ಹೊನ್ನಿನ ಹೊನಗೊನ್ನೆ -Alter Nanthera sessilis

ನಗರದ ರಸ್ತೆಗಳಲ್ಲಿ ತಲೆಯಮೇಲೆ ಮೂಟೆ ಹೊತ್ತು ಹೋರಾಟ ಹೆಂಗಸನ್ನು ಕರೆದು ಕೇಳಿದರೆ ಮೂಟೆಯ ತುಂಬ ಹೊನಗೊನ್ನೆ ಸೊಪ್ಪನ್ನು ಮಾರುತ್ತಾ ಹೊರಟಿದ್ದಳು. ಕೆಲವರಿಗಷ್ಟೇ ಪರಿಚಯ ಈ ಸೊಪ್ಪು. ಹಳ್ಳಿಯ ಸೊಗಡಿನಲ್ಲಿ ಬೆಳದವರಿಗೆ ಇದರ ಪರಿಚಯ ಹೆಚ್ಚು. “ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್” ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಕೆಸರು ನೀರಿನಲ್ಲಿ ಬೆಳೆಯುತ್ತದೆ. ತಿಳಿಹಸುರಿನ ಎಲೆಯ ಕಾಂಡ ಹೊಂದಿದ್ದು, ಪುಟ್ಟ ಎಲೆಗಳು ಹಾಗು ಬಿಳಿಯ ಹೂಗಳಿಂದ ಕೂಡಿರುತ್ತದೆ. ಕೆಸರಿನಲ್ಲಿ ಬಳ್ಳಿಗಳಂತೆ ತೇಲುತ್ತಾ ಬೆಳೆಯುತ್ತದೆ. ಕೆರೆ ಹೊಂಡಗಳ ದಂಡೆಗಳೇ ಈ ಸಸ್ಯಕ್ಕೆ […]Read More

ಪರಾಭವ ಭಾವನಾ – ಅಂತಿಮ ಭಾಗ ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ… ತಮ್ಮನ್ನು ಬೆಂಬೆತ್ತಿದ ಫಿಲಿಪ್‌ ಮತ್ತು ನೀಲಂ ಬಗ್ಗೆ ಶ್ಯಾಮ್ ಗೆ ಅರಿವಿತ್ತು ಆದರಿಂದ ಒಂದು ನಿರ್ಜನ ಪ್ರದೇಶದಲ್ಲಿ ಗಾಡಿಯನ್ನು ನಿಲ್ಲಿಸುತ್ತಲೇ ಅಪ್ರಮೇಯನಿಗೆ ತಾನು ಇಂಟರ್ಪೋಲ್ ಏಜೆಂಟ್ ಎಂದು ತಿಳಿಸಿದ. ಅಷ್ಟರಲ್ಲಿ ಫಿಲಿಪ್ ಕಡೆಯವರಿಂದ ಗುಂಡಿನ ಚಕಮಕಿ ಶುರುವಾಗಿ ನೀಲಂ ಹಿಂದಿನಿಂದ ಬಂದು ಶ್ಯಾಮ್ ತಲೆಗೆ ಹೊಡೆದು ಮೂರ್ಛೆಗೊಳಿಸಿ ಅಪ್ರಮೇಯನನ್ನು ಪೂರ್ತಿ ಹುಡುಕಾಡಿ ವಿಗ್ರಹಗಳು ಇಲ್ಲವೆಂದು ಖಚಿತಪಡಿಸಿಕೊಂಡು ಲಗೇಜ್ ಗಳನ್ನಾದರೂ ಹುಡುಕೋಣ ಎಂದು ಹೋದರು. ಅಷ್ಟರಲ್ಲಿ ಶ್ಯಾಮ್ ಗೆ ಎಚ್ಚರವಾಗಿ ದಾಳಿ ಮಾಡಿದ್ದು ಫಿಲಿಪ್ ಎಂದು […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೨

— ೧೨ — ಒಗಾದನ್ ಯುದ್ಧ! – 3 ವಿಮಾನ ನಿಲ್ದಾಣದಿಂದ ಮೊದಲ ದಿನ, ಸೀಟುಗಳು ದೊರಕದೆ ಮರಳಿ ಮನೆಗೆ ಬಂದು, ಇದ್ದುದರಲ್ಲಿ ಏನೋ ಬೇಯಿಸಿ ತಿಂದು ಮಲಗಿಯೂ ಬಹಳ ಸಮಯ ನಿದ್ದೆ ಬರದೆ ಹೊರಳಾಡಿ, ಕೊನೆಗೆ ಬೆಳಗಿನಿಂದ ನಡೆದ ಪ್ರಹಸನದ ದುಗುಡದಿಂದಲೇ ಸುಸ್ತಾಗಿದ್ದ ಕಾರಣವೋ ಎಂಬಂತೆ, ಅಂತೂ ರಾತ್ರಿ ಸರಿ ಹೊತ್ತಿಗೆ ನಿದ್ದೆ ಹತ್ತಿ, ಏಳುವಾಗ ದಡಬಡ. ಬೆಳಿಗ್ಗೆ ಯಥಾಪ್ರಕಾರ ಗಂಟುಮೂಟೆ ಗಾಡಿಗೆ ತುಂಬಿ ಮರುಪ್ರಯತ್ನಕ್ಕೆ ಹೋಗಿ, ಆ ದಿನವೂ ಇಲ್ಲದೆ ವಾಪಸ್ಸು ಬಂದದ್ದಾಯಿತು. ಹೀಗೆ […]Read More

ಭಾರತದ ಕರಡಿಗಳು – Indian Bears

ಕರಡಿಗಳು ನಾಯಿ ಕುಟುಂಬದ ದೂರದ ಸಂಬಂಧಿಗಳು, ಇವುಗಳನ್ನು ‘Ursidae’ ಕುಟುಂಬಕ್ಕೆ ಸೇರಿಸಲಾಗಿದೆ. ಇವು ಅನೇಕ ಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತ ನೆಲೆಸಿವೆ, ಅತೀ ಶೀತ ಆರ್ಕಟಿಕ್ ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿಯಾದ, ದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ.ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ. ಸಾಮಾನ್ಯ ಲಕ್ಷಣಗಳು: ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು, […]Read More

“ಅಜ್ಜ ನೆಟ್ಟ ಹಲಸಿನ ಮರ” – ಕೃತಿ ವಿಮರ್ಶೆ – ಅನಂತ್ ಕುಣಿಗಲ್

ಲೇಖಕರ ಪರಿಚಯ: ಸತೀಶ್ ಶೆಟ್ಟಿ ವಕ್ವಾಡಿಯವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಬೆಂಗಳೂರು ಖಾಸಗಿ ಕಂಪನಿಯೊಂದರಲ್ಲಿ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿರುವ ಇವರು ಕಾಲೇಜು ದೆಸೆಯಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಸಣ್ಣಕಥೆ ಮತ್ತು ಕ್ರೀಡಾ ಲೇಖನಗಳು ಇವರ ಇಷ್ಟದ ಪ್ರಕಾರಗಳು. ಇವರ ಅನೇಕ ಕಥೆ ಮತ್ತು ಕ್ರೀಡಾ ಲೇಖನ ಹಾಗು ಅಂಕಣಗಳು ಮಂಗಳೂರು ಆಕಾಶವಾಣಿ ಹಾಗು ಕನ್ನಡ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಕಾರ್ಯಕ್ರಮ ನಿರೂಪಣೆಯ ಇವರ ಇನ್ನೊಂದು ಇಷ್ಟದ ಕ್ಷೇತ್ರ. “ಅಜ್ಜ ನೆಟ್ಟ ಹಲಸಿನ ಮರ” ಸತೀಶ್ […]Read More

ಹಕ್ಕಿ ಹಾರುತಿರಲಿ, ಸದಾ!

ಎಲ್ಲ ಓದುಗ ಪ್ರಭುಗಳಿಗೆ ಪ್ರೀತಿ, ಗೌರವಪೂರ್ವಕ ನಮಸ್ಕಾರಗಳು! ಒಂದಾರು ತಿಂಗಳ ಹಿಂದೆ ಸಹೋದರಿ ಶ್ರೀಮತಿ ನಿಖಿತಾ ಅಡವೀಶಯ್ಯ ಅವರು ಒಂದು ವೈರಲ್‍ ಆಗಿದ್ದ ಹಕ್ಕಿ ವಿಡಿಯೋವನ್ನು ಕಳಿಸಿ ಮಾಹಿತಿ ಕೇಳಿದ್ದರು. ವಿವರಿಸಿದೆ. ಅವರ ಭ್ರಾತೃ ಸಂಬಂಧಿ ಒಂದು ಸಾಹಿತ್ಯಕ ಪತ್ರಿಕೆಯನ್ನು ಜಾಲತಾಣದಲ್ಲಿ ನಡೆಸುತ್ತಿರುವುದಾಗಿಯೂ ಅದರಲ್ಲಿ ಇದನ್ನು ಪ್ರಕಟಿಸಬಹುದೇ ಎಂದು ಕೇಳಿದರು. ಹಾಗೆ ಈ ಅಂಕಣ ಆರಂಭವಾಗಿದ್ದು! ಆಗ ನಾನು ಇನ್ನೊಂದು ಜಾಲತಾಣ ಪತ್ರಿಕೆಗೆ ಹಕ್ಕಿಗಳನ್ನು ಕುರಿತ ಅಂಕಣವನ್ನು ಬರೆಯುತ್ತಲೇ ಇದ್ದೆ. ಅದನ್ನು ಇಲ್ಲಿಯೂ ಪ್ರಕಟಿಸುವುದಾಗಿ ಪ್ರಿಯ ಸಂಪಾದಕ […]Read More

ಬೀಚಿ ರಾಸಾಯನ – ಬೀಚಿ ಹೌಸ್ (ನಾಟಕ)

ಕನ್ನಡ ಸಾಹಿತ್ಯದ ಹಾಸ್ಯ ಲೇಖಕ ಬೀಚಿಯವರ ಪೂರ್ಣ ಹೆಸರು “ರಾಯಸಂ ಭೀಮಸೇನ ರಾವ್”. ವಿಜಯನಗರದ ಹರಪನಹಳ್ಳಿಯಲ್ಲಿ ಏಪ್ರಿಲ್ 23 1913 ರಂದು ಜನನ. ಬೀಚಿಯವರು ತಮ್ಮ ‘ತಿಮ್ಮ ರಾಸಾಯನ’ ಕೃತಿಯಲ್ಲಿ ಜನಸಾಮಾನ್ಯರು ನಿತ್ಯ ಬದುಕಿನಲ್ಲಿ ಉಪಯೋಗಿಸುವ ಎಷ್ಟೋ ಪದಗಳಿಗೆ ತಮ್ಮ ಪಂಚ್ ಗಳ ಮೂಲಕ ಹೊಸ ಅರ್ಥಗಳನ್ನೇ ನೀಡಿದ್ದಾರೆ. ಅಂತಹ ಪದಗಳನ್ನು ಹಾಗು ಅದರ ಹೊಸ ಅರ್ಥಗಳನ್ನ ಆಯ್ದು “ಬೀಚಿ ರಾಸಾಯನ” ಅಥವಾ “ಬೀಚಿ ಹೌಸ್” ಎಂದು ನಾಟಕ ರೂಪದಲ್ಲಿ ತಂದಿದ್ದಾರೆ ಶ್ರೀ ರಾಜೇಂದ್ರ ಕಾರಂತ್ ನಿರ್ದೇಶನದಲ್ಲಿ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 5

ಜಾಗವಿಲ್ಲ ಕೊನೆಯಿಲ್ಲನಮ್ಮ ಪ್ರೀತಿಗೆಸರಿಸಾಟಿಯಿಲ್ಲ ಅದರವಿವಿಧ ರೀತಿಗೆನಿಜವಾದ ಪ್ರೀತಿಯಲ್ಲಿಜಾಗವಿಲ್ಲ ಭೀತಿಗೆಒಲಿದು ಬರುತ್ತದೆ ಪ್ರೀತಿಬಲವಾದ ಛಾತಿಗೆ!! ಪವಿತ್ರ ಪ್ರೀತಿ ಹಾಲಿನಂತೆ ನಿಷ್ಕಲ್ಮಶಜೇನಿನಂತೆ ಸಿಹಿನೆನಪಿನಂತೆಮಧುರವಾಗಿರುತ್ತದೆಪವಿತ್ರವಾದ ಪ್ರೀತಿ!ಮತ್ತೆ ಮತ್ತೆಮನಸುಬಯಸುವಂತಿರುತ್ತದೆ!!! ಧನ್ಯ ಗೆಳತಿನಿನ್ನ ಕೋಮಲಪಾದ ಸ್ಪರ್ಶಮಾಡಿದಆ ಮುಳ್ಳುಗಳೆಷ್ಟುಧನ್ಯ ಸಿಕ್ಕಿಲ್ಲ ಅವಳಸಹಜಸೌಂದರ್ಯದಗುಟ್ಟೇನುಎಂಬ ಪ್ರಶ್ನೆಸದಾ ಕಾಡುತ್ತಿದೆ!ಇನ್ನೂಉತ್ತರವೇಸಿಕ್ಕಿಲ್ಲ!!Read More

ಸೌರವ್ಯೂಹ – 4 – ಶುಕ್ರ ಗ್ರಹ

ಇದು ಸೂರ್ಯನಿಗೆ ಎರಡನೇ ಅತೀ ಸಮೀಪದ ಗ್ರಹ. 4.6 ಗೋಚರ ಪ್ರಮಾಣವಿರುವ ಶುಕ್ರವು ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. 42. ಲ್ ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ ಮುಸ್ಸಂಜೆಗಳಲ್ಲೂ ಚೆನ್ನಾಗಿ ಕಾಣುತ್ತದೆ. ಇದನ್ನು ‘ಹಗಲು ನಕ್ಷತ್ರ’ ಮತ್ತು ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ. ಶುಕ್ರ ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿದಾನವಾಗಿ ಸುತ್ತುವ ಇದರ 1 ದಿನ ಭೂಮಿಯ 243 ದಿನಕ್ಕೆ ಸಮ. ಇದು […]Read More

ಹತ್ತರಿಕೆಯ ಹತ್ತಾರು ಗುಣಗಳು

ನಮ್ಮ ಉತ್ತರಕರ್ನಾಟಕದ ಊಟದ ಪದ್ದತಿಯ ವೈಶಿಷ್ಟವೇ ಬಿಸಿ ಬಿಸಿಯಾದ ಜೋಳದ ರೊಟ್ಟಿ, ರೊಟ್ಟಿಯೊಂದಿಗೆ ಸೊಪ್ಪು, ಕಾಳುಗಳಿಂದ ಮಾಡಿದ ಪಲ್ಯಗಳು. ಉತ್ತರಕರ್ನಾಟಕಕ್ಕೆ ಚಿರಪರಿಚಿತವಾದ ಹತ್ತರಿಕೆಯ ಸೊಪ್ಪು ಜೋಳದ ರೊಟ್ಟಿಯೊಂದಿಗೆ ಸವಿಯಲು ಬಹಳ ಸೊಗಸು. ಹತ್ತರಿಕೆಯ ಸೊಪ್ಪು ನೋಡಲು ಮೂಲಂಗಿಯ ಸೊಪ್ಪಿನಂತೆ ಕಂಡರೂ ಕೊಂಚ ಒರಟಾಗಿರುತ್ತದೆ. ಹೊಲಗಳಲ್ಲಿ ಬೆಳೆಯುವ ಸಸ್ಯದ ಬೀಜಗಳು ಗಾಳಿಗೆ ತೂರಿ ತಮ್ಮಷ್ಟಕ್ಕೆ ತಾವೇ ಬೆಳೆಯುತ್ತವೆ. ಉತ್ತರಕರ್ನಾಟಕದ ಮಣ್ಣಲ್ಲಿ ಬೆಳೆದ ಸಸ್ಯವನ್ನು ರೈತರು ತಾವು ಊಟಕ್ಕೆ ಕೂತಾಗ ಹಾಗೇ ಕಿತ್ತು ತಂದು ಹಸಿಯ ಸೊಪ್ಪನ್ನು ತಿನ್ನುವುದು ನಿಜ. […]Read More