ನೀ ನನ್ನ ಕಡಲು ನೀ ಸನಿಹವಿರಲು ನಾ ತುಂಬಿ ಹರಿವ ಹೊನಲುಇನ್ನೆಷ್ಟು ಜನುಮ ಕಳೆದರು ನೀ ನನ್ನ ಕಡಲು ಬೀಳೋ ಮಳೆಹನಿಯ ಮಾಲೆನೀ ಕಳಿಸೋ ಒಲವ ಕರೆಯೋಲೆ ನಿಯತಿಯ ಆಣತಿಯಂತೆ ಜೊತೆಯಾದವಈ ಬದುಕಿಗೊಲಿದುಬಂದು ಬಣ್ಣ ತುಂಬಿದವ ನಿನ್ನಿರುವೆ ಉಸಿರನು ಜೀಕುವ ಜೋಗುಳನೀನಿರುವ ಎಲ್ಲ ಕ್ಷಣಗಳೆನಗೆ ಶುಭ ಮಂಗಳ ಪಲ್ಲವಿ ಚೆನ್ನಬಸಪ್ಪRead More
ಶಾಕುಂತಲೆಯ ಪ್ರಲಾಪ ಆಶ್ರಮದಲಿಹ ಮುದ್ದು ಶಾಕುಂತಲೆಗೆವಿರಹದುರಿಯು ಸತತ ಕಾಡಿದೆ!ದುಷ್ಯಂತನ ಪ್ರೇಮದ ಸವಿನೆನಪಿಗೆ..ಅವಳ ಮನವದು ನಿತ್ಯ ಕಂಬನಿಗರೆದಿದೆ!! ಕಣ್ವರ ಪುತ್ರಿಯ ಮನಕೆ ಸಂಕಟವಿಂದುಇನಿಯನ ಅಗಲಲಾರದ ನೆನಕೆಗೆ!ಬೆರಳಿಗುಂಗುರವ ತೊಡಿಸಿ ತನ್ನ ಮರೆತಿಹನಿಂದು..ವರುಷಗಳು ಸರಿದಿವೆ ಅವನ ಬರುವಿಕೆಗೆ!! ಗೆಳತಿಯರ ಬಳಿ ಅರುಹಿಹಳಿಂದುತನ್ನೊಲವಿನ ಗೆಳೆಯನ ಪ್ರೇಮದ ಸತ್ಯ!ಗಾಂಧರ್ವ ವಿವಾಹದಿ ತನುಮನ ಬೆರೆತಿರಲು…ತೊರೆದಿಹನು ತನ್ನನೆಂಬ ಅರಗಲಾರದ ಮಿಥ್ಯ!! ತಮ್ಮ ಸವಿಘಳಿಗೆಯ ನೆನೆದು ಮನದಿಒಲವಿನೋಲೆಯ ತನ್ನಿನಿಯನಿಗೆ ಬರೆಸಿಹಳು!ಮತ್ತೆ ತನ್ನತ್ತ ಅವ ಬರುವನೆಂಬ ವಿಶ್ವಾಸದಿ..ತನ್ನ ಹಣೆಬರಹವ ತಾನೆ ತಿದ್ದಿಹಳು!! ಸುಮನಾ ರಮಾನಂದಕೊಯಮ್ಮತ್ತೂರುRead More
ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ ಕೊಬಾಲ್ಟ್ ಕಲಾ ಸಂಪರ್ಕ ಪ್ರಕೃತಿಯ ತರಂಗಗಳೊಂದಿಗೆ ಕಲಾ ತರಂಗಗಳು ಮೇಳೈಸಿದಾಗ ಮನಸ್ಸಿಗೆ ಮುದ, ಆಹ್ಲಾದಕರ ಅನುಭವ. ಇಂತಹ ಒಂದು ವಾತಾವರಣವೇ ಕಲೆಯಾಗಿತ್ತು. ಭಾನುವಾರ 7-12-2025 ರಂದು ರಾಜ ರಾಜೇಶ್ವರಿ ನಗರದ, ಬಿಇಎಂಎಲ್ ಬಡಾವಣೆಯ ಮಾವಿನ ತೋಪಿನ ಉದ್ಯಾನವನದಲ್ಲಿ ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ ಹಮ್ಮಿಕೊಂಡಿತ್ತು. 25 ಕ್ಕೂ ಹೆಚ್ಚು ಕಲಾವಿದರು, ನೂರಾರು ಕಲಾ ಪ್ರಿಯರು, ಕಲಾ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಅದಕ್ಕೆ ಸರಿಯಾಗಿ ಕರ್ನಾಟಕ ಲಲಿತಕಲಾ […]Read More
ಭೈರಪ್ಪನವರೆಡೆಗೆ ಭಾವತಂತು – ವಿವಿಧ ಲೇಖಕರ ನುಡಿ ನಮನ ಪುಸ್ತಕದ ಹೆಸರು: ಭೈರಪ್ಪನವರೆಡೆಗೆ ಭಾವತಂತುಪ್ರಕಾರ: ಲೇಖನಗಳ ಸಂಗ್ರಹಸಂಪಾದಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 120ಬೆಲೆ: 210/-ಮೊಬೈಲ್ : 9008122991 ನಮ್ಮನ್ನು ಅಗಲಿದ ಹೆಸರಾಂತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರಿಗೆ ವಿವಿಧ ಲೇಖಕರು ಬರೆದಿರುವ ನುಡಿನಮನಗಳು ಈ ’ಭೈರಪ್ಪನವರೆಡೆಗೆ ಭಾವತಂತು’ ಕೃತಿಯಲ್ಲಿದೆ. ಈ ಕೃತಿಯನ್ನು ಶ್ರೀಮತಿ ಆಶಾ ರಘು ಅವರು ಸಂಪಾದಿಸಿದ್ದಾರೆ. ಡಾ. ಬರಗೂರು ರಾಮಚಂದ್ರಪ್ಪ, ಡಾ.ಬಿ.ಆರ್.ಲಕ್ಷ್ಮಣರಾವ್, ಡಾ. ಬಿ. ಜನಾರ್ದನ ಭಟ್, ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಶ್ರೀಮತಿ ಜಯಶ್ರೀ […]Read More
ಆವರ್ತ-ಮಂಥನ ಆವರ್ತ ಕಾದಂಬರಿಯ ಅಭಿಪ್ರಾಯಗಳ ಸಂಗ್ರಹ ಪುಸ್ತಕದ ಹೆಸರು: ಆವರ್ತ-ಮಂಥನಪ್ರಕಾರ: ಅಭಿಪ್ರಾಯಗಳ ಸಂಗ್ರಹಸಂಗ್ರಹ, ಸಂಪಾದನೆ: ದೀಪು ಶೆಟ್ಟಿ ದೊಡ್ಡಮನೆಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್ಪುಟಗಳು: 64ಬೆಲೆ: 85/-ಮೊಬೈಲ್: 9008122991 ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನ್ನು ಅನೇಕ ಪ್ರಶಸ್ತಿಗಳನ್ನು ಹಾಗು ಜನಮನ್ನಣೆ ಗಳಿಸಿದ ಕೃತಿಯಿದು. ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರು ಈ ಕೃತಿಗೆ ಬಂದಂತಹ ವಿವಿಧ ಸಾಹಿತಿಗಳ, ಪತ್ರಿಕೆಗಳ ಹಾಗೂ ಓದುಗರ ಅಭಿಪ್ರಾಯಗಳ ಮತ್ತು ವಿಮರ್ಶೆಗಳನ್ನು ಈ ಪುಸ್ತಕದಲ್ಲಿ ಸಂಪಾದಿಸಿದ್ದಾರೆ. […]Read More
ಹೂಮಾಲೆಯಾದ ಆಂಡಾಳು – ನೀಳ್ಗತೆ ಪುಸ್ತಕದ ಹೆಸರು: ಹೂಮಾಲೆಯಾದ ಆಂಡಾಳುಪ್ರಕಾರ: ನೀಳ್ಗತೆಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 64ಬೆಲೆ: 120/-ಮೊಬೈಲ್: 9008122991 ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಇವಳು ಶ್ರೀರಂಗನಾಥನನ್ನೇ ವಿವಾಹವಾಗಬೇಕೆಂದು ಮೊದಲೇ ಸಂಕಲ್ಪಿಸಿಕೊಂಡಿದ್ದು, ತಾನೇ ರಚಿಸಿದ ತಿರುಪ್ಪಾವೈಯನ್ನು ದಿನಕ್ಕೊಂದರಂತೆ ಭಗವಂತನಿಗಾಗಿ ಹಾಡಿ, ತನ್ನ ಸಖಿಯರೊಡನೆ ಮಾರ್ಗಶಿರ ಮಾಸದ ವ್ರತವನ್ನು ಆಚರಿಸುತ್ತಾಳೆ. ಕಡೆಗೆ ಪೆರಿಯಾಳ್ವಾರರೇ ಮುಂದೆ ನಿಂತು ಆಂಡಾಳುವಿಗೆ […]Read More
ಕ್ಷಮಾದಾನ – ಸಾಮಾಜಿಕ ನಾಟಕ ಪುಸ್ತಕದ ಹೆಸರು: ಕ್ಷಮಾದಾನಪ್ರಕಾರ: ನಾಟಕಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 48ಬೆಲೆ: 70/-ಮೊಬೈಲ್: 9008122991 ಇದೊಂದು ಕಿರು ಸಾಮಾಜಿಕ ನಾಟಕ. ಈ ನಾಟಕವನ್ನು ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರ ಹಾಗು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14, 2004 ರಂದು ಗಲ್ಲಿಗೇರಲ್ಪಟ್ಟ ಕಲ್ಕತ್ತದ ಧನಂಜಯ್ ಚಟರ್ಜಿಯ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲಾಗಿದೆ. ಧನಂಜಯ್ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆಯೇ ವಿನಃ ಉಳಿದಂತೆ ಇಲ್ಲಿನ ಯಾವ ಪಾತ್ರಗಳೂ ಜೀವಂತವಲ್ಲ. ವಾಸ್ತವದ ಸಂಗತಿಯೊಂದರ ಹಿನ್ನೆಲೆಯಲ್ಲಿ […]Read More
ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು ಪುಸ್ತಕದ ಹೆಸರು: ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳುಪ್ರಕಾರ: ನಾಟಕಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 108ಬೆಲೆ: 150/-ಮೊಬೈಲ್: 9008122991 ಈ ಸಂಕಲನದಲ್ಲಿ ಮಕ್ಕಳ ನಾಲ್ಕು ನಾಟಕಗಳಿವೆ. ‘ಬಂಗಾರದ ಪಂಜರ’ ಪ್ರಸ್ತುತದ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ನಾಟಕವಾದರೆ, ‘ಎಣ್ಣೆಗಾಯ್’ ಅತ್ತೆಸೊಸೆಯರ ಜಗಳದ ಹಾಸ್ಯಪ್ರಧಾನ ನಾಟಕವಾಗಿದೆ. ‘ಕೃಷ್ಣ ಸುಧಾಮ’ ಗೆಳೆತನದ ಪರಾಕಾಷ್ಠೆಯನ್ನೂ, ಕೃಷ್ಣ ಮಹಿಮೆಯನ್ನೂ ಸಾರುವ ನಾಟಕವಾದರೆ, ‘ಒನಕೆ ಪೂಜೆ’ ಅತಿಥಿ ಪುರಸ್ಕಾರ ಮಾಡುತ್ತಾ ಹೆಂಡತಿ […]Read More
ಚೂಡಾಮಣಿ – ರಾಮಸೀತೆಯರ ಪ್ರೇಮಕಥೆ ಪುಸ್ತಕದ ಹೆಸರು: ಚೂಡಾಮಣಿಪ್ರಕಾರ: ನಾಟಕಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 66ಬೆಲೆ: 140/-ಮೊಬೈಲ್: 9008122991 ರಾಮಾಯಣವನ್ನು ಆಧರಿಸಿದ ರಾಮಸೀತೆಯರ ಪ್ರೇಮಕಥೆಯೇ ಈ ನಾಟಕದ ವಸ್ತು. ಇಲ್ಲಿ ‘ಚೂಡಾಮಣಿ’ಯು ರಾಮಸೀತೆಯರ ಒಲವಿಗೆ ಸಾಂಕೇತಿಕವಾಗಿಯೂ, ಸಾಕ್ಷಿಯಾಗಿಯೂ ಇರುವುದನ್ನು ಕಾಣಬಹುದು. ಲೇಖಕಿಯ ‘ಅಪರೂಪದ ಪುರಾಣ ಕಥೆಗಳು’ ಕೃತಿಯಲ್ಲಿ ಪುರಾಣ ಕಥೆಯ ಸಣ್ಣ ಮರುನಿರೂಪಣೆಯಾಗಿ ಈ ವಸ್ತು ಮೊದಲಿಗೆ ಕಾಣಿಸಿಕೊಂಡಿತ್ತು. ಅದನ್ನೇ ಬೆಳೆಸಿ, ಇಡೀ ರಾಮಾಯಣದ ಕಥೆಯನ್ನು ಅಡಕ ಮಾಡಿ, ಕಡೆಯಲ್ಲಿ ಸುಖಾಂತದಲ್ಲಿ ಈ ನಾಟಕವನ್ನು […]Read More
ಪೂತನಿ ಮತ್ತಿತರ ನಾಟಕಗಳು ಪುಸ್ತಕ: ಪೂತನಿ ಮತ್ತಿತರ ನಾಟಕಗಳುಪ್ರಕಾರ: ನಾಟಕಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್ಪುಟಗಳು: 296ಬೆಲೆ: 300/-ಮೊಬೈಲ್: 9008122991 ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರಾದ ಈ ಲೇಖಕಿ ಕಾಲಕಾಲಕ್ಕೆ ಕೆಲವಾರು ನಾಟಕಗಳನ್ನೂ ರಚಿಸಿದ್ದಾರೆ. ಈ ‘ಪೂತನಿ ಮತ್ತಿತರ ನಾಟಕಗಳು’ ಸಂಕಲನದಲ್ಲಿ ಒಂಬತ್ತು ನಾಟಕಗಳಿದ್ದು, ಅದರಲ್ಲಿ ‘ಪೂತನಿ’ ಏಕವ್ಯಕ್ತಿ ರಂಗಪ್ರಸ್ತುತಿಯು ಪ್ರಮುಖವಾದುದು. ಆದ್ದರಿಂದಲೇ ಸಂಕಲನ ಆ ಶೀರ್ಷಿಕೆಯನ್ನೇ ಹೊತ್ತಿದೆ. ಲೇಖಕಿಯ ಕಲ್ಪನೆಯ ಪೂತನಿ ರಕ್ಕಸಿಯಲ್ಲ. ಸಾಧಾರಣ ಮುಗ್ಧ ಹೆಂಗಸೊಬ್ಬಳು, ತನ್ನ ಸುತ್ತಲಿನ ವಾತಾವರಣದಿಂದ ಧೂರ್ತಳಾಗಿ […]Read More