ಹಿಂದಿನ ಸಂಚಿಕೆಯಿಂದ…ಫಿಲಿಪ್ ನ ಸಹಚರರಿಗೆ ಎಷ್ಟು ಹುಡುಕಿದರೂ ಅಪ್ರಮೇಯನ ಹತ್ತಿರವಿದ್ದ ವಿಗ್ರಹಗಳನ್ನು ಪತ್ತೆಹಚ್ಚಲಾಗಿಲ್ಲ ಅಷ್ಟೇಕೆ ಇಂಟರ್ಪೋಲ್ ಅಧಿಕಾರಿಯಾದ ಶ್ಯಾಮ್ ಗೆ ಕೂಡ. ಅಪ್ರಮೇಯನನ್ನು ಕೊಲ್ಲುವುದು ಸುಲಭವಲ್ಲ ಎಂದು ಫಿಲಿಪ್ ನಿಗೆ ಅರ್ಥವಾಗಿದೆ. ಇತ್ತ ಅಪ್ರಮೇಯನೂ ಮಾನಸಿಕವಾಗಿ ಸಾವಿಗೆ ಸಿದ್ಧನಾಗಿದ್ದಾನೆ. ಮುಂದೆ… –ಹತ್ತೊಂಬತ್ತು– ನಾಯಕ್ ಶತಪಥ ತಿರುಗುತ್ತಿದ್ದ. ಅವನಿಗೆ ಆಲ್ಬೆರ್ತೋ ಗಾರ್ಸಿಯಾನ ಹಣವನ್ನು ಮರಳಿಸುವ ವಿಷಯದಲ್ಲಿ ಚಿಂತೆ ಹತ್ತಿತ್ತು. ಫಿಲಿಪ್ ಸ್ಟೋನ್ಬ್ರಿಡ್ಜ್ ಇಂಗ್ಲೆಂಡಿನಿಂದ ಬಂದಿದ್ದೇನೋ ಹೌದು. ಅವನ ಜೊತೆಗೆ ತನ್ನ ಗುಂಪಿನ ಅತ್ಯಂತ ಚಾಲಾಕಿ ಹೆಣ್ಣು ನೀಲಂ ಕೂಡ […]Read More
ಹಿಂದಿನ ಸಂಚಿಕೆಯಿಂದ…ನೆಡೆಯುತ್ತಿರುವ ಬೆಳವಣಿಗೆಗಳನ್ನು ಕಂಡ ಅಪ್ರಮೇಯ ಮಾನಸಿಕವಾಗಿ ಸಾಯಲು ಸಿದ್ದನಾದ. ಶ್ಯಾಮ್ ಗೆ ಕಳ್ಳ ಶಿಷ್ಯ ಜಿ ಪಿ ಎಸ್ ಆನ್ ಮಾಡಿ ಶಾರ್ಪ್ ಶೂಟರ್ ಗೆ ದಾರಿ ತೋರುತಿದ್ದದ್ದು ಗೊತ್ತಾಗಿ ಅಪ್ರಮೇಯನನ್ನು ಕೃಷ್ಣನ ಗುಡಿಯಿಂದ ಹೊರಡಿಸಿಬಿಟ್ಟ. ಅವನಿಗೆ ಗೊತ್ತು ಆ ಶಾರ್ಪ್ ಶೂಟರ್ ತಮ್ಮ ಬೆನ್ನಟ್ಟುವನೆಂದು. ಈಗ ಅಪ್ರಮೇಯ ಸ್ವಾಮಿಯ ಜೀವ ರಕ್ಷಣೆ ಶ್ಯಾಮ್ ನ ಕೈಯಲ್ಲಿದೆ. ಮುಂದೆ… –ಹದಿನೆಂಟು– ನೀಲಂ ತನ್ನ ಕೈಲಿದ್ದ ಮೊಬೈಲ್ ನೋಡಿ “ಛೇ, ಇದೇನು ಈ ಶಿಷ್ಯನಿಗೆ ಬುದ್ಧಿಯೇ ಇಲ್ಲ. […]Read More
ಹಿಂದಿನ ಸಂಚಿಕೆಯಿಂದ…ಡ್ರೈವರ್ ರೂಪದಲ್ಲಿದ್ದ ಶ್ಯಾಮ್ ಗೆ ಅಪ್ರಮೇಯನನ್ನು ಕೊಲ್ಲಲು ಶಾರ್ಪ್ ಶೂಟರ್ ಆಗಮಿಸಿರುವ ಸುದ್ದಿ ಕಳವಳನ್ನುಂಟು ಮಾಡಿತ್ತು. ಆದರಿಂದ ಪುಣೆ ಗೆ ತಾನು ಬರುವೆನು ಎಂದು ಅಪ್ರಮೇಯನ ಜೊತೆಯಲ್ಲೇ ಹೊರಟ. ಮುಂದೆ… —ಹದಿನೇಳು– ರಸ್ತೆಯ ಮೇಲೆ ಕಾರೋಡುತ್ತಿತ್ತು. ಅಪ್ಪುವಿನ ಮನಸ್ಸು ಈಗ ಬಹಳವೇ ಶಾಂತವಾಗಿತ್ತು. ಸಾಯಲು ಸಿದ್ಧನಾದ ಮೇಲೆ ಬೇರೆಲ್ಲವೂ ಗೌಣವಾಗಿಬಿಡುವುದೆಂಬ ವಿಷಯ ಅವನಿಗೆ ತಿಳಿದಿತ್ತು. ನೆನ್ನೆ ಡ್ರೈವರ್ ಶ್ಯಾಮ್ ಬಳಿ ವಾಸಾಂಸಿ ಜೀರ್ಣಾನಿ ಶ್ಲೋಕವನ್ನು ಹೇಳಿದ ಮೇಲೆ ಅವನ ಮನಸ್ಸಿನಲ್ಲಿ ಜಾತಸ್ಯ ಹಿ ಧ್ರುವೋ ಮೃತ್ಯುಃ| […]Read More
–ಹದಿನಾರು– ನಾವು ಕಥೆಯಲ್ಲಿ ಈಗ ಸ್ವಲ್ಪ ಹಿಂದೆ ಹೋಗಬೇಕು. ಅಪ್ರಮೇಯ ತೀರ್ಥಹಳ್ಳಿಯವನು. ಅವನ ತಂದೆ ಅವನನ್ನು ಕುಮಾರಾನಂದಸ್ವಾಮಿಗಳಿಗೆ ಒಪ್ಪಿಸುವೆನೆಂದ. ಹದಿನಾರನೇ ವಯಸ್ಸಿಗೆ ಸರಿಯಾಗಿ ಮೊದಲೇ ಹೇಳಿದಂತೆ ಅಪ್ರಮೇಯ ಅಥವಾ ಅಪ್ಪು ಜೋಷಿಮಠದ ಗುರುಗಳ ಆಶ್ರಮ ಸೇರಿದ. ಗುರುಗಳು ಅವನನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದರು. ಇವನೇನಾದರೂ ತಂದೆಯ ಬಲವಂತಕ್ಕೆ ಇಲ್ಲಿಗೆ ಬಂದನೇ ಅಥವಾ ಅವನಿಗೂ ಇಲ್ಲಿ ಇರಲು ಇಚ್ಛೆ ಇದೆಯೇ? ಇಂತಹ ಅನೇಕ ಪ್ರಶ್ನೆಗಳು ಗುರುಗಳನ್ನು ಬಾಧಿಸಿದ್ದವು. ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಏಕೆಂದರೆ ಚಿಕ್ಕವಯಸ್ಸಿನಲ್ಲೇ ಸ್ವಾಮೀಜಿಗಳಾದವರು ನಡೆಸುವ ಆಟಗಳು, […]Read More
ಹಿಂದಿನ ಸಂಚಿಕೆಯಿಂದ…ಅಪ್ರಮೇಯ ಅಹೋಬಿಲಂ ನಲ್ಲಿನ ನರಸಿಂಹ ದೇವರ ಮೂರ್ತಿಗಳನ್ನು ನೋಡಿ ವಿಸ್ಮಯನಾಗಿದ್ದಾಗ ನಾಯಕ್ ನ ಆದೇಶದಂತೆ ನೀಲಾಂಬರಿ ಅಪ್ಪುವನ್ನು ಚಂಚಲಗೊಳಿಸಲು ಪ್ರಯತ್ನಿಸುತ್ತಾಳೇ ಆದರೆ ಪಾಲಿಸುವುದಿಲ್ಲ. ಆದರೆ ಅಪ್ರಮೇಯನಿಗೆ ಇವಳ ವಿಗ್ರಹ ಕಡಿಯುವ ಹುನ್ನಾರ ಬಹು ಬೇಗ ಅರ್ಥವಾಗುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿಯ ದರ್ಶನಕ್ಕೆ ಅಪ್ರಮೇಯ ಪ್ರಯಾಣಿಸುತ್ತಾನೆ. ಮುಂದೆ… —ಹದಿನೈದು– ಸುಮಾರು ಎರಡೂವರೆ ಗಂಟೆ ಪ್ರಯಾಣ ಮಾಡಿ ಕರ್ನೂಲು ತಲುಪಿದ್ದರು. ಕಳ್ಳ ಶಿಷ್ಯನಿಗೆ ಇದೊಂದು ಶಾಪದಂತಿತ್ತು. ಇದೆಂತಹ ಬೇಡದ ಉಪದ್ವ್ಯಾಪ! ನೇರವಾಗಿ ಆಶ್ರಮದ ಕಡೆಗೆ ಹೋಗಿದ್ದರೆ ಎಲ್ಲಾದರೂ ಆ ವಿಗ್ರಹಗಳನ್ನು […]Read More
ಹಿಂದಿನ ಸಂಚಿಕೆಯಲ್ಲಿ…ತಾನಿಳಿದುಕೊಂಡಿದ್ದ ಹೋಟೆಲ್ ಗೆ ಹಿಂತಿರುಗಿದಾಗ ಅಪ್ರಮೇಯನಿಗೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ಎದುರಾದ. ನಾಯಕ್ ನೀಲಂ ಳನ್ನು ಅಪ್ರಮೇಯನ ಹಿಂದೆ ಬಿಟ್ಟು ವಿಗ್ರಹ ಕದಿಸಲು ಸಂಚು ಹೂಡಿದ ಮುಂದೆ… -ಹದಿನಾಲ್ಕು- ಅಹೋಬಿಲದಲ್ಲಿ ಹೊಟೇಲ್ ರೂಮಿನಲ್ಲಿದ್ದರೂ ಚಡಪಡಿಸುತ್ತಿದ್ದ ಅಪ್ರಮೇಯ. ಏಕೋ ಏನೋ ಬಂದಿದ್ದು ತಪ್ಪಾಯಿತಾ? ನೇರವಾಗಿ ಹೊರಟುಹೋಗಬೇಕಿತ್ತಾ? ಅವನ ಮನದಲ್ಲಿ ಅವನ ಶಿಷ್ಯರ ಬಗ್ಗೆ ಯಾವ ಕೆಟ್ಟ ಭಾವನೆಯೂ ಮೂಡದಿದ್ದುದು ಅವನಿಗೇ ಅಚ್ಚರಿಯಾಗಿತ್ತು. ಜೊತೆಗೆ ನಾಗ ಗಾಂಧಾರಿ ತಾನು ಇನ್ನು ಅಪ್ರಮೇಯನನ್ನು ನೋಡುವುದಿಲ್ಲವೆಂದೂ, ಮರಳಿ ಬೆಂಗಳೂರಿಗೆ ಹೋಗುವೆನೆಂದೂ ಫೋನ್ […]Read More
ಹಿಂದಿನ ಸಂಚಿಕೆಯಿಂದ…ಅಪ್ರಮೇಯ ವೈಜಾಗ್ ನಲ್ಲಿ ಎಂದಿನಂತೆ ಪ್ರವಚನ ಕೊಟ್ಟು ಭಗವದ್ಗೀತೆಯ ಸಾರವನ್ನು ನೆರೆದ ಜನಕ್ಕೆ ತಿಳಿಸಿ ಎಲ್ಲರೊಡನೆ ಭಜನೆ ಮಾಡ್ಡುತ್ತಿದ್ದ ಸಮಯದಲ್ಲಿ ಇಂಟರ್ಪೊಲೈನ ಏಜೆಂಟ್ “ಸ್ಯಾಮ್” ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ. ಮುಂದೆ… -ಹದಿಮೂರು- ಅವರೀಗಾಗಲೇ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿದ್ದರು. ಅಪ್ಪುವಿಗೆ ಹಿಂದಿನ ರಾತ್ರಿಯ ನೆನಪಾಯಿತು. ಪುರಂದರದಾಸರ ಬಗೆಗಿನ ಪ್ರವಚನ ಮುಗಿಸಿ ಬಂದಾಗ ಅವನ ರೂಮಿನಲ್ಲಿ ಏನೋ ವ್ಯತ್ಯಾಸ ಕಂಡಿತ್ತು. ಅವನೇನೂ ಯಾರ ಮೇಲೂ ಅಪನಂಬಿಕೆ ಇಟ್ಟವನಲ್ಲ. ಆದರೆ ಅವನ ವಸ್ತುಗಳನ್ನು ಯಾರೋ ಕದಲಿಸಿದಂತೆ ಕಂಡಿತು. […]Read More
ಹಿಂದಿನ ಸಂಚಿಕೆಯಿಂದ…ಅಪ್ರಮೇಯ ಮತ್ತು ಶಿಷ್ಯರು ನಾಗ ಗಾಂಧಾರಿಯನ್ನು ಬಿಟ್ಟು ವಿಶಾಖಪಟ್ಟಣಕ್ಕೆ ತೆರಳಿದರು. ಎಂದಿನಂತೆ ಪ್ರವಚನ ಕೊಟ್ಟ ಅಪ್ರಮೇಯ ಪುರಂದರ ದಸರಾ ಕೀರ್ತನೆಗಳನ್ನು ಹೊಗಳಿ ಅದರ ಮಹಾತ್ಮೆಯನ್ನು ವಿವರಿಸಿದ. ಅಷ್ಟರಲ್ಲಿ ಕುಖ್ಯಾತ ವಿಗ್ರಹಗಳ ಕಳ್ಳಸಾಗಣೆದಾರ ಫಿಲಿಪ್ ಹೈದರಾಬಾದ್ ಗೆ ಬಂದಿಳಿದ. ಮುಂದೆ… -ಹನ್ನೆರಡು- ಹೊಟೇಲ್ ‘ದಸಪಲ್ಲಾ’ ಸಾಕಷ್ಟು ದೊಡ್ಡ ಹೊಟೇಲ್. ಸಂಜೆ ಎಂಟು ದಾಟಿತ್ತು ಅವರು ವೈಝಾಗ್ ಅಥವಾ ವಿಶಾಖಪಟ್ಟಣಂ ತಲುಪಿದಾಗ. ಬ್ರಿಟಿಷರು ನಮ್ಮ ದೇಶವನ್ನಾಳುತ್ತಿದ್ದ ಕಾಲದಲ್ಲಿ ವಿಶಾಖಪಟ್ಟಣಂ ಎಂದು ಹೇಳಲು ಅವರ ನಾಲಗೆ ಹೊರಳದಿದ್ದುದರಿಂದ ಬಹುಶಃ ವೈಝಾಗ್ […]Read More
ಹಿಂದಿನ ಸಂಚಿಕೆಯಿಂದ…ನಾಯಕ್ ತನ್ನ ಮಾದಕ ವಸ್ತುಗಳ ಸಾಗಾಣಿಕೆಯನ್ನು ನೊರ್ಕೋಟಿಕ್ ವಿಭಾಗದವರು ಪತ್ತೆ ಹಚ್ಚಿ ಸೀಜ್ ಮಾಡಿದ್ದರಿಂದ ಯೋಚನೆ ಹತ್ತಿ ಕ್ರೂರಿ ಆಲ್ಬೆರ್ತೋ ಗಾರ್ಸಿಯಾ ಗೆ ಏನು ಹೇಳುವುದೆಂದು ತಿಳಿಯದಾಯಿತು. ಅಷ್ಟರಲ್ಲಿ ವಿಗ್ರಹ ಕಳ್ಳ ಸಾಗಣೆದಾರ ಫಿಲಿಪ್ ಸ್ಟೋನ್ಬ್ರಿಡ್ಜ್ ಗೆ ಕರೆ ಮಾಡಿ ಅಪ್ರಮೇಯನ ಬಳಿ ಇರುವ ಮೂರು ವಿಗ್ರಹಗಳ ಬಗ್ಗೆ ಹಾಗು ಅದು ಉತ್ತರ ಭಾರತದ ಕಡೆಗೆ ಸಾಗುತ್ತಿರುವ ವಿಷಯವನ್ನು ಹೇಳಿ ಅದನ್ನು ಲಪಟಾಯಿಸಿ ಕಳಿಸುತ್ತೇನೆಂದು ಹೇಳುತ್ತಾನೆ. ಮುಂದೆ… -ಹನ್ನೊಂದು- ಬೆಳಗ್ಗೆ ಐದೂವರೆಗೇ ಹೊಟೇಲ್ ಚೆಕ್ ಔಟ್ […]Read More
ಹಿಂದಿನ ಸಂಚಿಕೆಯಿಂದ…ಹೈದರಾಬಾದಿಗೆ ಪ್ರಯಾಣಿಸಿದ ಅಪ್ರಮೇಯ ಎಂದಿನಂತೆ ಪ್ರವಚನ ಕೊಡುತ್ತ ಅಲ್ಲಿ ನೆರೆದಿದ್ದ ಜನತೆಗೆ “ಅನ್ನಮಾಚಾರ್ಯ” ರ ಬಗ್ಗೆ ಹಾಗು ಕನಕದಾಸರ ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತಿಯ ಬಗ್ಗೆ ಬಹಳ ಸುಂದರವಾಗಿ ನಿರೂಪಿಸಿದ. ಅಷ್ಟರಲ್ಲಿ ಅವನಿಗೆ ವಿಶಾಖಪಟ್ಟಣಂ ನಲ್ಲಿ ಪ್ರವಚನಕ್ಕೆ ಆಹ್ವಾನ ಬಂದಿತು. ಅಪ್ರಮೇಯನ ಮನದಲ್ಲಿ ಯಾಕೋ ಈ ವಿಗ್ರಹದ ದೆಸೆಯಿಂದ ಅಕಾಲ ಮೃತ್ಯುವಿಗೆ ಈಡಾಗಬಹುದು ಎನಿಸಿತು. ಮುಂದೆ… -ಹತ್ತು- ನಾಯಕ್ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನ ಮಾದಕ ವಸ್ತುಗಳಿದ್ದ ದೊಡ್ಡ ಕನ್ಸೈನ್ಮೆಂಟನ್ನು ನಾರ್ಕೋಟಿಕ್ಸ್ ಸ್ಕ್ವಾಡ್ನವರು ಇಂದು […]Read More