ಕುಂಭಮೇಳದಲ್ಲೊಂದು ಸುತ್ತು – 2 ಭಾರತ ದೇಶವು ಆಧ್ಯಾತ್ಮಿಕತೆಯ ನೆಲೆವೀಡು ಎಂಬುದು ಎಲ್ಲರಿಗೂ ತಿಳಿದಿದೆ,.ದೇಶದ ಮೂಲೆ ಮೂಲೆಗಳಲ್ಲಿ ವಿಭಿನ್ನ ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ನಾವು ಇಲ್ಲಿ ಕಾಣಬಹುದು. ನಮ್ಮ ದೇಶದ ಹಲವು ಸ್ಥಳಗಳು ಬಹಳ ಜನಪ್ರಿಯವಾಗಿವೆ. ಇಲ್ಲಿನ ಆಚರಣೆಗಳು ಮತ್ತು ಧಾರ್ಮಿಕ ಮೆರವಣಿಗೆಗಳಿಂದಾಗಿ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ. ಅಂತಹ ಆಚರಣೆಗಳಲ್ಲಿ, ಕುಂಭಮೇಳವೂ ಒಂದು. ಕುಂಭಮೇಳವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ ನಡೆಯುವ ನಾಲ್ಕು ಪ್ರಮುಖ ಕುಂಭಮೇಳಗಳು ಪ್ರಸ್ತುತ ನಾವು ಪ್ರಯಾಗರಾಜ್ನ […]
ಮಹಾ ಕುಂಭ ಮೇಳ – ಆಧ್ಯಾತ್ಮ ಮತ್ತು ಪುಣ್ಯ ಸ್ನಾನ ಪ್ರಯಾಗರಾಜದಲ್ಲಿ ನಡೆದ ಮಹಾ ಕುಂಭ ಮೇಳವು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರಮುಖ ಅಂಗವಾಗಿ ಜಗತ್ತಿಗೆ ಪ್ರತಿನಿಧಿಸಿದೆ. ಇದು ವಿಶ್ವದಲ್ಲೇ ಆಯೋಜನೆಗೊಂಡ ಅತ್ಯಂತ ಮಹತ್ವಪೂರ್ಣ ಧಾರ್ಮಿಕ ಸಮಾರಂಭಗಳಲ್ಲಿ ಒಂದಾಗಿದೆ. ಮಹಾ ಕುಂಭವು ಆಯುಧಿ ಪುಣ್ಯ ಸ್ನಾನದ ಜೊತೆಗೆ ಆಧ್ಯಾತ್ಮಿಕ ಕ್ರಿಯೆಗಳ ಪರಿಪಾಲನೆಗೆ ಪ್ರಮುಖ ವೇದಿಕೆಯಾಗಿತ್ತು. ಮಹಾ ಕುಂಭ ಮೇಳದ ಮಹತ್ವ ಮಹಾ ಕುಂಭ ಮೇಳವು 144 ವರ್ಷಕ್ಕೊಮ್ಮೆ ನೆಡೆಯುವ ಪ್ರಮುಖ ಧಾರ್ಮಿಕ ಸಮಾರಂಭವಾದುದರಿಂದ ಇಲ್ಲಿನ […]Read More
ಕುಂಭ ಮೇಳದಲ್ಲಿ ಒಂದು ಸುತ್ತು “ಕುಂಭಮೇಳ” ಈ ಪದ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ಮನೆಮಾಡಿದೆ. ಹಾಗಾದರೆ ಏನಿದು ಕುಂಭಮೇಳ. ಒಂದಷ್ಟು ವಿಚಾರಗಳನ್ನು ಓದಿ ಕೇಳಿ ತಿಳಿಯುತ್ತಿದ್ದೇವಾದರೂ ಈ ಮೇಳದ ಕುರಿತು ಒಂದಷ್ಟು ಮಾಹಿತಿಗಳು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಭರತ ವರ್ಷವೆಂಬ ನಮ್ಮ ಭಾರತ ದೇಶದ ನಾಲ್ಕು ಸ್ಥಳಗಳಲ್ಲಿ ಪ್ರಮುಖವಾಗಿ ಆಯೋಜಿಸುವ ಈ ಬೃಹತ್ತಾದ ಮೇಳದ ಬಗ್ಗೆ ಓದಿದ್ದೆವಾದರೂ, ಹಲವಾರು ಪ್ರಶ್ನೆಗಳು ಕಾಡುತ್ತಿದ್ದವು. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ […]Read More
ತಿ. ನರಸೀಪುರದ ಕುಂಭಮೇಳ – 2025 ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ […]Read More
ಪುಸ್ತಕ ಬಿಡುಗಡೆ ಹಾಗು ಪುಸ್ತಕ ಮಳಿಗೆ ಪ್ರಾರಂಭೋತ್ಸವ ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘು ಅವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು. ದಿನಾಂಕ 07.02.2025, ಶುಕ್ರವಾರದಂದು ಆಶಾರಘು ಅವರು ಆರಂಭಿಸಿರುವ ಪುಸ್ತಕ ಮಳಿಗೆ “ಉಪಾಸನ ಬುಕ್ಸ್” ನ ಆರಂಭೋತ್ಸವವಿತ್ತು. ಇದೇ ಸಂದರ್ಭದಲ್ಲಿ ಆಶಾ ರಘು ಅವರ ಎರಡು […]Read More
ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಎಂಬುದು ಕರ್ನಾಟಕದ ಮೈಸೂರು ನಗರದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಸಮೃದ್ಧವಾದ, ಬಾಯಿಯಲ್ಲಿ ಕರಗುವ ರಚನೆ ಮತ್ತು ಅವನತಿ ಹೊಂದುತ್ತಿರುವ ರುಚಿಗೆ ಹೆಸರುವಾಸಿಯಾದ ಈ ಮಿಠಾಯಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಿಹಿ ಉತ್ಸಾಹಿಗಳ ನಡುವೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಮೂಲ ಹೆಸರು ಹೇಗೆ ಬಂತು ಮೈಸೂರು ಪಾಕಿನ ಮೂಲವು 19ನೇ ಶತಮಾನದಲ್ಲಿ ಮೈಸೂರು ಅರಮನೆಯ ಅಡಿಗೆಮನೆಯಲ್ಲಿ ಹುಟ್ಟಿಕೊಂಡಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಂದಿನ ಮೈಸೂರು […]Read More
ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ ಕನ್ನಡ ಬರೀ ಒಂದು ಭಾಷೆಯಲ್ಲ. ಅದೊಂದು ಸಂಸ್ಕಾರ ಮತ್ತು ಸಂಸ್ಕೃತಿ. ಎಷ್ಟೇ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಿದ್ದರೂ, ಅಪ್ಪಟ ಕನ್ನಡಿಗರಿಗೆ ಕನ್ನಡವನ್ನ ದಿನ ನಿತ್ಯ ಬಳಸುವವರಿಗೆ ದಿನವೂ ಹಬ್ಬವೇ. ಇದೀಗ ಎಲ್ಲೆಡೆ ಕನ್ನಡ ಹಬ್ಬದ್ದೇ ಮಾತು. ಅಖಿಲ ಭಾರತ 87 ನೇ ಕನ್ನಡ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20, 21,ಹಾಗೂ 22 ರಂದು ನೆಡೆಯುತ್ತಿದೆ. ಮಂಡ್ಯದ ಪ್ರಮುಖ ಬೀದಿಯಲ್ಲಿ ಕೆಂಪೇಗೌಡರ ಪ್ರತಿಮೆ ದೀಪಾಲಂಕಾರಗಳಿಂದ […]Read More
ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ ಜನಪದ ಕರಕುಶಲ ಕಲೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇವುಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದು ವಿಂಗಡಿಸಲಾಗಿದೆ. ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲೆ ಆಗಿದ್ದು, ದುಡಿಮೆಗಾಗಿ ಮತ್ತು ಆದಾಯದ ಉದ್ದೇಶದಿಂದ ಈ ಕಲೆಗಳನ್ನು ಬಳಸುತ್ತಾರೆ. ಇವು ಜೀವನೋಪಾಯಕ್ಕೆ ಆಧಾರವಾಗಿವೆ ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ವಿನೋದದ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತದೆ. ಕರಕುಶಲ ಕಲೆಗಳು ಇಂದು ಪೂರ್ತಿ ಅವಸಾನದ ಹಂತದಲ್ಲಿ ಇದ್ದು, ಇದಕ್ಕೆ ಪುನಶ್ಚೇತನ ನೀಡುವ […]Read More
ಅಳಿವಿಲ್ಲದ ಕನ್ನಡ ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು, ಪ್ರೀತಿಸಿದರೆ ಸಾಕು, ಅದರ ಬಗ್ಗೆ ತಿಳಿಯುವ, ಕಲಿಯುವ, ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ. ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ. ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ, ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು, ಅದೇ ತಾಯ್ನುಡಿಯ, ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು, ಕನ್ನಡ ಸೇವೆಗೆ ಕಂಕಣ […]Read More
ವೀರಲೋಕ ಪುಸ್ತಕ ಸಂತೆ ‘ಒಬ್ಬ ಒಳ್ಳೆಯ ಓದುಗ ಮಾತ್ರ ಒಳ್ಳೆಯ ಬರಹಗಾರ’ ಆಗಲು ಸಾಧ್ಯ. ಹೇಗೆ ಒಬ್ಬ ಶಿಕ್ಷಕ, ಹಾಗೂ ಒಂದು ಪುಸ್ತಕ, ಮಗುವಿನ ಜೀವನದಲ್ಲಿ ಪ್ರಮುಖ ಪಾತ್ರವೋ ಹಾಗೆಯೇ ಪ್ರತಿಯೊಬ್ಬರಿಗೂ ಜೀವನದಲ್ಲಿ ಮಾರ್ಗದರ್ಶನದ ಅಗತ್ಯವಿದೆ. ಅದು ಒಳ್ಳೆಯ ಪುಸ್ತಕ ಓದುವುದರಿಂದ ಮಾತ್ರ ಸಾಧ್ಯ. ಇಂದಿನ ಜನತೆ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಇಷ್ಟೇ, ಕೈಯಲ್ಲೇ ಸದಾ ಕಾಲ ರಾರಾಜಿಸುವ ಮೊಬೈಲ್, ಅದರಲ್ಲಿ ಇಡೀ ಪ್ರಪಂಚವನ್ನೇ ಕಾಣುವ ನಾವು ಯಾವುದೇ ಪುಸ್ತಕ ಓದುವುದು ಅಥವಾ […]Read More