ದೇವರ ಆತ್ಮಹತ್ಯೆ

ಹುಡುಕದಿರು ಹುಡುಕದಿರು ಹುಡುಕದಿರು ಎನ್ನನು ಇಲ್ಲ ಅಲ್ಲಾಹುವಿನ ರೂಪದಲ್ಲಿ ಮಂದಿರಗಳ ಬಂಧನದಲ್ಲಿ ಶಿಲುಬೆಯ ಆಕಾರದಲ್ಲಿ  ವೈಶಾಖದ 25ನೇ ತೇದಿ 2017ರ ಇಸವಿ ನಾನು ನಿಮ್ಮೆಲ್ಲರ ದೇವರು ಆತ್ಮಹತ್ಯಾ ಮಾಡಿಕೊಂಡೆನು ಹುಡುಕದಿರು ನನ್ನನ್ನು ನಾನಿರುವ ಬೀಡು ಕೇರಳದ ನಾಡು ಎಂದೆನ್ನ ತಪಾಶಿಸದಿರು ಪಾಪಿ ಜನರ ಹುಟ್ಟಿಗೆ ಕಾರಣ ನಾನು. ಪಶ್ಚಾತ್ತಾಪದಿಂದ ಸತ್ತು ನರಕದಲ್ಲಿಹೆನು ಓ ಎನ್ನಲು ಬಾರೆನು ಕರೆಯದಿರು ಎನ್ನನು ಗೋಮಾತೆ ಕೊಂದ ದಿನವು ನನ್ನ ಸಾವು ದಿಟವು ಮನುಜರೆಂದು ಹುಟ್ಟಿಸಿದೆ ತಪ್ಪು ನನ್ನದಲ್ಲವೇ ಈ ಅಪರಾಧಕ್ಕೆ ನನ್ನ […]Read More

ಚಿರಸ್ಥಾಯಿ

ಆ ಮ್ಯಾದರ ದಂಪತಿಗಳನ್ನು ಎಳೆದೊಯ್ಯುತ್ತಿದ್ದ ರಾಜಭಟ್ಟರನ್ನು ಆ ಮುದ್ದಾದ ಸುಮಾರು ಏಳೆಂಟು ವರುಷದ ಬಾಲೆ ಕಾಲು ಹಿಡಿದು ಅಂಗಲಾಚಿ ಬೇಡಿದ್ದಳು. “ಅಣ್ಣಂದಿರ, ನನ್ನ ಅಪ್ಪ ಅಮ್ಮ ಕೊಡಬೇಕಾಗಿದ್ದ ಸುಂಕವನ್ನು ನಾನೇ ಹೇಗಾದರೂ ತಂದುಕೊಡುವೆ ಅವರನ್ನು ಬಿಟ್ಟಿಬಿಡಿ, ನನ್ನನು ನಿಮ್ಮ ಪುಟ್ಟ ಮಗಳು ಎಂದು ತಿಳಿಯಿರಿ”. ಕಿವಿ ಕೇಳಿಸದೇನೋ ಎಂಬಂತೆ ಆ ಭಟರು ಧೂಳು ತುಂಬಿದ ಆ ದಾರಿಯಲ್ಲಿ ಆ ದಂಪತಿಯನ್ನು ರಾಕ್ಷಸರಂತೆ ಎಳೆದುಕೊಂಡು ಹೋದರು. “ಈ ರಾಜ್ಯ ಬೊಕ್ಕಸಕ್ಕೆ ನನ್ನ ತಂದೆ ತಾಯಿ ನೀಡುವ ಸುಂಕ ಕಡಿಮೆ […]Read More

ಸ್ವಾರ್ಥ

ಸ್ವಾರ್ಥ ದಯೆ ಅನುಕಂಪ ಪ್ರೀತಿ ಪ್ರೇಮ ಮಮತೆ ವಾತ್ಸಲ್ಯ ಬಾಂಧವ್ಯ ಮಾನವೀಯ ಮೌಲ್ಯಗಳೆಲ್ಲ ಮಣ್ಣಾದವು ಕಣ್ಣಾಲೆಗಳು ತೇವವಾದವು! ಕೊರೋನ ತಂದ ಭಯಾನಕತೆ  ಸಾವುಗಳಲ್ಲಿ  ಎಲ್ಲ ಸಂಬಂಧಗಳೂ ಕಳೆದುಕೊಳ್ಳುತಿವೆ ಅರ್ಥ ಗೆದ್ದು ಬೀಗಿತು ಸ್ವಾರ್ಥ!! ಮನೆಯೊಡೆಯ ಸತ್ತರೆ ಸತಿಗೂ ಬೇಕಿಲ್ಲ ಸುತನಿಗೂ ಬೇಕಿಲ್ಲ ಅಂತಿಮ ದರ್ಶನ! ಅನಾಥ ಶವವೆಂದು ಸುಡಲು ಪಾಲಿಕೆಗೆ ಮಾರ್ಗದರ್ಶನ! ಮಡಿದವರ ಬಳಿ  ಇರುವ ನಗ ನಾಣ್ಯ, ಎ.ಟಿ.ಎಮ್. ಕಾರ್ಡ್, ಪಡೆಯಲು ಇಲ್ಲ ಯಾವುದೇ ಮಡಿವಂತಿಕೆ ಮರೆತೇ ಹೋಯಿತು ಹೃದಯವಂತಿಕೆ!! ಪರಮೇಶ್ವರಪ್ಪ ಕುದರಿ ಚಿತ್ರದುರ್ಗ ಚಿತ್ರ […]Read More

ಗಿಳಿ ಗೊರವಂಕಗಳಂತೆ ಬಾಳಿದರು…

ಗಿಳಿ ಗೊರವಂಕಗಳಂತೆ ಬಾಳಿದರು ಎಂದು ನಾವು ಸಾಮಾನ್ಯವಾಗಿ ಹಿಂದಿನ ಸಾಹಿತ್ಯದಲ್ಲಿ ನೋಡುತ್ತೇವೆ. ಇದು ಗಿಳಿಗಳು ಹಾಗೂ ಗೊರವಂಕಗಳು ಒಟ್ಟಿಗೆ ಜೀವಿಸುವುದನ್ನು ನೋಡಿ ಬೆಳೆದುಬಂದಿರುವ ನುಡಿಗಟ್ಟು. ಈ ಎರಡೂ ಪ್ರಭೇದದ ಹಕ್ಕಿಗಳು ಸಾಮಾನ್ಯವಾಗಿ ಒಟ್ಟೊಟ್ಟಾಗಿರುವುದರಿಂದಲೂ ಹಾಗೂ ಒಂದೇ ಸಂಗಾತಿಗೆ ಅಂಟಿಕೊಂಡಿರುವುದರಿಂದಲೂ ಈ ಮಾತು ಬಂದಿರಬೇಕು. ಇಂದಿನ ಅಂಕಣದಲ್ಲಿ ಕೇವಲ ಗೊರವಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಗೊರವಂಕಗಳನ್ನು ಮೈನಾಗಳೆಂದೂ ಕರೆಯುತ್ತಾರೆ ಮತ್ತು ಈ ಹೆಸರೇ ನಗರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇವುಗಳಲ್ಲಿಯೂ ಅನೇಕ ಪ್ರಭೇದಗಳಿವೆ. […]Read More

ಸೈನಿಕರ ಯುದ್ಧ ಮತ್ತು ಹಕ್ಕಿಗಳ ಶಾಂತಿ !

ಸುಧೀರ್ ಪ್ರಭು ಆಸ್ಟ್ರೇಲಿಯಾ ಖಂಡದ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ (Western Australia), ದಕ್ಷಿಣ ಪ್ರಾಂತ್ಯದಲ್ಲಿ, ಅಂದಾಜು 1,54,000 ಚದರ ಕಿಲೋಮೀಟರ್ ಪ್ರದೇಶವನ್ನು, ಗೋಧಿ ಬೆಳೆಯುವ ಪ್ರದೇಶ (“ಗೋಧಿಪ್ರಾಂತ್ಯ”) ಅಂತ ಅಲ್ಲಿನ ಸರ್ಕಾರ ಗುರುತಿಸಿದೆ. ಈ ಭಾಗದ ದೊಡ್ಡ ನಗರ ಮತ್ತು ಆಸ್ಟ್ರೇಲಿಯಾದ ರಾಜಧಾನಿ ನಗರ ಪರ್ತ್. ಈ ಪ್ರಾಂತ್ಯದ ಸಮುದ್ರ ತೀರ ಪ್ರದೇಶದಲ್ಲಿ, ವರ್ಷಕ್ಕೆ 150 ಸೆಂಟಿಮೀಟರುಗಳಷ್ಟು ಮಳೆಯಾಗುತ್ತದೆ. ಕೊಂಚ ಒಳನಾಡಿಗೆ ಜರುಗುತ್ತಿದ್ದಂತೆಯೇ, ವಾತಾವರಣವು ರೂಕ್ಷವಾಗುತ್ತಾ ಹೋಗುತ್ತದೆ. ಆ ತೀರಾ ಅಹಿತಕರ ಒಣ ವಾತಾವರಣದ ಆಚಿನ ಅಂಚಲ್ಲಿ […]Read More

ಬುದ್ಧ ಹಾಗು ಯುಧ್ಧ

ಪುನಃ ಪುನಃ ಬುದ್ಧ ನೆನಪಾಗುತ್ತಾನೆ.  ಅವನು ಕಲಿಸಿದ ಸಾಸಿವೆಯ ಪಾಠಕ್ಕೆ  ಸಾಸಿವೆಯಷ್ಟೇ ಕಹಿಯಾದ ಸತ್ಯಕ್ಕೆ..  ಈಗ ಎಲ್ಲರ ಮನೆಯಲ್ಲೂ  ಓರ್ವ ಕಿಸಗೌತಮಿ ಇದ್ದಾಳೆ..  ದುರಂತದ ಸಾಕ್ಷಿಯಾಗಿ..  ಸಾವಿನ ಭಾದೆಗೆ ಎಲ್ಲರೂ ಅರ್ಹರು..  ಕಣ್ಣು ತೆರೆಸಿದನು ಬುದ್ಧ.. ಗೌತಮಿ ನಕ್ಕಳಾಗ..  ಈಗ ನಾವೂ ಕಣ್ಣು ತೆರೆಯಬೇಕಿದೆ..  ಬೆತ್ತಲಾಗದಿರಲು ಜಗದ ಮುಂದೆ.  ಇಪ್ಪತೊಂದನೆಯ ಶತಮಾನ ಅದೆಂತಹ ಕೇಡು.. ರಾಕೇಟುಗಳ ಕಳುಹಿಸಿ ಬೀಗದರೇನು ಬಂತು ಗಗನದೊಳು..  ಗಮನ ಹರಿಸಲು ಬೇಕು.. ಭೂಮಿಯೊಳು. ನಮ್ಮ ಆರೈಕೆಯೊಳು.  ಇಂದು ರಸ್ತೆಗಳು ಖಾಲಿಯಾಗಿವೆ..  ಮನೆಗಳು ಹಾಳುಬೀಳದಿರಲಿ.  […]Read More

ಬಾಡಿಗೆ ತಾಯಿ

ಈ ಆಧುನಿಕ ಯುಗವು ದಿನದಿಂದ ದಿನಕ್ಕೆ ಹೈ ಮಾಸ್ಟ್ ಎಂಬಂತೆ ಮುಂದುವರೆಯುತ್ತಲಿದೆ, ,ಅಂಗೈ  ಬೆರಳ ತುದಿಯಲ್ಲೇ ಪ್ರಪಂಚ ಅಡಕವಾಗಿದೆ! ಕ್ಯಾಬ್ ಸೌಲಭ್ಯವಿದೆ! ಎರಡೇ ನಿಮಿಷದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ. ಸ್ವಿಗ್ಗಿ, ಜೋಮ್ಯಾಟೋಗಳಿವೆ ಆರ್ಡರ್ ಮಾಡಿ 20 ನಿಮಿಷದೊಳಗೆ ಊಟ ನಿಮ್ಮ ಕೈಯಲ್ಲಿ!! ಶರವೇಗದಲ್ಲಿ ಓಡುವ ಪ್ರಪಂಚದಲ್ಲಿ ಯಾರಿಗೂ, ಯಾರಿಗಾಗಿಯೂ, ಸಮಯವಿಲ್ಲ! ತಾಳ್ಮೆಯಿಲ್ಲ!! ಸಹನೆಯಂತೂ ಇಲ್ಲವೇ ಇಲ್ಲಾ!!!  ಜನಸ್ತೋಮದಲ್ಲಿ ನುಗ್ಗಿಬಂದು,   ಅಂಬರದೆತ್ತರಕ್ಕೆ ಟಿಸಿಲೋಡೆದು, ಎದ್ದು ನಿಂತದ್ದು, “ಸೆರೋಗೆಸಿ “ ಅಂದ್ರೆ, “ಸಂತಾನಕ್ಕಾಗಿ ಒಂದು ಹೆಣ್ಣಿನ ಗರ್ಭವನ್ನು […]Read More

ವಿಜಯಧಾರೆ

ಒಂದು ಹೂ ಕುಂಡದ ಕಿರು ಕಥೆ ಅದು ಒಡೆದ ಹೂಕುಂಡದ ಒಂದು ಭಾಗ. ಬೆಂಗಳೂರಿನ ಸೈನ್ಸ್ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದರು. ಮುನ್ನೂರು ವರ್ಷಗಳ ಹಿಂದೆ ಪಡಾಯಿ ಸಾಮ್ರಾಜ್ಯದ ರಾಣಿ ರುಕುಮಾಯಿ ಬಳಿ ಈ ಹೂಕುಂಡ ಇತ್ತಂತೆ. ತನ್ನ ರಾಜ್ಯವೆಲ್ಲಾ ಶತ್ರುಗಳಿಂದ ಧ್ವಂಸವಾದಾಗ ಈ ಕುಂಡವೂ ನುಚ್ಚುನೂರಾಯಿತಂತೆ. ಅದಾದ ಒಂದಷ್ಟು ವರ್ಷಗಳಲ್ಲಿ ಆ ಜಾಗವು ಒಂದು ಪ್ರೇಕ್ಷಣೀಯ ಸ್ಥಳವಾಯಿತಂತೆ. ಆ ಸ್ಥಳಕ್ಕೆ ಅಲೆಮಾರಿಯೊಬ್ಬ ಭೇಟಿ ನೀಡಿ, ಒಡೆದ ಹೂಕುಂಡವನ್ನು ಗಮನಿಸಿ ವಿಶೇಷವೆನಿಸಿದಾಗ ಅದನ್ನು ತಂದು ಮ್ಯೂಸಿಯಂಗೆ ಒಪ್ಪಿಸಿದಂತೆ. […]Read More

ಅರಳಿ ಸೆಳೆದ ಗುಲಾಬಿ

ಓ ಕಲ್ಪನೆಯ ಹೆಣ್ಣೆಕನಸಲ್ಲಿ ಕಾಣುತಿರುವೆ ನಾನಿನ್ನೊಂದಿಗಿನ ಆ ಸುಂದರ ಸೆಣೆಸಾಟ.ಅದಕ್ಕೆ ನಿತ್ಯವು ನಿನ್ನ ಹೊಕ್ಕಳ ಮೇಲೆಹೊರಳಾಟದ ಬಯಕೆ ನನಗೆ..ನೀನೆ ತೆರೆದಿಟ್ಟು ಕರೆದ ಮೇಲೆನಾನೇನನ್ನೂ ಮುಚ್ಚಿಡುವುದಿಲ್ಲ..ಸನಿಹ ಬಾ ಇಬ್ಬರ ಬಯಕೆಗೆ ನಾಚಿ ಸುರಿಸೋಆ ಮುಗಿಲ ಮಳೆಯಷ್ಟೇ ಸಾಕು.. ಬೇಕಂತಲೇ ಗಟ್ಟಿಯಾಗಿ ಉಡದ ಸೀರೆಯನುನೀ ಎಷ್ಟಂತ ಹಿಡಿದುಕೊಳ್ಳುವೆ,ನನ್ನನು ಕೆರಳಿಸಿ ಕರೆಯುವ ನಿನ್ನ ಈಚಾಲಾಕಿತನವನ್ನ ನಾನೆಂದೋ ಅರಿತಿರುವೆ.ತಿಳಿದಿಕೋ ಅರಳಿದ ಗುಲಾಬಿ ಸೆಳೆಯದೆ ಇರಲಾರದುಬಳಿಗೆ ಕರೆದು ಸ್ಪರ್ಶಿಸಿಕೊಳ್ಳದೆ ಬಿಡಲಾರದು.. ಇಂದಿಗೂ ಮುದುಡಿಕೊಂಡೆ ಇದ್ದವುನನ್ನ ಕೈ ಬೆರಳುಗಳೆಲ್ಲ.ನಿನ್ನ ಹೊಕ್ಕಳಮೇಲೆಲ್ಲ ಕೈಯಾಡಿಸುವ ಕೆಲಸ ಕೊಟ್ಟ ಮೇಲೆನಾನು […]Read More

ಖೈದಿಯ ಗೋಡೆ ಕವಿತೆ

ಎಷ್ಟೂಂದು ನಿಶ್ಚಲವಾಗಿ ನಿಂತಿದೆಕಲ್ಲು-ಮಣ್ಣು-ಸುಣ್ಣದಿಂದ ಕೂಡಿದಬ್ರಿಟೀಷರ ಕಾಲದ ಈ ಗೋಡೆನನಗೆ ಹೆಮ್ಮೆಯ ಸಂಗತಿಈ ನಿರ್ಜೀವಿ ಗೋಡೆ ಜೀವ ಇಲ್ಲದೆಯೂ..ನನ್ನೆದೆಯ ಭಾವಗಳಿಗೆಸ್ಪಂದಿಸೋ ಈ ಗೋಡೆನಾನು ಜೈಲಿನಲ್ಲಿ ಸಂಪಾದಿಸಿದ್ದು;ಹದಿಮೂರು ವರ್ಷಗಳಿಂದ ಇದ್ದಿಲಿನಿಂದ ನಾ ಒತ್ತಿ ಒತ್ತೀ..ನನ್ನ ಮನದಾಳದ ನೋವುಗಳನ್ನುಗಟ್ಟಿಯಾಗಿ ಗೀಚುವಾಗಲೆಲ್ಲಉಸಿರನ್ನೂ ಬಿಡದೆ ನಿಂತಿದ್ದ ಈ ಗೋಡೆ;ಆಗಾಗ ನನ್ನ ಇತಿಹಾಸವನ್ನೇ ಹೊಳೆಯುವಂತೆಇಲ್ಲಿಗೆ ಬಂದವರಿಗೆಲ್ಲಾ ಬಣ್ಣಿಸುತ್ತದೆಉಣ್ಣಿಸಿ, ಅವರನ್ನೂ ಸಲುಹುತ್ತದೆ ಕೂಡಪ್ರೇಯಸಿಯರ ವಿರಹಕ್ಕೋಅಪ್ಪ-ಅಮ್ಮನ ನೆನಪಿಗೋಗೆಳೆಯರ ತುಂಟಾಟದ ಸವಿಗಳಿಗೋರಂಗದ ಮೇಲಿನ ನನ್ನ ಅಚ್ಚರಿ ದೃಶ್ಯಗಳಿಗೋಇಲ್ಲಿಗೆ ಬರುವ ಮುಂಚೆ ಪ್ರೀತಿಸಿದ್ದಆ ಚೋರಿ ಯಾಶಿಯ ಬಲೆಗೋ ಸಿಕ್ಕಈ ನೀರಪರಾಧಿಯ ಸಾಲುಗಳ […]Read More