ಸಿಹಿಜೀವಿಯ ಗಜಲ್

ಕ್ರಿಯಾಶೀಲ ಬರಹಗಾರರಾದ ಶ್ರೀ ಸಿ ಜಿ ವೆಂಕಟೇಶ್ವರ್ ತಮ್ಮ ಪ್ರೀತಿಯ ಗಜಲ್ ಗಳನ್ನು “ಸಿಹಿ ಜೀವಿ ಗಜಲ್” ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾವಿದರಾದ ಕೋಟೆ ಕುಮಾರ್ ತಮ್ಮ ರೇಖಾ ಚಿತ್ರಗಳಿಂದ ಪುಸ್ತಕದಲ್ಲಿನ ಗಜಲ್ ಗಳಿಗೆ ಅಂದವನ್ನು ಹೆಚ್ಚಿಸಿದ್ದಾರೆ. ತುಮುಕೂರಿನ ಕನ್ನಡ ಭವನದಲ್ಲಿ “ಸಿಹಿ ಜೀವಿ ಗಜಲ್” ಪುಸ್ತಕವನ್ನು ರಾಜ್ಯ ಸರ್ಕಾರೀ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಯವರು ಲೋಕಾರ್ಪಣೆ ಮಾಡಿದರು. ಕವಿಗಳಾದ ಶ್ರೀ ದೇಸು ಆಲೂರು ರವರು ತಮ್ಮ ಮುನ್ನುಡಿಯಲ್ಲಿ ಹೀಗೆ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 5

ಭಾವದೇವಿಯು ತಾನೆ ಒಲಿದ ಪುಣ್ಯಾತ್ಮರಿಗೆಕಾವ್ಯರಚನೆಯು ಸಾಧ್ಯ; ಬಲ್ಲವನೆ ಬಲ್ಲ,ಭಾವದೇವಿಯ ಕರುಣೆ ಪ್ರಾಪ್ತವಾಗುವವರೆಗೆ ಸಾವರಿಸಬೇಕಯ್ಯ- || ಪ್ರತ್ಯಗಾತ್ಮ || ದಿನ-ವಾರ-ತಿಂಗಳುಗಳಲ್ಲ, ವರುಷಗಳುರುಳೆತಿಣುಕಿದರೂ ಪದವೊಂದ ಬರೆಯದಿರಬಹುದು.ದಿನವೊಂದರೊಳೆ ಲೆಕ್ಕವಿರದಷ್ಟು ಚರಣಗಳಕನಿಕರಿಸಬಹುದವಳು – || ಪ್ರತ್ಯಗಾತ್ಮ || ಅವಳ ಬಗೆಯೇ ಬೇರೆ; ರೀತಿ ನೀತಿಯೇ ಬೇರೆಅವಳಿಚ್ಛೆಯನ್ನರಿಯಲೆಮ್ಮಅಳವಲ್ಲ,ಅವಳು ಕೊಟ್ಟರೆ ಉಂಟು; ಕೊಡದಿರಲು ಬರಿಯ ಕೈ,ಕವಿ ಅವಳ ಕೈಗೊಂಬೆ- || ಪ್ರತ್ಯಗಾತ್ಮ || ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲನಾನು ಬರೆದಿಹ ಕವಿತೆ ಎಂಬುದೂ ಇಲ್ಲನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನುನಾನು ಪರತಂತ್ರದವ- || ಪ್ರತ್ಯಗಾತ್ಮ || […]Read More

ಯಾನ ಸಂಸ್ಕೃತಿ

ಲೇಖಕರು: ಶಾಂತ ನಾಗರಾಜ್ಮುದ್ರಣ : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ಬೆಲೆ : 200/- ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಎಂದಿನಂತೆ ಈ ಬಾರಿ ಹಿರಿಯ ಲೇಖಕರಾದ ಶಾಂತ ನಾಗರಾಜ್ ರವರ “ಯಾನ ಸಂಸ್ಕೃತಿ” ಪ್ರವಾಸ ಕಥನ ಪುಸ್ತಕವನ್ನು ಹೊರತಂದಿದೆ. ಲೇಖಕಿ ಶಾಂತಾ ನಾಗರಾಜ್ ಅವರ ’ಯಾನಸಂಸ್ಕೃತಿ’ ಕೃತಿಯು ಪ್ರವಾಸ ಕಥನವಾಗಿದೆ. ಈ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಣಗೊಂಡಿದೆ. ‘ಯಾನ ಸಂಸ್ಕೃತಿ’ ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಕಾಣುತ್ತದೆ. ವಿಮರ್ಶಾಪರವಾದ ಒಲವಿದ್ರೂ ಅನ್ಯ ದೇಶೀಯರನ್ನು […]Read More

ಕೊಡಗಿನ ದೇಸಿ ಹಬ್ಬದಲ್ಲಿನ ಮುಖವರ್ಣಿಕೆಗಳು

“ಕುಂಡೆ ಹಬ್ಬ ಹಾಗು ಬೋಡುನಮ್ಮೆ” ಇವು ಕೊಡಗು ಮತ್ತು ಗೊಡಗಿನ ಸುತ್ತಮುತ್ತಲ ಪರಿಸರದಲ್ಲಿ ನಡೆಯುವ ಸ್ಥಳೀಯ ಪಾರಂಪರಿಕ ಹಬ್ಬವಾಗಿದೆ. ಮೂಲತಃ ಕೇರಳದಿಂದ ಈ ಹಬ್ಬ ಬಂದಿದೆ ಎಂದು ನಂಬುವ ಈ ಮಂದಿಯು ತಮ್ಮ ಸಮುದಾಯಗಳನ್ನು ಈ ಕಾಡಿನಲ್ಲಿ ಇರುವ ಭದ್ರಕಾಳಿ ಮಾತೆಯೇ ಕರೆದುಕೊಂಡು ಬಂದಿದ್ದಾಳೆ ಎಂದು ನಂಬುತ್ತಾರೆ. ಕುಂಡೆ ಹಬ್ಬ ಹಾಗು ಬಹುವೇಷಿಗಳು: ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಈ ಹಬ್ಬವನ್ನು ಕೆಲವರು “ಕುಂಡೇ ಹಬ್ಬ” ಎಂದು ಕರೆಯುತ್ತಾರೆ. ಈ ಹಬ್ಬದ […]Read More

ಸಾಹಿತ್ಯ ನೃಪತುಂಗ – ತ ರಾ ಸು

‘ಪಂಜರದ ಪಕ್ಷಿ’ಯಾಗಿದ್ದ ಭಾರತವನುಆಂಗ್ಲರ ‘ಬೆಂಕಿಯ ಬಲೆ’ಯಿಂದ ಬಿಡಿಸಿ‘ಬಿಡುಗಡೆಯ ಬೇಡಿ’ಯ ‘ಬೆಳಕು ತಂದ’ರು‘ಕಂಬನಿಯ ಕುಯಿಲು’ ಕಳೆದ ರಾಯರು ‘ಚಂದವಳ್ಳಿಯ ತೋಟ’ದ ‘ಚಕ್ರತೀರ್ಥ’ದಿ‘ಶಿಲ್ಪ’ದೊಂದಿಗೆ ‘ಗಾಳಿಮಾತು’ಗಳಾಡುತಿಹ‘ನಾಗರ ಹಾವಿ’ನ ‘ಹಂಸಗೀತೆ’ಯಾಲಿಸುವ‘ಚಂದನದ ಗೊಂಬೆ’ಯ ‘ಮೊದಲ ನೋಟ’ ‘ಮಲ್ಲಿಗೆಯ ನಂದನವನದಲ್ಲಿ’ ಕಂಡ ‘ರೂಪಸಿ’‘ಮನೆಗೆ ಬಂದ ಮಹಾಲಕ್ಷ್ಮಿ’ಗೆ ‘ಕಸ್ತೂರಿ ಕಂಕಣ’‘ತೊಟ್ಟಿಲು ತೂಗಿತು’ ಅಂಗಳ ತುಂಬ ಅಂಬುಜ‘ಬಸಂತ್ ಬಹಾರ್’ ಆ ‘ಮಹಾಶ್ವೇತೆ’ಯಿಂದ ‘ಸಿಡಿಲ ಮೊಗ್ಗು’ ಅರಳಿತು ‘ಜ್ವಾಲಾ’ ಸಿಡಿಯಿತು‘ಖೋಟಾ ನೋಟು’ ಬಡಿದ ‘ಪುರುಷಾವತಾರ’‘ತಿರುಗು ಬಾಣ’ ‘ರಕ್ತ ತರ್ಪಣ’ಗಳ ‘ರಕ್ತ ರಾತ್ರಿ’ಚಿತ್ರಕಲ್ಲುಗಳ ನಡುಗಿಸಿದ ‘ದುರ್ಗಾಸ್ತಮಾನ’ ‘ಮೃತ್ಯು ಸಿಂಹಾಸನ’ ಏರಿತು ‘ಮಸಣದ […]Read More

ಪರಾಭವ ಭಾವನಾ – 5 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ…ಅಪ್ರಮೇಯ ಅಳಗರ್ ಕೋವಿಲ್ ದೇವಸ್ಥಾನದ ಸುಂದರಬಾಹು ವಿಗ್ರಹದ ಬೆರಗನ್ನು ಸವಿಯುತ್ತ ಅಲ್ಲಿನ ಅಳಗಪ್ಪ ಚೆಟ್ಟಿಯಾರ್ ಕೋರಿಕೆಯ ಮೇರೆಗೆ ತನ್ನ ಪ್ರವಚನವನ್ನು ಶುರು ಮಾಡುತ್ತಾನೆ ಈ ಮದ್ಯದಲ್ಲಿ ಅವನಿಗೆ ಗೊತ್ತಿಲದೆ ನಾಯಕ್ ನ ಕಡೆಯವರು ಪಿಸ್ತೂಲಿನೊಂದಿಗೆ ಸಭೆಯ ಮದ್ಯೆ ಹೊಂಚು ಹಾಕುತ್ತಿರುತ್ತಾರೆ. ಐದು ಆ ಸಂಜೆ ಮೀನಾಕ್ಷಿ, ಸುಂದರೇಶ್ವರರ ದರುಶನ ಮಾಡಿ ಹೊರಡುವ ಸನ್ನಾಹ ನಡೆಸಿದ ಅಪ್ಪು ಅಳಗಪ್ಪ ಚೆಟ್ಟಿಯಾರ್‌ ಬಹಳವೇ ಸಂತೋಷ ಪಟ್ಟು ಅನೇಕ ಕಾಣಿಕೆಗಳನ್ನು ನೀಡಲು ಹೋದ. “ದಯವಿಟ್ಟು ಕ್ಷಮಿಸಿ. ನಾನು ಇವನ್ನೆಲ್ಲಾ ಸ್ವೀಕರಿಸಲಾರೆ. […]Read More

ಸುಗ್ಗಿ

ಭೂ ಒಡಲು ತಂಪಾಗಿಮೈಯೆಲ್ಲಾ ಹಸಿರಾಗೀದೇವರ ಪ್ರೀತಿಯೆಲ್ಲಾಬೆಳೆಯಾಗಿ ಹೊರಬಂದಿತೋರೈತನಾ ಮಾರೀ ಮ್ಯಾಲೆನಗೆಯೊಂದು ಹೊರ ಚೆಲ್ಲಿಬಾನೆಲ್ಲಾ ಬೆಳಕಾಯಿತೋ ಬಾನಾಗೆ ತಲೆ ಎತ್ತಿ ನೋಡೋದೇ ಮರೆತಾವ್ರೆ.ಹೇಂಡ್ತೀಯ ಮೊಗದಾಗಬಿದಿಗೆ ಚಂದ್ರಾನ ಕಂಡಾವ್ರೆಮುನಿಸೊಂದು ನಗೆಯಾಯಿತು ದಿನಕ್ಕೊಂದು ಉಗಾದಿಮುದುಕಿಯ ಬೊಚ್ಚ ಬಾಯ್ತುಂಬ ಎಲೆ ಅಡಕಿಊರೆಲ್ಲಾ ರಂಗಾಯಿತೋಮಾರೀ ಮ್ಯಾಗಿನ ನೆರೆಗೆಹಳೆ ಕಥೆಯ ಬಿಚ್ಚಿಟ್ಟಿತೋ.ತೊಟ್ಟೀಲ ಕೂಸೀಗೆ ಚಂದಾದ ಹಾಡಾಯಿತೋ ಬೆಳ್ಳಗಾಗವ್ನೆ ಊರ ಹನುಮಸೇರಾವ್ರೆ ಹೆಂಗಸ್ರುಬೆಳಗ್ತಾರ ದೀಪ ಎಲ್ಲಾರೂ ಕುಣಿದಾಡಿ ಹಾಡೀಜೋಗತೀಯ ಜೋಳೀಗೀ ಎಂದೆಂದೂ ಬತ್ತದಿರಲೀನನ್ನಪ್ಪಾ. ಹರಿಸು ಊರೂ ಕೇರೀ ಪವನ ಕುಮಾರ ಕೆ ವಿ ಬಳ್ಳಾರಿ ಸಂಪರ್ಕ: 9900515957 […]Read More

ಕೈರಾತಗಳು! – Malkohas

ಕೈರಾತ! ಇದು ಹಕ್ಕಿಯ ಕನ್ನಡದ್ದೇ ಹೆಸರಾದರೂ ಬಹುತೇಕರು ಕೇಳಿಲ್ಲ. ಇಂಗ್ಲಿಷಿನಲ್ಲಿ ಮಲ್ಕೊಹ (Malkoha) ಎನ್ನುತ್ತಾರೆ. ಹಿಂದೆ ನಾವು ಪರಪುಟ್ಟಹಕ್ಕಿ ಕೋಗಿಲೆ ಬಗ್ಗೆ ತಿಳಿದುಕೊಳ್ಳುವಾಗ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರತಂತ್ರಹಕ್ಕಿಗಳನ್ನು ಕುರಿತಾಗಿ ತಿಳಿದಿದ್ದೆವು. ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಯಂತಹ ಕುಕ್ಕು ಹಕ್ಕಿಗಳು ಪರತಂತ್ರಹಕ್ಕಿಗಳಾದರೆ, ಗೂಡು ಕಟ್ಟುವ ಕೈರಾತಗಳು ಪರತಂತ್ರವಲ್ಲದ ಕುಕ್ಕು ಹಕ್ಕಿಗಳು. ದಕ್ಷಿಣ ಏಷ್ಯಾದಲ್ಲಿ ನಾಲ್ಕು ಬಗೆಯ ಕೈರಾತಗಳು ಕಂಡುಬರುತ್ತವೆ. ಕೆಂಗಂದು ಕೈರಾತ (ಸಿರ್‍ಕೀರ್ ಮಲ್ಕೋಹ, Sirkeer Malkoha Taccocua leschenaultii ) ಹೊರತುಪಡಿಸಿ ಉಳಿದವು ಮರವಾಸಿಗಳು. […]Read More

ಅಷ್ಟದಿಗ್ಗಜನೇ ?

ಹಠ ಹಠ ಕೇಳೋದಿಲ್ಲ ಇವನುನಿಮ್ಮಲ್ಯಾರೋ ಹೇಳಿ ಸ್ವಾಮಿಭೂಮಿ ಇವನ ಕೈಲಿ ಇದಯಂತೆ!ಏನಾಶ್ಚರ್ಯ ಆ ವರಾಹ ಸ್ವಾಮಿ ಕೈಲಿರೋದುರಬ್ಬರ್ ಚೆಂಡೆ? ಮತ್ತೆ ನನ್ನ ಕೈಲಿರೋದುಏನೂ ಅಂತಾನೆ ಮರುಳಬಿಟ್ಟೆ ಬಿಟ್ಟೆ ಕೈ ಬಿಟ್ಟೆಮರುಳ ನೋಡಿದ ವರಾಹ ಕಣ್ತುಂಬಿ….ಒದ್ದೆ ಕಣ್ಣು ಮಂಜು ಮಂಜು ಕು ಶಿ ಚಂದ್ರಶೇಖರ್Read More

ಬಿ ಟಿ ಎಸ್ RM – ಕಿಂ ಸಿಯೊಕ್ ಜಿನ್ (Kim Seok-Jin)

ಛಲದಂಕ ಮಲ್ಲ ಜಗದೇಕ ಸುಂದರ ಛಲದಿಂದ ಏನನ್ನಾದರೂ ಸಾಧಿಸಬಹುದು ಎನ್ನಲು ಉದಾಹರಣೆ ಕಿಂ ಸಿಯೊಕ್ ಜಿನ್ (Kim Seok-Jin). ಕಿಂ ಸಿಯೊಕ್-ಜಿನ್ (Kim Seok-Jin), 28 ವರ್ಷಗಳ ಅತ್ಯಂತ ಸುಂದರ ಯುವಕ. ಅವನನ್ನು ಜಗದೇಕ ಸುಂದರ (World wide handsome) ಎಂದೂ ಕರೆಯುತ್ತಾರೆ. ಅವನ ಸ್ಟೇಜ್ ಹೆಸರು ಜಿನ್ ಎಂದು. BTSನ ಎರಡನೇ ಸದಸ್ಯ. ಇವನ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟೇನೂ ವಿವರಗಳು ತಿಳಿದುಬಂದಿಲ್ಲವಾದರೂ, ಅಲ್ಪಸ್ವಲ್ಪ ವಿವರಗಳನ್ನು ಹೆಕ್ಕಿದ್ದೇನೆ. ಜಿನ್ ಹುಟ್ಟಿದ್ದು ಡಿಸೆಂಬರ್ 4, 1992ರಲ್ಲಿ. ಜಿನ್ […]Read More