ಸಂಗೀತ ಸಂಜೆ – ಸ್ವರಸಿರಿ ಕೊಬಾಲ್ಟ್ ಕಲಾ ಸಂಸ್ಥೆ ದಿನಾಂಕ 3ರ ಆಗಸ್ಟ್ ಭಾನುವಾರ 2025 ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲಾ ಗ್ಯಾಲರಿಯಲ್ಲಿ “ಸ್ವರಸಿರಿ” ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಸಂಜೆ ಹಮ್ಮಿಕೊಂಡಿತ್ತು. ಶ್ರೀಮತಿ ರೇಷ್ಮಾ ಭಟ್ಟ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಮಾಡಿರುವ ಸಾಧನೆಯಿಂದಾಗಿ, ತಮ್ಮ ಧ್ವನಿಸಂಪತ್ತಿನಿಂದಾಗಿ ಬೇರೆ ಬೇರೆ ರಾಗಗಳ ಮೂಲಕ ಶ್ರೋತೃಗಳ ಮನತಣಿಸುವುದರಲ್ಲಿ ಸಫಲರಾದರು. ಮೊದಲಿಗೆ ರಾಗ ಮುಲ್ತಾನಿಯಲ್ಲಿ ವಿಲಂಬಿತ್ ಲಯದಲ್ಲಿ ಪ್ರಾರಂಭಿಸಿ ದೃತ್ ತೀನ್ ತಾಲದಲ್ಲಿ ಪ್ರಸ್ತುತ ಪಡಿಸಿದರು. ತಮ್ಮ ಸ್ವರ ಸಾಧನೆ, ರಾಗದಲ್ಲಿಯ […]
ಸಲೋನಿ ಶಾಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ ಬೇಗೂರು ವಿಶ್ವಪ್ರಿಯ ಬಡಾವಣೆಯಲ್ಲಿ ಸಲೋನಿ ಶಾಲೆಯು 25 ವರ್ಷ ಪೂರೈಸಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ದಿನಾಂಕ: 26-07-2025 ರಂದು ಶನಿವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಕಲಾವಿದ ಗಣಪತಿ ಎಸ್. ಹೆಗಡೆ ಗೀತ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಪತಿ ಹೆಗಡೆಯವರು ಮಾತನಾಡಿ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮಹತ್ವವನ್ನು ತಿಳಿಸಿದರು. ಗೀತ ಚಿತ್ರಕ್ಕೆ ಹಾಡಿನ ಮೂಲಕ ಅನೂಪ ಹೆಗಡೆ ಸಾಥ್ ನೀಡಿದರು. ನೂರಾರು […]Read More
ಮಾರ್ಕೋಲು ಹಾಗು ನೂತನ ಜಗದಾ ಬಾಗಿಲು ಕೃತಿಗಳ ಲೋಕಾರ್ಪಣೆ 20 ಜುಲೈ ಭಾನುವಾರದಂದು ‘ಉಪಾಸನ ಬುಕ್ಸ್’ ಪ್ರಕಾಶನ ಸಂಸ್ಥೆಯ ವತಿಯಿಂದ ನನ್ನ ರಚನೆಯ ‘ಮಾರ್ಕೋಲು’ ಕಾದಂಬರಿ ಹಾಗೂ ನನ್ನ ಸಂಪಾದನೆಯ, 58 ಕಥೆಗಾರರ ಕಥೆಗಳನ್ನು ಒಳಗೊಂಡ ‘ನೂತನ ಜಗದಾ ಬಾಗಿಲು’ ಕಥಾ ಸಂಕಲನವು ಬೆಂಗಳೂರಿನ ಮಲ್ಲೇಶ್ವರದ ‘ಗಾಂಧಿ ಸಾಹಿತ್ಯ ಸಂಘ’ದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟರೂ ಲೇಖಕರೂ ಆದ ಶ್ರೀ ಶ್ರೀನಿವಾಸ ಪ್ರಭು ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀ ಲಿಂಗರಾಜ ಸೊಟ್ಟಪ್ಪನವರು ‘ಮಾರ್ಕೋಲು’ ಕಾದಂಬರಿಯನ್ನು ಪರಿಚಯಿಸಿದರೆ, […]Read More
ಯೋಗಾ ಯೋಗ.. ಯೋಗ ಭಾರತೀಯ ಸಂಸ್ಕೃತಿಯ ಹೆಮ್ಮೆ. ವರ್ಷದ ಅತೀ ದೀರ್ಘ ದಿನವಾದ, ಅಥವಾ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲು ಆದಿಯೋಗಿಯಾದ ಶಿವ ಯೋಗವನ್ನು ಸಪ್ತರ್ಷಿಗಳಿಗೆ ಬೋಧಿಸಿದರೆಂದು, ನಂತರ ಯೋಗವೆಂಬುದು ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ. ಆನಂತರ ಆದಿಶೇಷ ಯೋಗದ ವಿಸ್ತಾರತೆಯನ್ನು ತಿಳಿಯುವ ಸಲುವಾಗಿ, ಮತ್ತು ಜಗತ್ತಿಗೆ ತಿಳಿಸುವ ಸಲುವಾಗಿ ಪತಂಜಲಿ ಮಹರ್ಷಿಯಾಗಿ ಜನ್ಮವೆತ್ತಿ ಯೋಗಾಭ್ಯಾಸ ಮಾಡಿ ಭೂಮಿಯಲ್ಲಿ ಯೋಗದ ಮಹತ್ವವನ್ನು ಸಾರಿದರು ಎಂದು […]Read More
ಕುಂಭಮೇಳದಲ್ಲೊಂದು ಸುತ್ತು – 2 ಭಾರತ ದೇಶವು ಆಧ್ಯಾತ್ಮಿಕತೆಯ ನೆಲೆವೀಡು ಎಂಬುದು ಎಲ್ಲರಿಗೂ ತಿಳಿದಿದೆ,.ದೇಶದ ಮೂಲೆ ಮೂಲೆಗಳಲ್ಲಿ ವಿಭಿನ್ನ ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ನಾವು ಇಲ್ಲಿ ಕಾಣಬಹುದು. ನಮ್ಮ ದೇಶದ ಹಲವು ಸ್ಥಳಗಳು ಬಹಳ ಜನಪ್ರಿಯವಾಗಿವೆ. ಇಲ್ಲಿನ ಆಚರಣೆಗಳು ಮತ್ತು ಧಾರ್ಮಿಕ ಮೆರವಣಿಗೆಗಳಿಂದಾಗಿ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ. ಅಂತಹ ಆಚರಣೆಗಳಲ್ಲಿ, ಕುಂಭಮೇಳವೂ ಒಂದು. ಕುಂಭಮೇಳವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ ನಡೆಯುವ ನಾಲ್ಕು ಪ್ರಮುಖ ಕುಂಭಮೇಳಗಳು ಪ್ರಸ್ತುತ ನಾವು ಪ್ರಯಾಗರಾಜ್ನ […]Read More
ಮಹಾ ಕುಂಭ ಮೇಳ – ಆಧ್ಯಾತ್ಮ ಮತ್ತು ಪುಣ್ಯ ಸ್ನಾನ ಪ್ರಯಾಗರಾಜದಲ್ಲಿ ನಡೆದ ಮಹಾ ಕುಂಭ ಮೇಳವು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರಮುಖ ಅಂಗವಾಗಿ ಜಗತ್ತಿಗೆ ಪ್ರತಿನಿಧಿಸಿದೆ. ಇದು ವಿಶ್ವದಲ್ಲೇ ಆಯೋಜನೆಗೊಂಡ ಅತ್ಯಂತ ಮಹತ್ವಪೂರ್ಣ ಧಾರ್ಮಿಕ ಸಮಾರಂಭಗಳಲ್ಲಿ ಒಂದಾಗಿದೆ. ಮಹಾ ಕುಂಭವು ಆಯುಧಿ ಪುಣ್ಯ ಸ್ನಾನದ ಜೊತೆಗೆ ಆಧ್ಯಾತ್ಮಿಕ ಕ್ರಿಯೆಗಳ ಪರಿಪಾಲನೆಗೆ ಪ್ರಮುಖ ವೇದಿಕೆಯಾಗಿತ್ತು. ಮಹಾ ಕುಂಭ ಮೇಳದ ಮಹತ್ವ ಮಹಾ ಕುಂಭ ಮೇಳವು 144 ವರ್ಷಕ್ಕೊಮ್ಮೆ ನೆಡೆಯುವ ಪ್ರಮುಖ ಧಾರ್ಮಿಕ ಸಮಾರಂಭವಾದುದರಿಂದ ಇಲ್ಲಿನ […]Read More
ಕುಂಭ ಮೇಳದಲ್ಲಿ ಒಂದು ಸುತ್ತು “ಕುಂಭಮೇಳ” ಈ ಪದ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ಮನೆಮಾಡಿದೆ. ಹಾಗಾದರೆ ಏನಿದು ಕುಂಭಮೇಳ. ಒಂದಷ್ಟು ವಿಚಾರಗಳನ್ನು ಓದಿ ಕೇಳಿ ತಿಳಿಯುತ್ತಿದ್ದೇವಾದರೂ ಈ ಮೇಳದ ಕುರಿತು ಒಂದಷ್ಟು ಮಾಹಿತಿಗಳು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಭರತ ವರ್ಷವೆಂಬ ನಮ್ಮ ಭಾರತ ದೇಶದ ನಾಲ್ಕು ಸ್ಥಳಗಳಲ್ಲಿ ಪ್ರಮುಖವಾಗಿ ಆಯೋಜಿಸುವ ಈ ಬೃಹತ್ತಾದ ಮೇಳದ ಬಗ್ಗೆ ಓದಿದ್ದೆವಾದರೂ, ಹಲವಾರು ಪ್ರಶ್ನೆಗಳು ಕಾಡುತ್ತಿದ್ದವು. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ […]Read More
ತಿ. ನರಸೀಪುರದ ಕುಂಭಮೇಳ – 2025 ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ […]Read More
ಪುಸ್ತಕ ಬಿಡುಗಡೆ ಹಾಗು ಪುಸ್ತಕ ಮಳಿಗೆ ಪ್ರಾರಂಭೋತ್ಸವ ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘು ಅವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು. ದಿನಾಂಕ 07.02.2025, ಶುಕ್ರವಾರದಂದು ಆಶಾರಘು ಅವರು ಆರಂಭಿಸಿರುವ ಪುಸ್ತಕ ಮಳಿಗೆ “ಉಪಾಸನ ಬುಕ್ಸ್” ನ ಆರಂಭೋತ್ಸವವಿತ್ತು. ಇದೇ ಸಂದರ್ಭದಲ್ಲಿ ಆಶಾ ರಘು ಅವರ ಎರಡು […]Read More
ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಎಂಬುದು ಕರ್ನಾಟಕದ ಮೈಸೂರು ನಗರದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಸಮೃದ್ಧವಾದ, ಬಾಯಿಯಲ್ಲಿ ಕರಗುವ ರಚನೆ ಮತ್ತು ಅವನತಿ ಹೊಂದುತ್ತಿರುವ ರುಚಿಗೆ ಹೆಸರುವಾಸಿಯಾದ ಈ ಮಿಠಾಯಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಿಹಿ ಉತ್ಸಾಹಿಗಳ ನಡುವೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಮೂಲ ಹೆಸರು ಹೇಗೆ ಬಂತು ಮೈಸೂರು ಪಾಕಿನ ಮೂಲವು 19ನೇ ಶತಮಾನದಲ್ಲಿ ಮೈಸೂರು ಅರಮನೆಯ ಅಡಿಗೆಮನೆಯಲ್ಲಿ ಹುಟ್ಟಿಕೊಂಡಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಂದಿನ ಮೈಸೂರು […]Read More