ಈ ಭೂಮಿ ಒಂದು ಸುಂದರ ಕಳಸದಂತೆ..ಹೊತ್ತವರ ತಲೆಮೇಲು ಇರುತ್ತೆ. ನೆಡೆದವರ ಕಾಲ ಕೆಳಗೂ ಇರುತ್ತೆ.ಈ ಭೂಮಿ ಯಾರಿಗಾಗಿ ಹುಟ್ಟಿದೆ ಎಂದು ಗೊತ್ತಿಲ್ಲ?ಮನುಷ್ಯ ಮಾತ್ರ ನನಗಾಗಿಯೇ ಭೂಮಿ ಸೃಷ್ಟಿಯಾಗಿದೆ ಅನ್ನೊ ಭ್ರಮೆಯಲ್ಲಿ ಅಹಂಕಾರದಲ್ಲಿ ಬದುಕ್ತಾ ಇದ್ದಾನೆ… ಈ ಭೂಮಿಗೆ ಅದರದ್ದೆ ಆದ ನಿಯಮಗಳು, ಚಾಲನೆಗಳು, ಕರ್ತವ್ಯಗಳು ಇರುತ್ತವೆ. ಅದು ಅದರ ಕೆಲಸದ ಮಧ್ಯೆ ಮಾನವ ಕುಲದ ದರ್ಪ ದೌರ್ಜನ್ಯಗಳಿಗೆ ಒತ್ತು ಕೊಟ್ಟಂತೆ ಕಾಣುವುದಿಲ್ಲ.. ಹೀಗೇಕೋ ಸಣ್ಣದಾಗಿ ಗಮನಿಸಿದಂತಿದೆ.ಫಲಾನು ಫಲದ ಜೋತೆ ಕರ್ಮದ ಬೂದಿಯನ್ನ ನೀಡಿದಂತಿದೆ ಮಾನವನಿಗೆ..ನೀವು ಸಹ ನೋಡಿದ್ದಿರಿ […]Read More
ಇಡೀ ಇಪ್ಪತ್ತನೇ ಶತಮಾನವನ್ನು ಭೀಕರ ಯುದ್ಧಗಳ ಕಪ್ಪು ಚುಕ್ಕೆಗಳಿಂದ ಅದರ ಕರಾಳತೆಯನ್ನು ವಿವರಿಸಬಹುದು. ಮೊದಲೆರಡು ಮಹಾಯುದ್ಧಗಳು ಹಾಗೂ ಇಂಡೋ-ಚೀನಾ ಯುದ್ಧ, ಸಾಮ್ರಾಜ್ಯಶಾಯಿ ದೋರಣೆಯಿಂದಾದರೆ, ಇನ್ನು ಮಿಕ್ಕ ಯುದ್ಧಗಳಲ್ಲಿ ಮುಖ್ಯ ಪಾಲು ಕಮ್ಯುನಿಸ್ಟ್ ಪಂಥೀಯರಿಂದ ಅಥವಾ ಧರ್ಮಾಂಧರಿಂದ ಆದದ್ದು. ಇಸ್ರೇಲಿನ ಮೇಲೆ ಮುಗಿಬಿದ್ದ ಅರಬರ ಹಾಗೂ ನಮ್ಮ ಭಾರತವನ್ನು ಕೆಣಕಿದ ಪಾಕಿಸ್ತಾನದ ಉದ್ದೇಶವು ಧರ್ಮಾಂಧತೆಯಿಂದ ಕೂಡಿದ್ದಾದರೆ ಇನ್ನು ವಿಯೆಟ್ನಾಂ ನಲ್ಲಿ ಶುರುವಾದ ಯುದ್ಧವು ಕಮ್ಯುನಿಸ್ಟ್ ರಾಷ್ಟ್ರಗಳ ಅಕ್ರಮಣಾ ಮನೋಭಾವದಿಂದ ಆಗಿದ್ದು. ಫ್ರೆಂಚ್ ಚಕ್ರವರ್ತಿ ‘ನೆಪೋಲಿಯನ್’ ಕಾಲದಿಂದಲೂ ಇದ್ದ ವಿಯೆಟ್ನಾಂ […]Read More
ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಂಗ್ ನಲ್ಲಿ ಇರುವುದು ಈ ಪ್ರೀವೆಡ್ಡಿಂಗ್ ಫೋಟೋಶೂಟ್. ಗೆಳತಿ ಗೆಳೆಯರ ಮದುವೆ ನಿಶ್ಚಯವಾಯಿತು ಎಂದರೆ ಸಾಕು, ಅವರು ಕೇಳಲಿಚ್ಚಿಸುವುದು ಹುಡುಗನ ಬಗ್ಗೆಯೂ ಉದ್ಯೋಗದ ಬಗ್ಗೆಯೂ ಅಲ್ಲ, ಪ್ರಿವೆಡ್ಡಿಂಗ್ ಫೋಟೋಶೂಟ್ ಗೆ ಎಲ್ಲಿಗೆ ಹೋಗಬೇಕು ಅಂದುಕೊಂಡಿದ್ದೀರಾ ಅಂತ. ಇಂದಿನ ಯುವ ಪೀಳಿಗೆಯನ್ನು ಅತಿ ಉತ್ಸಾಹದಿಂದ ಆಳುತ್ತಿದೆ ಈ ಪದ್ಧತಿ ನಮ್ಮ ಸಂಪ್ರದಾಯವಲ್ಲವಾದರೂ ಸ್ವತಃ ತಾವೇ ಇದೊಂದು ಮದುವೆಯ ಅವಿಭಾಜ್ಯ ಸಂಪ್ರದಾಯವನ್ನಾಗಿಸಿಕೊಂಡಿದ್ದಾರೆ. ಈಗೊಂದು ಸಣ್ಣ ಕತೆ ಹೇಳ್ತೇನೆ! ಸರಿಸುಮಾರು ಒಂದು ದಶಕಗಳಿಂದ ಪ್ರೀತಿಸಿದ್ದ ಜೋಡಿ ಮದುವೆ […]Read More
ಲೇಖಕರು: ಶೈಲಜಾ ಸುರೇಶ್ ರಾವ್ ನಾಯಕ್ ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬೆಲೆ: 110 (ಅಂಚೆ ವೆಚ್ಚ ಉಚಿತ) ಸದ್ಯದ ಕರೋನ ಸಂಕಷ್ಟಗಳ ಹಾಗು ಲಾಕ್ ಡೌನ್ ಸಮಯದಲ್ಲಿ ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ “ಸೂತ್ರಧಾರ ಮತ್ತು ಇತರೆ ಕಥೆಗಳು” ಪುಸ್ತಕವನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹೊರ ತಂದಿದೆ. ಇದು ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಒಟ್ಟು ಹದಿಮೂರು ಕಥೆಗಳಿವೆ ಹಾಗು ಶ್ರೀಮತಿ ಶೈಲಜಾ ರ ಮಗಳಾದ ಅಶ್ವಿನಿ ಯವರು ಕೂಡ […]Read More
ಕಣ್ಣು ಮುಚ್ಚಿದರೆ, ಕತ್ತಲು ಎನ್ನುವರುಬೀಳುವ ಕನಸುಗಳು ಸ್ಪಷ್ಟವಾಗಿ ಕಾಣಲುಬೆಳಕು ಒದಗಿಸಿದವರಾರು?ಆ ಪಾತ್ರಗಳ ಸೃಷ್ಟಿಸಿದವರಾರು? ಭೂ ಒಡಲಲ್ಲಿ ಅಂತರ್ಜಲ ಇಲ್ಲವೆನ್ನುವರುತೆಂಗಿನ ಒಡಲಲ್ಲಿ ಸಿಹಿ ನೀರ ಒದಗಿಸಿದವರಾರುಒಂದೇ ನೆಲ ಒಂದೇ ಜಲ, ಬಿತ್ತುವ ಬೀಜದೊಳುಸಿಹಿ ಕಾರವನಿತ್ತವನಾರು.? ನೆತ್ತರು ಬಗೆದು,ಕುಡಿದು ನಡೆದಾಡುವ ಅಗಾಧ ಯೌವನಿಗನಿನ್ನೆ ಕಣ್ಣಮುಂದಿದ್ದ, ಆ ಅಹಂನಿಂದ ಮೆರೆದಿದ್ದ.ಇಂದು ಕಣ್ಣ ಮುಂದಿಲ್ಲ. ಆ ರೂಪು ಆ ಯೌವನಕ್ಕೆ ಶವ ಎನ್ನುತಿಹರು. ಆ ಜೀವ ಕದ್ದೋಯ್ದವನಾರು.? ಇಂದು ಹುಟ್ಟಿ, ನಾಳೆ ಬೆಳೆದು,ಮತ್ತೊಂದಿನದ ಸಾವಿಗೆ ಹೊಣೆ ಯಾರು? ಪವನ ಕುಮಾರ ಕೆ ವಿ […]Read More
ನಮ್ಮಲ್ಲಿ ಮದುವೆಗಳಲ್ಲಿ ಮೊದಲು ಜೀರಿಗೆ ಬೆಲ್ಲ ಹಾಕಿದೋರ ಮಾತನ್ನು ವಧು/ವರ ಜೀವನ ಪರ್ಯಂತ ಕೇಳುವಂತಾಗುತ್ತದೆ ಎಂಬುದು ಒಂದು ಹಾಸ್ಯಪೂರ್ಣವಾದ ನಂಬಿಕೆ! ಆಮೇಲೆ ಗಂಡು ಹೆಣ್ಣಿಗೆ ಅಡ್ಡಬೀಳುವುದು ಇದ್ದೇ ಇದೆ ಎಂಬು ಮಾತೂ ಬಂದು ಹೋಗುತ್ತದೆ, ವಾಸ್ತವವೇನೇ ಇದ್ದರೂ! ಇರಲಿ, ಇವೆಲ್ಲವೂ ಹಾಸ್ಯಕ್ಕೆ ಹೇಳುವುದು. ಎಷ್ಟೇ ಅದರೂ ಗಂಡಿನ ಬಾಳು! ನಮ್ಮ ಬಹು ಸುಂದರ ಹಕ್ಕಿಗಳಲ್ಲಿ ಒಂದಾದ ನೀಲಕಂಠ ಹಕ್ಕಿ ಸಂಗಾತಿಯನ್ನು ಪಡೆಯಲೋಸುಗ ಹೆಣ್ಣಿನ ಮುಂದೆ ಲಾಗ ಹಾಕುತ್ತದೆ! ವಿಶಿಷ್ಟ ಬಗೆಯ ಹಾರುವ ಸರ್ಕಸ್ಸನ್ನು ಗಾಳಿಯಲ್ಲಿ ಹೆಣ್ಣಿನ ಮುಂದೆ […]Read More
ಕಾದಂಬರಿ – ಶ್ರೀಮತಿ ಆಶಾ ರಘು ಕೃತಿ ವಿಮರ್ಶೆ – ಕೆ ಏನ್ ಭಗವಾನ್ ’ಗತ’ ಎರಡು ಜನ್ಮಗಳ ಸಂಬಂಧ ಮಾಲೆ ನಾವು ವ್ಯಕ್ತಿಯೊಬ್ಬನ ಮಾತು, ನಡವಳಿಕೆಗಳನ್ನು ಗಮನಿಸಿ ’ನೀನು ಹಿಂದಿನ ಜನ್ಮದಲ್ಲಿ ಇಂಥ ಪ್ರಾಣಿಯಾಗಿ ಹುಟ್ಟಿದ್ದಿರಬೇಕು’ ಎಂದು ಕುಚೇಷ್ಟೆ ಮಾಡುವವರು. ’ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ’ ಎಂಬ ವೇದಾಂತವನ್ನು ನಂಬುವವರು. ಜಗತ್ತಿನ ಹೆಚ್ಚಿನ ಮತಧರ್ಮಾವಲಂಬಿಗಳಲ್ಲೂ ಇಂಥ ನಂಬಿಕೆಯುಂಟು. ಹಾಗಿಲ್ಲದೇ ಹೋಗಿದ್ದಲ್ಲಿ, ಪಾಪ ಪುಣ್ಯಗಳ ಪರಿಕಲ್ಪನೆ ಹುಟ್ಟದೆ ಮಾನವರು ಪಾಪಭೀತಿಯಿಲ್ಲದ ದಾನವರಾಗಿಬಿಡುತ್ತಿದ್ದರು. […]Read More
ಹುಡುಕದಿರು ಹುಡುಕದಿರು ಹುಡುಕದಿರು ಎನ್ನನು ಇಲ್ಲ ಅಲ್ಲಾಹುವಿನ ರೂಪದಲ್ಲಿ ಮಂದಿರಗಳ ಬಂಧನದಲ್ಲಿ ಶಿಲುಬೆಯ ಆಕಾರದಲ್ಲಿ ವೈಶಾಖದ 25ನೇ ತೇದಿ 2017ರ ಇಸವಿ ನಾನು ನಿಮ್ಮೆಲ್ಲರ ದೇವರು ಆತ್ಮಹತ್ಯಾ ಮಾಡಿಕೊಂಡೆನು ಹುಡುಕದಿರು ನನ್ನನ್ನು ನಾನಿರುವ ಬೀಡು ಕೇರಳದ ನಾಡು ಎಂದೆನ್ನ ತಪಾಶಿಸದಿರು ಪಾಪಿ ಜನರ ಹುಟ್ಟಿಗೆ ಕಾರಣ ನಾನು. ಪಶ್ಚಾತ್ತಾಪದಿಂದ ಸತ್ತು ನರಕದಲ್ಲಿಹೆನು ಓ ಎನ್ನಲು ಬಾರೆನು ಕರೆಯದಿರು ಎನ್ನನು ಗೋಮಾತೆ ಕೊಂದ ದಿನವು ನನ್ನ ಸಾವು ದಿಟವು ಮನುಜರೆಂದು ಹುಟ್ಟಿಸಿದೆ ತಪ್ಪು ನನ್ನದಲ್ಲವೇ ಈ ಅಪರಾಧಕ್ಕೆ ನನ್ನ […]Read More
ಆ ಮ್ಯಾದರ ದಂಪತಿಗಳನ್ನು ಎಳೆದೊಯ್ಯುತ್ತಿದ್ದ ರಾಜಭಟ್ಟರನ್ನು ಆ ಮುದ್ದಾದ ಸುಮಾರು ಏಳೆಂಟು ವರುಷದ ಬಾಲೆ ಕಾಲು ಹಿಡಿದು ಅಂಗಲಾಚಿ ಬೇಡಿದ್ದಳು. “ಅಣ್ಣಂದಿರ, ನನ್ನ ಅಪ್ಪ ಅಮ್ಮ ಕೊಡಬೇಕಾಗಿದ್ದ ಸುಂಕವನ್ನು ನಾನೇ ಹೇಗಾದರೂ ತಂದುಕೊಡುವೆ ಅವರನ್ನು ಬಿಟ್ಟಿಬಿಡಿ, ನನ್ನನು ನಿಮ್ಮ ಪುಟ್ಟ ಮಗಳು ಎಂದು ತಿಳಿಯಿರಿ”. ಕಿವಿ ಕೇಳಿಸದೇನೋ ಎಂಬಂತೆ ಆ ಭಟರು ಧೂಳು ತುಂಬಿದ ಆ ದಾರಿಯಲ್ಲಿ ಆ ದಂಪತಿಯನ್ನು ರಾಕ್ಷಸರಂತೆ ಎಳೆದುಕೊಂಡು ಹೋದರು. “ಈ ರಾಜ್ಯ ಬೊಕ್ಕಸಕ್ಕೆ ನನ್ನ ತಂದೆ ತಾಯಿ ನೀಡುವ ಸುಂಕ ಕಡಿಮೆ […]Read More
ಸ್ವಾರ್ಥ ದಯೆ ಅನುಕಂಪ ಪ್ರೀತಿ ಪ್ರೇಮ ಮಮತೆ ವಾತ್ಸಲ್ಯ ಬಾಂಧವ್ಯ ಮಾನವೀಯ ಮೌಲ್ಯಗಳೆಲ್ಲ ಮಣ್ಣಾದವು ಕಣ್ಣಾಲೆಗಳು ತೇವವಾದವು! ಕೊರೋನ ತಂದ ಭಯಾನಕತೆ ಸಾವುಗಳಲ್ಲಿ ಎಲ್ಲ ಸಂಬಂಧಗಳೂ ಕಳೆದುಕೊಳ್ಳುತಿವೆ ಅರ್ಥ ಗೆದ್ದು ಬೀಗಿತು ಸ್ವಾರ್ಥ!! ಮನೆಯೊಡೆಯ ಸತ್ತರೆ ಸತಿಗೂ ಬೇಕಿಲ್ಲ ಸುತನಿಗೂ ಬೇಕಿಲ್ಲ ಅಂತಿಮ ದರ್ಶನ! ಅನಾಥ ಶವವೆಂದು ಸುಡಲು ಪಾಲಿಕೆಗೆ ಮಾರ್ಗದರ್ಶನ! ಮಡಿದವರ ಬಳಿ ಇರುವ ನಗ ನಾಣ್ಯ, ಎ.ಟಿ.ಎಮ್. ಕಾರ್ಡ್, ಪಡೆಯಲು ಇಲ್ಲ ಯಾವುದೇ ಮಡಿವಂತಿಕೆ ಮರೆತೇ ಹೋಯಿತು ಹೃದಯವಂತಿಕೆ!! ಪರಮೇಶ್ವರಪ್ಪ ಕುದರಿ ಚಿತ್ರದುರ್ಗ ಚಿತ್ರ […]Read More