ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಹಿಂದಿನ ಸಂಚಿಕೆಯಿಂದ… ಕಾವಲುಗಾರನಿಗೆ ಆಶ್ಚರ್ಯವಾಯಿತು. ಅದೊಂದು ಸುರಂಗ ಮಾರ್ಗ. ಮಂದ ಪ್ರಕಾಶದ ದೀಪದ ಬೆಳಕಿನಲ್ಲಿ ಸುರಂಗದ ಒಳಗಿನ ಒಳ ಭಾಗಚೆನ್ನಾಗಿ ಕಾಣುತ್ತಿರಲಿಲ್ಲ. ಆದರೆ ಸುರಂಗವು ಕೋಟೆಯ ಗೋಡೆಯ ಒಳಗೆ ಹುತ್ತದೊಳಗಿನ ಬಿಲಗಳಂತೆ ಬಹಳ ದೂರದವರೆಗೆ ಹೋಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೂಣರು ಅರಮನೆಯನ್ನೇನೋ ಆಕ್ರಮಿಸಿಕೊಂಡಿದ್ದರು. ಆದರೆ ಈ ಗುಪ್ತ ಸುರಂಗದ ವಿಷಯ ಅವರಿಗೆ ಗೊತ್ತಾಗಿರಲಿಲ್ಲ. ಗುಹನು ಮುಸಿ ಮುಸಿ ನಗುತ್ತ ಆ ಬಿಲದೊಳಕ್ಕೆ ಪ್ರವೇಶ ಮಾಡಿ ಕಾವಲುಗಾರನೂ ಹಿಂಬಾಲಿಸುವಂತೆ ಕೈ ಬೀಸಿದನು. ಸುರಂಗ ಅಷ್ಟೇನೂ ಕಿರಿದಾಗಿರಲಿಲ್ಲ. ಇಬ್ಬರು ಜೊತೆಯಾಗಿ […]Read More