ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ ಪುಸ್ತಕ : ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿಲೇಖಕರು – ಸತ್ಯೇಶ್ ಎನ್ ಬೆಳ್ಳೂರ್ಚಿತ್ರಗಳು – ಬಿ.ಜಿ.ಗುಜ್ಜಾರಪ್ಪಪ್ರಕಟಣೆ : ಡಿವಿಜಿ ಬಳಗ ಪ್ರತಿಷ್ಠಾನ, ಮೈಸೂರು ನಾವೆಲ್ಲರೂ ಡಿವಿಜಿಯವರ ಅನೇಕ ಲೇಖನಗಳನ್ನು ಓದಿದ್ದೇವೆ. ಏನಿಲ್ಲವಾದರೂ ಅವರು ಬರೆದ ಕಗ್ಗಗಳನ್ನಾದರೂ ಓದಿರುತ್ತೇವೆ ಇಲ್ಲಾ ಕೇಳಿರುತ್ತೇವೆ. ಬರೆದಂತೆಯೇ ಬದುಕಿದ ಅವರ ಬದುಕು- ಬರೆಹ ಎರಡನ್ನೂ ಈ ಪುಸ್ತಕದಲ್ಲಿ ಮಕ್ಕಳಿಗಾಗಿ ಎಂದು ಬರೆದಿದ್ದರೂ, ದೊಡ್ಡವರಿಗೂ ಡಿವಿಜಿ ಅವರನ್ನು ಅರಿಯಲು ಈ ಕೃತಿ ನೆರವಾಗುತ್ತದೆ. ಡಿವಿಜಿಯವರ ಎಷ್ಟೇ ಬರೆಹಗಳನ್ನು ಓದಿದ್ದರೂ […]Read More
ಅವಳಿ ಸಂಘಗಳಿಂದ ಸೂಟಿ ಪತ್ರಿಕೆ ಹಾಗೂ ಪದಗ್ರಹಣ ಕಾರ್ಯಕ್ರಮ – ಹುನಗುಂದ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹುನಗುಂದದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುನಗುಂದ ಹಾಗೂ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಅವಳಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸರಳವಾಗಿ ಸುಂದರವಾಗಿ ಯಶಸ್ವಿಯಾಯಿತು. ಸರಕಾರಿ ನೌಕರರ ಸಂಘದ […]Read More
ಅಂಗದ – ರಾಮಾಯಣದ ಕಾದಂಬರಿ ಪುಸ್ತಕದ ಹೆಸರು: ಅಂಗದಪ್ರಕಾರ: ಕಾದಂಬರಿಲೇಖಕರು: ಪ್ರಣವ್ ಭಾರದ್ವಾಜ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 100ಬೆಲೆ: 180/-ಮೊಬೈಲ್: 9008122991 ’ಅಂಗದ’ ಕಾದಂಬರಿಯು ರಾಮಾಯಣದ ಅತ್ಯಂತ ಸಣ್ಣ ಪಾತ್ರವಾದ ವಾಲಿಯ ಮಗ ಅಂಗದನ ಪಾತ್ರವನ್ನು ಕೇಂದ್ರೀಕರಿಸಿದೆ. ಅಂಗದನ ಪಾತ್ರವು ಇಂತಹ ಹಲವು ಆಯಾಮಗಳನ್ನು ಹೊಂದಿದ್ದು, ಪ್ರಮುಖ ಭೂಮಿಕೆಯಲ್ಲಿಟ್ಟು, ಸುದೀರ್ಘ ಕಾದಂಬರಿಯೊಂದನ್ನು ಬರೆಯಬಹುದಾದ ಘನ ವ್ಯಕ್ತಿತ್ವ ಎಂದು ಸಹಜವಾಗಿ ಯಾರಿಗೂ ಅನ್ನಿಸುವುದೇ ಇಲ್ಲ. ಆದರೆ ಹದಿನೈದು ವರ್ಷದ ಪುಟ್ಟ ಪೋರ ಪ್ರಣವ್ ಭಾರದ್ವಾಜ್ ಈ ಕಾರ್ಯವನ್ನು ಮಾಡಿ […]Read More
The Flight Title: FlightGenre: Prose and PoetryAuthor: Jatin SharmaEdition: 1Publisher: Upasana BooksPages: 104Price: 180/-Mobile: 9008122991 Jatin literally toys with words the way a child plays with his toys. He deliberately plays with the sentence structure, grammar, and what have you, but these poems which deliberately obscure the lines between verse, poem and prose are disturbing […]Read More
On Duffy’s Wolf – Poetry Collection Title: On Duffy’s WolfGenre: Poetry CollectionAuthor: Upasana RaghuEdition: 1Publisher: Upasana BooksPages: 76Price: 150/-Mobile: 9008122991 Upasana Raghu’s debut, On Duffy’s Wolf, announces a young poet who has chosen courage over silence. From the intriguing titles to the poems, everything about this book is fierce, unflinching, and raw, yet threaded through […]Read More
ಸುಡೋಕು – ಕಥಾ ಸಂಕಲನ ಪುಸ್ತಕದ ಹೆಸರು: ಸುಡೋಕುಪ್ರಕಾರ: ಕಥಾ ಸಂಕಲನಲೇಖಕರು: ಡಾ. ಪ್ರದೀಪ್ ಬೇಲೂರ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 80ಬೆಲೆ: 130/-ಮೊಬೈಲ್: 9008122991 ಬದುಕಿನ ಬೇರೆ ಬೇರೆ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಕೂಡ ತುಸು ಪರಿಶ್ರಮ ಪಟ್ಟರೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಮುದವಾಗಿ ಕನ್ನಡವನ್ನು ಬಳಸಿ ಕಥೆ ಕಟ್ಟಲು ಸಾಧ್ಯ ಎಂಬುದು ಅತ್ಯಂತ ಸಂತಸದ ಸಂಗತಿ. ಪ್ರದೀಪ್ ಬೇಲೂರು ಅವರು ತಮ್ಮ ಸ್ವಪ್ರಯತ್ನದಿಂದ ಕಥೆ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸ. […]Read More
ಅಮ್ಮ ಅಂದ್ರೆ ಭೂಮಿ – ಕಥಾ ಸಂಕಲನ ಪುಸ್ತಕದ ಹೆಸರು: ಅಮ್ಮ ಅಂದ್ರೆ ಭೂಮಿಪ್ರಕಾರ: ಕಥಾ ಸಂಕಲನಲೇಖಕರು: ಸ ಹರೀಶ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 138ಬೆಲೆ: 200/-ಮೊಬೈಲ್: 9008122991 ‘ಅಮ್ಮ ಅಂದ್ರೆ ಭೂಮಿ’ ಸಂಕಲನದ ಎಲ್ಲ ಕಥೆಗಳೆಲ್ಲವು ಒಂದಲ್ಲ ಒಂದು ಆಪ್ತರೀತಿಯಲ್ಲಿ ಓದಿಸಿಕೊಂಡು ಹೋಗುತ್ತವೆ. ಹರೀಶ್ ಅವರ ಬರವಣಿಗೆಯಲ್ಲಿ ಅಬ್ಬರವಿಲ್ಲದ, ಸೂಕ್ಷ್ಮ ಮನಸ್ಸಿನ ಹಾಗೂ ನವಿರಾಗಿ ಕಥೆಯನ್ನು ಹೇಳುವ ಶೈಲಿ ವಿಶೇಷವಾಗಿದೆ. ಸುಮ್ಮನೆ ಟೈಮ್ ಪಾಸ್ ಗೆ ಓದಿ ಮರೆಯುವಂಥ ಒಂದೇ ಒಂದು ಕಥೆ ಅಥವ ಕಾದಂಬರಿ […]Read More
ಅದೃಶ್ಯ ಬೇರುಗಳು – ಏಳು ಲೇಖಕರ ಖೋ ಕಾದಂಬರಿ ಪುಸ್ತಕದ ಹೆಸರು: ಅದೃಶ್ಯ ಬೇರುಗಳುಪ್ರಕಾರ: ಕಾದಂಬರಿಲೇಖಕರು: ಉಷಾ ರಾಣಿ ಟಿ.ಆರ್ಗಿರಿಜಾ ರಾಜ್ ಎಲ್ಶಂಕರ ರಾವ್ ಎನ್ಸಿಂಧು ಹರಿತಸ್ಗಾಯತ್ರಿ ಮೂರ್ತಿಎಚ್.ವಿ.ಶ್ರೀ ಪ್ರಕಾಶ್ರಘುರಾಂ ಎನ್ ವಿಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 188ಬೆಲೆ: 260/-ಮೊಬೈಲ್: 9008122991 ಏಳು ಸ್ವರವು ಸೇರಿ ಸಂಗೀತವಾಗುವಂತೆ, ಏಳು ಲೇಖಕರ ಬರವಣಿಗೆಯು ಸೇರಿ ಇಲ್ಲಿ ಒಂದು ಗಂಭೀರವಾದ ಕಾದಂಬರಿಯಾಗಿದೆ. ಓದುತ್ತಿದ್ದರೆ, ಇದು ಏಳು ಜನರು ಹಂಚಿಕೊಂಡು ಬರೆದ ಕಾದಂಬರಿಯಂತೆ ಕಾಣಿಸದೆ, ಒಬ್ಬರೇ ಸೂತ್ರವಿಡಿದು ಬರೆದಂತೆ ತೋರುತ್ತದೆ ಎಂದರೆ […]Read More
ನೀರ ಮೇಗಲ ಸಹಿ – ಕಿರು ಪದ್ಯಗಳ ಸಂಕಲನ ಪುಸ್ತಕದ ಹೆಸರು: ನೀರ ಮೇಗಲ ಸಹಿಪ್ರಕಾರ: ಕವನ ಸಂಕಲನಲೇಖಕರು: ಹಂದಲಗೆರೆ ಗಿರೀಶ್ಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 114ಬೆಲೆ: 140/-ಮೊಬೈಲ್: 9008122991 ‘ನೀರ ಮೇಗಲ ಸಹಿ’ ಯು ನೂರಾರು ಕಿರು ಪದ್ಯಗಳ ಸಂಕಲನವಾಗಿದೆ. ಇದರಲ್ಲಿ ಹೈಕುಗಳಂಥ ಕವಿತೆಗಳಿವೆ. ಹಾಸ್ಯವನ್ನು ಬಿಟ್ಟುಕೊಟ್ಟ ಚುಟುಕುಗಳಂಥ ಪದ್ಯಗಳೂ ಇವೆ. ಈ ಕವಿತೆಗಳು ಮನಸ್ಸಿನಲ್ಲಿ ನಿಂತು ನಿಸರ್ಗದ ವಾಸ್ತವಕ್ಕಿಂತ ಬೇರೆಯೇ ಆದ ಧ್ವನಿಯನ್ನು ಪಡೆದುಕೊಳ್ಳಬಲ್ಲವು. ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ […]Read More
ನೇಗಿಲ ಗೆರೆ – ಕವನ ಸಂಕಲನ ಪುಸ್ತಕದ ಹೆಸರು: ನೇಗಿಲ ಗೆರೆಪ್ರಕಾರ: ಕವನ ಸಂಕಲನಲೇಖಕರು: ಹಂದಲಗೆರೆ ಗಿರೀಶ್ಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 120ಬೆಲೆ: 150/-ಮೊಬೈಲ್: 9008122991 ‘ನೇಗಿಲ ಗೆರೆ’ ರೈತ ಸಮುದಾಯಕ್ಕೆ ಸಂಬಂಧಿಸಿದ ಕವನಗಳ ಸಂಕಲನವಾಗಿದೆ. ಸಂಕಲನದ ಅನೇಕ ಕವಿತೆಗಳಲ್ಲಿ ರೈತ ಸಮುದಾಯದ ಸ್ಥಿತಿಗತಿಗಳನ್ನು ಸಂಕೇತ, ರೂಪಕ, ಧ್ವನಿ, ವಾಚ್ಯ ಹೀಗೆ ವಿವಿಧ ಅಭಿವ್ಯಕ್ತಿ ವಿಧಾನಗಳಲ್ಲಿ ಕಟ್ಟಿಕೊಡಲಾಗಿದೆ. ಕೆಲವು ಕವಿತೆಗಳು ಒಟ್ಟು ಸಾಮಾಜಿಕ- ಆರ್ಥಿಕ ಸನ್ನಿವೇಶಕ್ಕೆ ರೂಪಕವಾಗುವ ಮೂಲಕ ರೈತರಾಚೆಗೂ ಇರುವ ಸಂಕೇತಗಳನ್ನು ಶೋಧಿಸುವುದು ಒಂದು ವಿಶೇಷವಾಗಿದೆ. […]Read More