗೀತಮಯ ಹಾಸ್ಯ ನಾಟಕವನ್ನು ಅಶ್ವಥ್ ಕಲಾಭವನದಲ್ಲಿ ಇದೇ ಮಾರ್ಚ್ 21 ರ ಶನಿವಾರ ಸಂಜೆ 7ಕ್ಕೆ ಪ್ರದರ್ಶಿಸುತ್ತಿದೆ. ಟಿ ಪಿ ಕೈಲಾಸಂ ಅವರ ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕ ಇದಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು […]Read More

ನವ ನವೀನತೆಯ ಆರಂಭ – ಯುಗಾದಿ

ನವ ನವೀನತೆಯ ಆರಂಭ – ಯುಗಾದಿ ಯುಗಾದಿ ಎಂದರೆ ಮೊದಲು ನೆನ‍ಪಾಗುವುದು ಬೇವುಬೆಲ್ಲದ ಮಿಶ್ರಣ, ಜೊತೆಗೆ ವಸಂತಮಾಸದ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೆ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಿಂದ ಸೂರ್ಯ ಕೊಂಚ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಕಾಲ. ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ. ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಪ್ರತೀವರ್ಷದ ಯುಗಾದಿಗೂ ಹಳತರ ಅಂತ್ಯ ಮತ್ತು ಹೊಸ ಸಂವತ್ಸರದ ಆರಂಭವಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ […]Read More

ನಗುಮುಖದ ಮಂದಾರ…..ಅಪ್ಪು

ನಗುಮುಖದ ಮಂದಾರ…..ಅಪ್ಪು ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ ನಟನಾ ಚತುರನಾದರುತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದರು ಕನ್ನಡ ಚಿತ್ರರಂಗಕ್ಕೆ ಹೊಸಬೆಳಕಾದವನುವಸಂತ ಗೀತೆಯ ಹಾಡಿದ ಮೌರ್ಯನುಪಡೆದರು ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನುಯಾರಿವನು ಅಂದವರಿಗೆ ದೊಡ್ಮನೆ ಮಗನಾದನು ನಗು ನಗುತಾ ಬಾಳಿದ ಪರಶುರಾಮನುಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನುಅರ್ಪಿಸಿದರು ವೀರ ಕನ್ನಡಿಗನಿಗೆ […]Read More

ಸನ್ಮಾರ್ಗದ ದುಂಬಿ – ಕವನ ಸಂಕಲನ

ಸನ್ಮಾರ್ಗದ ದುಂಬಿ – ಕವನ ಸಂಕಲನ ಇತ್ತೀಚೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಯಾದ ಪುಸ್ತಕ ಆತ್ಮೀಯರಾದ ಸಹೋದರ ಶ್ರೀ ಮುತ್ತು ಸರ್ ರವರು ರಚಿಸಿದ ಕವನ ಸಂಕಲನ ‘ಸನ್ಮಾರ್ಗದ ದುಂಬಿ’. ಅತ್ಯಂತ ಸರಳವಾಗಿ ಬಿಡುಗೊಡೆಗೊಳಿಸಿದ್ದು ಎಲ್ಲರಿಗೂ ಇದೊಂದು ಮಾದರಿ. ಮನುಷ್ಯನ ಅಂತರಂಗದ ಭಾವನೆಯನ್ನು ವ್ಯಕ್ತಪಡಿಸುವ ಸಾಧನಗಳು ಈ ಕವನ ಸಂಕಲನಗಳು. ಸನ್ಮಾರ್ಗದ ದುಂಬಿ ಕವನ ಸಂಕಲನದಲ್ಲಿ 69 ಕವನಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮುತ್ತು ಸರ್ ರವರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ.ಅವರಿಗೆ […]Read More

ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ!?…

ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ!?… ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ ಕನಕದಾಸರ ಪ್ರಮುಖ ಕೀರ್ತನೆಯ ಸಾಲಿದು. ಅವರು ಆಧ್ಯಾತ್ಮಿಕವಾಗಿ ಬೇರೆಯದೇ ಅರ್ಥ ಉದ್ದೇಶದಿಂದ ಹೇಳಿದ್ದರೂ, ಲೌಕಿಕವಾಗಿ ಪ್ರಸ್ತುತ ಕಾಲಮಾನಕ್ಕೆ ಸರಿಯಾಗಿ ಒಪ್ಪುವಂತ ಸಾಲುಗಳಿವು. ಈಗೀಗ ಅಂತರ್ಜಾಲದ ಸಾಮಾಜಿಕ ಜಾಲತಾಣಗಳ ಮಾಯಾಜಾಲಕ್ಕೆ ಸಿಲುಕದವರಿಲ್ಲ ಎನ್ನುವಂತಾಗಿದೆ. ಸಣ್ಣ ಮಕ್ಕಳು ಮತ್ತು ಯುವಕರಿಂದ ಮುದುಕರವರೆಗೂ ಎಲ್ಲಾ ವಯಸ್ಸಿನ ಜನರು ಈ ಮಾಯಾಜಾಲದೊಳಗೆ ಸಿಲುಕಿರುವವರು ಸಿಗುತ್ತಾರೆ. ಆ ಮಾಯಾಜಾಲಾದೊಳಗೆ ಇವರಿದ್ದಾರೋ ಅಥವಾ ಅದೇ ಇವರನ್ನೆಲ್ಲ ಆವರಿಸಿದೆಯೋ ತಿಳಿಯದಷ್ಟು ಮುಳುಗಿದ್ದಾರೆ. ತತ್ಪರಿಣಾಮ ಮಾನಸಿಕ ಆರೋಗ್ಯ […]Read More

ತೋಳ – ಪಾಠ

ತೋಳ – ಪಾಠ ಇಂದು, ನಾವೆಲ್ಲ ಒಂದು, ನಾವೆಲ್ಲ ಬಂಧು,ಓಡಬೇಡಿ ಯಾರೂ ನನಗಿಂತ ಮುಂದುಮಹಾಮಂತ್ರ ಸಮತೆ, ಇರಲಿ ಮಮತೆಆನೆಯತ್ತ ನೋಡಿತು ದುರದುರಗುಟ್ಟುತೆ ಕೂಡಿ ಬಾಳಿದರೆ ತಮ್ಮ, ಅದೇ ಸ್ವರ್ಗ ಸುಖನಾನು ನಿಮ್ಮ ಅಣ್ಣ, ನಾನು ನಿಮ್ಮ ಸಖದುಃಖ ಬಂದರೆ ಸಹಿಸಬೇಡಿ, ಜಗಳ ಯಾಕಆನೆ ಆನೆಗಳ ಕದನ, ತಮ್ಮ ಸಹನೆ ಜಪಿಸಬೇಕ ಎಲ್ಲರಿಗೂ ಇದೆ ತಲೆ ಎತ್ತಿ ಬದುಕುವ ಹಕ್ಕುಎಷ್ಟೊಂದು ಓಡುತಿದೆ ಈ ಕುದುರೆಗೂ ಸೊಕ್ಕುಆನೆಗೂ ಅಂಕುಶವಿಟ್ಟೆನಗೆ ನೀನ್ಯಾವ ಲೆಕ್ಕುಛಟಾ..ರೆಂದಿತು ಚಾಟಿ, ಕೆಳಗೆ ಬೂಟಿನ ಕಿಕ್ಕು ನಾಡಿನಾ ಕಾಡುಗಳಲಿ […]Read More

ಸನ್ಮಾರ್ಗದ ದುಂಬಿ – ಕವನ ಸಂಕಲನ ಬಿಡುಗಡೆ

ಸನ್ಮಾರ್ಗದ ದುಂಬಿ – ಕವನ ಸಂಕಲನ ಬಿಡುಗಡೆ ತುಮಕೂರಿನ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ಮುಂಭಾಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ಮೂರನೇ ಕೃತಿ ಸನ್ಮಾರ್ಗದ ದುಂಬಿ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ […]Read More

ಸಂಕ್ರಾಂತಿಯ ಸಡಗರ

ಸಂಕ್ರಾಂತಿಯ ಸಡಗರ ಮಕರ ಸಂಕ್ರಾಂತಿಯ ಸಡಗರ ಸಂಭ್ರಮವುಓಂಕಾರವಾಯಿತು ವರ್ಷದ ಮೊದಲ ಹಬ್ಬವುಮರೆತು ಹೋಗಲಿ ನೋವು ದುಃಖವುಸೂರ್ಯನ ಕಿರಣಗಳಂತೆ ನಿತ್ಯ ಬರಲಿ ಸಂತಸವು ಹರ್ಷವ ಹೊತ್ತು ಸಂಕ್ರಾಂತಿಯು ಬಂದಿತುಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಿತುರೈತರ ಮೊಗದಲಿ ನಗುವಿನ ಗೆರೆ ಮೂಡಿತುಪುಣ್ಯ ನದಿಯ ಸ್ನಾನ ಬದುಕು ಪಾವನಗೊಳಿಸಿತು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನಎಳ್ಳು ಬೆಲ್ಲವನ್ನು ಹಂಚುವ ಖುಷಿಯ ದಿನಹಣ್ಣು, ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ ಸುಗ್ಗಿಯ ಹಬ್ಬ ಕರುನಾಡ ರೈತರಿಗೆ ಗಾಳಿಪಟವ […]Read More

ಕೊಬಾಲ್ಟ್ ಭಾವ ಬಣ್ಣ ಧಾರೆ

ಕೊಬಾಲ್ಟ್ ಭಾವ ಬಣ್ಣ ಧಾರೆ ಸ್ವರ, ತಾಳ, ಬಣ್ಣ ಮೇಳೈಸಿದ ಅಪೂರ್ವ ತ್ರಿವೇಣಿ ಸಂಗಮ “ಭಾವ ಬಣ್ಣ ಧಾರೆ” ಕಾರ್ಯಕ್ರಮ. ಸ್ವರ ತಾಳ ಬಣ್ಣದೊಂದಿಗೆ ಕೇಳುಗರ ಮನಸ್ಸಿಗೆ, ಹೃದಯಕ್ಕೆ, ಕಣ್ಣಿಗೆ ಹಬ್ಬವುಂಟಾಗಿ ಅಲ್ಲೊಂದು ಭಾವ ಲೋಕವೇ ಸೃಷ್ಟಿಯಾಗುತ್ತು. ಹಾಡಿನಲ್ಲಿ ಭಾವ ಹುಟ್ಟಿ ಬಣ್ಣದ ಮೂಲಕ ಧಾರೆಯಾಗಿ ಒಂದು ದೃಶ್ಯವಾಗಿ ಕಲಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜರಾಜೇಶ್ವರಿ ನಗರದ ಕೊಬಾಲ್ಟ್ ಫೋರಂ ಆಫ್ ಆರ್ಟ್ ಮತ್ತು ಮ್ಯೂಸಿಕ್ ಸಂಸ್ಥೆಯಿಂದ ಭಾನುವಾರ 11-01-2026 ರಂದು ಭಾವ ಬಣ್ಣ ಧಾರೆ ಕಾರ್ಯಕ್ರಮ […]Read More

ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ

ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ ಪುಸ್ತಕ : ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿಲೇಖಕರು – ಸತ್ಯೇಶ್ ಎನ್ ಬೆಳ್ಳೂರ್ಚಿತ್ರಗಳು – ಬಿ.ಜಿ.ಗುಜ್ಜಾರಪ್ಪಪ್ರಕಟಣೆ : ಡಿವಿಜಿ ಬಳಗ ಪ್ರತಿಷ್ಠಾನ, ಮೈಸೂರು ನಾವೆಲ್ಲರೂ ಡಿವಿಜಿಯವರ ಅನೇಕ ಲೇಖನಗಳನ್ನು ಓದಿದ್ದೇವೆ. ಏನಿಲ್ಲವಾದರೂ ಅವರು ಬರೆದ ಕಗ್ಗಗಳನ್ನಾದರೂ ಓದಿರುತ್ತೇವೆ ಇಲ್ಲಾ ಕೇಳಿರುತ್ತೇವೆ. ಬರೆದಂತೆಯೇ ಬದುಕಿದ ಅವರ ಬದುಕು- ಬರೆಹ ಎರಡನ್ನೂ ಈ ಪುಸ್ತಕದಲ್ಲಿ ಮಕ್ಕಳಿಗಾಗಿ ಎಂದು ಬರೆದಿದ್ದರೂ, ದೊಡ್ಡವರಿಗೂ ಡಿವಿಜಿ ಅವರನ್ನು ಅರಿಯಲು ಈ ಕೃತಿ ನೆರವಾಗುತ್ತದೆ‌. ಡಿವಿಜಿಯವರ ಎಷ್ಟೇ ಬರೆಹಗಳನ್ನು ಓದಿದ್ದರೂ […]Read More