ತೋಳ – ಪಾಠ ಇಂದು, ನಾವೆಲ್ಲ ಒಂದು, ನಾವೆಲ್ಲ ಬಂಧು,ಓಡಬೇಡಿ ಯಾರೂ ನನಗಿಂತ ಮುಂದುಮಹಾಮಂತ್ರ ಸಮತೆ, ಇರಲಿ ಮಮತೆಆನೆಯತ್ತ ನೋಡಿತು ದುರದುರಗುಟ್ಟುತೆ ಕೂಡಿ ಬಾಳಿದರೆ ತಮ್ಮ, ಅದೇ ಸ್ವರ್ಗ ಸುಖನಾನು ನಿಮ್ಮ ಅಣ್ಣ, ನಾನು ನಿಮ್ಮ ಸಖದುಃಖ ಬಂದರೆ ಸಹಿಸಬೇಡಿ, ಜಗಳ ಯಾಕಆನೆ ಆನೆಗಳ ಕದನ, ತಮ್ಮ ಸಹನೆ ಜಪಿಸಬೇಕ ಎಲ್ಲರಿಗೂ ಇದೆ ತಲೆ ಎತ್ತಿ ಬದುಕುವ ಹಕ್ಕುಎಷ್ಟೊಂದು ಓಡುತಿದೆ ಈ ಕುದುರೆಗೂ ಸೊಕ್ಕುಆನೆಗೂ ಅಂಕುಶವಿಟ್ಟೆನಗೆ ನೀನ್ಯಾವ ಲೆಕ್ಕುಛಟಾ..ರೆಂದಿತು ಚಾಟಿ, ಕೆಳಗೆ ಬೂಟಿನ ಕಿಕ್ಕು ನಾಡಿನಾ ಕಾಡುಗಳಲಿ […]Read More
ಸನ್ಮಾರ್ಗದ ದುಂಬಿ – ಕವನ ಸಂಕಲನ ಬಿಡುಗಡೆ ತುಮಕೂರಿನ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ಮುಂಭಾಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ಮೂರನೇ ಕೃತಿ ಸನ್ಮಾರ್ಗದ ದುಂಬಿ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ […]Read More
ಸಂಕ್ರಾಂತಿಯ ಸಡಗರ ಮಕರ ಸಂಕ್ರಾಂತಿಯ ಸಡಗರ ಸಂಭ್ರಮವುಓಂಕಾರವಾಯಿತು ವರ್ಷದ ಮೊದಲ ಹಬ್ಬವುಮರೆತು ಹೋಗಲಿ ನೋವು ದುಃಖವುಸೂರ್ಯನ ಕಿರಣಗಳಂತೆ ನಿತ್ಯ ಬರಲಿ ಸಂತಸವು ಹರ್ಷವ ಹೊತ್ತು ಸಂಕ್ರಾಂತಿಯು ಬಂದಿತುಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಿತುರೈತರ ಮೊಗದಲಿ ನಗುವಿನ ಗೆರೆ ಮೂಡಿತುಪುಣ್ಯ ನದಿಯ ಸ್ನಾನ ಬದುಕು ಪಾವನಗೊಳಿಸಿತು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನಎಳ್ಳು ಬೆಲ್ಲವನ್ನು ಹಂಚುವ ಖುಷಿಯ ದಿನಹಣ್ಣು, ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ ಸುಗ್ಗಿಯ ಹಬ್ಬ ಕರುನಾಡ ರೈತರಿಗೆ ಗಾಳಿಪಟವ […]Read More
ಕೊಬಾಲ್ಟ್ ಭಾವ ಬಣ್ಣ ಧಾರೆ ಸ್ವರ, ತಾಳ, ಬಣ್ಣ ಮೇಳೈಸಿದ ಅಪೂರ್ವ ತ್ರಿವೇಣಿ ಸಂಗಮ “ಭಾವ ಬಣ್ಣ ಧಾರೆ” ಕಾರ್ಯಕ್ರಮ. ಸ್ವರ ತಾಳ ಬಣ್ಣದೊಂದಿಗೆ ಕೇಳುಗರ ಮನಸ್ಸಿಗೆ, ಹೃದಯಕ್ಕೆ, ಕಣ್ಣಿಗೆ ಹಬ್ಬವುಂಟಾಗಿ ಅಲ್ಲೊಂದು ಭಾವ ಲೋಕವೇ ಸೃಷ್ಟಿಯಾಗುತ್ತು. ಹಾಡಿನಲ್ಲಿ ಭಾವ ಹುಟ್ಟಿ ಬಣ್ಣದ ಮೂಲಕ ಧಾರೆಯಾಗಿ ಒಂದು ದೃಶ್ಯವಾಗಿ ಕಲಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜರಾಜೇಶ್ವರಿ ನಗರದ ಕೊಬಾಲ್ಟ್ ಫೋರಂ ಆಫ್ ಆರ್ಟ್ ಮತ್ತು ಮ್ಯೂಸಿಕ್ ಸಂಸ್ಥೆಯಿಂದ ಭಾನುವಾರ 11-01-2026 ರಂದು ಭಾವ ಬಣ್ಣ ಧಾರೆ ಕಾರ್ಯಕ್ರಮ […]Read More
ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ ಪುಸ್ತಕ : ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿಲೇಖಕರು – ಸತ್ಯೇಶ್ ಎನ್ ಬೆಳ್ಳೂರ್ಚಿತ್ರಗಳು – ಬಿ.ಜಿ.ಗುಜ್ಜಾರಪ್ಪಪ್ರಕಟಣೆ : ಡಿವಿಜಿ ಬಳಗ ಪ್ರತಿಷ್ಠಾನ, ಮೈಸೂರು ನಾವೆಲ್ಲರೂ ಡಿವಿಜಿಯವರ ಅನೇಕ ಲೇಖನಗಳನ್ನು ಓದಿದ್ದೇವೆ. ಏನಿಲ್ಲವಾದರೂ ಅವರು ಬರೆದ ಕಗ್ಗಗಳನ್ನಾದರೂ ಓದಿರುತ್ತೇವೆ ಇಲ್ಲಾ ಕೇಳಿರುತ್ತೇವೆ. ಬರೆದಂತೆಯೇ ಬದುಕಿದ ಅವರ ಬದುಕು- ಬರೆಹ ಎರಡನ್ನೂ ಈ ಪುಸ್ತಕದಲ್ಲಿ ಮಕ್ಕಳಿಗಾಗಿ ಎಂದು ಬರೆದಿದ್ದರೂ, ದೊಡ್ಡವರಿಗೂ ಡಿವಿಜಿ ಅವರನ್ನು ಅರಿಯಲು ಈ ಕೃತಿ ನೆರವಾಗುತ್ತದೆ. ಡಿವಿಜಿಯವರ ಎಷ್ಟೇ ಬರೆಹಗಳನ್ನು ಓದಿದ್ದರೂ […]Read More
ಅವಳಿ ಸಂಘಗಳಿಂದ ಸೂಟಿ ಪತ್ರಿಕೆ ಹಾಗೂ ಪದಗ್ರಹಣ ಕಾರ್ಯಕ್ರಮ – ಹುನಗುಂದ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹುನಗುಂದದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುನಗುಂದ ಹಾಗೂ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಅವಳಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸರಳವಾಗಿ ಸುಂದರವಾಗಿ ಯಶಸ್ವಿಯಾಯಿತು. ಸರಕಾರಿ ನೌಕರರ ಸಂಘದ […]Read More
ಅಂಗದ – ರಾಮಾಯಣದ ಕಾದಂಬರಿ ಪುಸ್ತಕದ ಹೆಸರು: ಅಂಗದಪ್ರಕಾರ: ಕಾದಂಬರಿಲೇಖಕರು: ಪ್ರಣವ್ ಭಾರದ್ವಾಜ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 100ಬೆಲೆ: 180/-ಮೊಬೈಲ್: 9008122991 ’ಅಂಗದ’ ಕಾದಂಬರಿಯು ರಾಮಾಯಣದ ಅತ್ಯಂತ ಸಣ್ಣ ಪಾತ್ರವಾದ ವಾಲಿಯ ಮಗ ಅಂಗದನ ಪಾತ್ರವನ್ನು ಕೇಂದ್ರೀಕರಿಸಿದೆ. ಅಂಗದನ ಪಾತ್ರವು ಇಂತಹ ಹಲವು ಆಯಾಮಗಳನ್ನು ಹೊಂದಿದ್ದು, ಪ್ರಮುಖ ಭೂಮಿಕೆಯಲ್ಲಿಟ್ಟು, ಸುದೀರ್ಘ ಕಾದಂಬರಿಯೊಂದನ್ನು ಬರೆಯಬಹುದಾದ ಘನ ವ್ಯಕ್ತಿತ್ವ ಎಂದು ಸಹಜವಾಗಿ ಯಾರಿಗೂ ಅನ್ನಿಸುವುದೇ ಇಲ್ಲ. ಆದರೆ ಹದಿನೈದು ವರ್ಷದ ಪುಟ್ಟ ಪೋರ ಪ್ರಣವ್ ಭಾರದ್ವಾಜ್ ಈ ಕಾರ್ಯವನ್ನು ಮಾಡಿ […]Read More
The Flight Title: FlightGenre: Prose and PoetryAuthor: Jatin SharmaEdition: 1Publisher: Upasana BooksPages: 104Price: 180/-Mobile: 9008122991 Jatin literally toys with words the way a child plays with his toys. He deliberately plays with the sentence structure, grammar, and what have you, but these poems which deliberately obscure the lines between verse, poem and prose are disturbing […]Read More
On Duffy’s Wolf – Poetry Collection Title: On Duffy’s WolfGenre: Poetry CollectionAuthor: Upasana RaghuEdition: 1Publisher: Upasana BooksPages: 76Price: 150/-Mobile: 9008122991 Upasana Raghu’s debut, On Duffy’s Wolf, announces a young poet who has chosen courage over silence. From the intriguing titles to the poems, everything about this book is fierce, unflinching, and raw, yet threaded through […]Read More
ಸುಡೋಕು – ಕಥಾ ಸಂಕಲನ ಪುಸ್ತಕದ ಹೆಸರು: ಸುಡೋಕುಪ್ರಕಾರ: ಕಥಾ ಸಂಕಲನಲೇಖಕರು: ಡಾ. ಪ್ರದೀಪ್ ಬೇಲೂರ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 80ಬೆಲೆ: 130/-ಮೊಬೈಲ್: 9008122991 ಬದುಕಿನ ಬೇರೆ ಬೇರೆ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಕೂಡ ತುಸು ಪರಿಶ್ರಮ ಪಟ್ಟರೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಮುದವಾಗಿ ಕನ್ನಡವನ್ನು ಬಳಸಿ ಕಥೆ ಕಟ್ಟಲು ಸಾಧ್ಯ ಎಂಬುದು ಅತ್ಯಂತ ಸಂತಸದ ಸಂಗತಿ. ಪ್ರದೀಪ್ ಬೇಲೂರು ಅವರು ತಮ್ಮ ಸ್ವಪ್ರಯತ್ನದಿಂದ ಕಥೆ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸ. […]Read More