ಸುಡೋಕು – ಕಥಾ ಸಂಕಲನ

ಸುಡೋಕು – ಕಥಾ ಸಂಕಲನ ಪುಸ್ತಕದ ಹೆಸರು: ಸುಡೋಕುಪ್ರಕಾರ: ಕಥಾ ಸಂಕಲನಲೇಖಕರು: ಡಾ. ಪ್ರದೀಪ್ ಬೇಲೂರ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 80ಬೆಲೆ: 130/-ಮೊಬೈಲ್: 9008122991 ಬದುಕಿನ ಬೇರೆ ಬೇರೆ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಕೂಡ ತುಸು ಪರಿಶ್ರಮ ಪಟ್ಟರೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಮುದವಾಗಿ ಕನ್ನಡವನ್ನು ಬಳಸಿ ಕಥೆ ಕಟ್ಟಲು ಸಾಧ್ಯ ಎಂಬುದು ಅತ್ಯಂತ ಸಂತಸದ ಸಂಗತಿ. ಪ್ರದೀಪ್ ಬೇಲೂರು ಅವರು ತಮ್ಮ ಸ್ವಪ್ರಯತ್ನದಿಂದ ಕಥೆ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸ. […]Read More

ಅಮ್ಮ ಅಂದ್ರೆ ಭೂಮಿ – ಕಥಾ ಸಂಕಲನ

ಅಮ್ಮ ಅಂದ್ರೆ ಭೂಮಿ – ಕಥಾ ಸಂಕಲನ ಪುಸ್ತಕದ ಹೆಸರು: ಅಮ್ಮ ಅಂದ್ರೆ ಭೂಮಿಪ್ರಕಾರ: ಕಥಾ ಸಂಕಲನಲೇಖಕರು: ಸ ಹರೀಶ್ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 138ಬೆಲೆ: 200/-ಮೊಬೈಲ್: 9008122991 ‘ಅಮ್ಮ ಅಂದ್ರೆ ಭೂಮಿ’ ಸಂಕಲನದ ಎಲ್ಲ ಕಥೆಗಳೆಲ್ಲವು ಒಂದಲ್ಲ ಒಂದು ಆಪ್ತರೀತಿಯಲ್ಲಿ ಓದಿಸಿಕೊಂಡು ಹೋಗುತ್ತವೆ. ಹರೀಶ್ ಅವರ ಬರವಣಿಗೆಯಲ್ಲಿ ಅಬ್ಬರವಿಲ್ಲದ, ಸೂಕ್ಷ್ಮ ಮನಸ್ಸಿನ ಹಾಗೂ ನವಿರಾಗಿ ಕಥೆಯನ್ನು ಹೇಳುವ ಶೈಲಿ ವಿಶೇಷವಾಗಿದೆ. ಸುಮ್ಮನೆ ಟೈಮ್ ಪಾಸ್ ಗೆ ಓದಿ ಮರೆಯುವಂಥ ಒಂದೇ ಒಂದು ಕಥೆ ಅಥವ ಕಾದಂಬರಿ […]Read More

ಅದೃಶ್ಯ ಬೇರುಗಳು – ಏಳು ಲೇಖಕರ ಖೋ ಕಾದಂಬರಿ

ಅದೃಶ್ಯ ಬೇರುಗಳು – ಏಳು ಲೇಖಕರ ಖೋ ಕಾದಂಬರಿ ಪುಸ್ತಕದ ಹೆಸರು: ಅದೃಶ್ಯ ಬೇರುಗಳುಪ್ರಕಾರ: ಕಾದಂಬರಿಲೇಖಕರು: ಉಷಾ ರಾಣಿ ಟಿ.ಆರ್ಗಿರಿಜಾ ರಾಜ್ ಎಲ್ಶಂಕರ ರಾವ್ ಎನ್ಸಿಂಧು ಹರಿತಸ್ಗಾಯತ್ರಿ ಮೂರ್ತಿಎಚ್.ವಿ.ಶ್ರೀ ಪ್ರಕಾಶ್ರಘುರಾಂ ಎನ್ ವಿಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 188ಬೆಲೆ: 260/-ಮೊಬೈಲ್: 9008122991 ಏಳು ಸ್ವರವು ಸೇರಿ ಸಂಗೀತವಾಗುವಂತೆ, ಏಳು ಲೇಖಕರ ಬರವಣಿಗೆಯು ಸೇರಿ ಇಲ್ಲಿ ಒಂದು ಗಂಭೀರವಾದ ಕಾದಂಬರಿಯಾಗಿದೆ. ಓದುತ್ತಿದ್ದರೆ, ಇದು ಏಳು ಜನರು ಹಂಚಿಕೊಂಡು ಬರೆದ ಕಾದಂಬರಿಯಂತೆ ಕಾಣಿಸದೆ, ಒಬ್ಬರೇ ಸೂತ್ರವಿಡಿದು ಬರೆದಂತೆ ತೋರುತ್ತದೆ ಎಂದರೆ […]Read More

ನೀರ ಮೇಗಲ ಸಹಿ – ಕಿರು ಪದ್ಯಗಳ ಸಂಕಲನ

ನೀರ ಮೇಗಲ ಸಹಿ – ಕಿರು ಪದ್ಯಗಳ ಸಂಕಲನ ಪುಸ್ತಕದ ಹೆಸರು: ನೀರ ಮೇಗಲ ಸಹಿಪ್ರಕಾರ: ಕವನ ಸಂಕಲನಲೇಖಕರು: ಹಂದಲಗೆರೆ ಗಿರೀಶ್ಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 114ಬೆಲೆ: 140/-ಮೊಬೈಲ್: 9008122991 ‘ನೀರ ಮೇಗಲ ಸಹಿ’ ಯು ನೂರಾರು ಕಿರು ಪದ್ಯಗಳ ಸಂಕಲನವಾಗಿದೆ. ಇದರಲ್ಲಿ ಹೈಕುಗಳಂಥ ಕವಿತೆಗಳಿವೆ. ಹಾಸ್ಯವನ್ನು ಬಿಟ್ಟುಕೊಟ್ಟ ಚುಟುಕುಗಳಂಥ ಪದ್ಯಗಳೂ ಇವೆ. ಈ ಕವಿತೆಗಳು ಮನಸ್ಸಿನಲ್ಲಿ ನಿಂತು ನಿಸರ್ಗದ ವಾಸ್ತವಕ್ಕಿಂತ ಬೇರೆಯೇ ಆದ ಧ್ವನಿಯನ್ನು ಪಡೆದುಕೊಳ್ಳಬಲ್ಲವು. ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ […]Read More

ನೇಗಿಲ ಗೆರೆ – ಕವನ ಸಂಕಲನ

ನೇಗಿಲ ಗೆರೆ – ಕವನ ಸಂಕಲನ ಪುಸ್ತಕದ ಹೆಸರು: ನೇಗಿಲ ಗೆರೆಪ್ರಕಾರ: ಕವನ ಸಂಕಲನಲೇಖಕರು: ಹಂದಲಗೆರೆ ಗಿರೀಶ್ಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 120ಬೆಲೆ: 150/-ಮೊಬೈಲ್: 9008122991 ‘ನೇಗಿಲ ಗೆರೆ’ ರೈತ ಸಮುದಾಯಕ್ಕೆ ಸಂಬಂಧಿಸಿದ ಕವನಗಳ ಸಂಕಲನವಾಗಿದೆ. ಸಂಕಲನದ ಅನೇಕ ಕವಿತೆಗಳಲ್ಲಿ ರೈತ ಸಮುದಾಯದ ಸ್ಥಿತಿಗತಿಗಳನ್ನು ಸಂಕೇತ, ರೂಪಕ, ಧ್ವನಿ, ವಾಚ್ಯ ಹೀಗೆ ವಿವಿಧ ಅಭಿವ್ಯಕ್ತಿ ವಿಧಾನಗಳಲ್ಲಿ ಕಟ್ಟಿಕೊಡಲಾಗಿದೆ. ಕೆಲವು ಕವಿತೆಗಳು ಒಟ್ಟು ಸಾಮಾಜಿಕ- ಆರ್ಥಿಕ ಸನ್ನಿವೇಶಕ್ಕೆ ರೂಪಕವಾಗುವ ಮೂಲಕ ರೈತರಾಚೆಗೂ ಇರುವ ಸಂಕೇತಗಳನ್ನು ಶೋಧಿಸುವುದು ಒಂದು ವಿಶೇಷವಾಗಿದೆ. […]Read More

ನೀ ನನ್ನ ಕಡಲು

ನೀ ನನ್ನ ಕಡಲು ನೀ ಸನಿಹವಿರಲು ನಾ ತುಂಬಿ ಹರಿವ ಹೊನಲುಇನ್ನೆಷ್ಟು ಜನುಮ ಕಳೆದರು ನೀ ನನ್ನ ಕಡಲು ಬೀಳೋ ಮಳೆಹನಿಯ ಮಾಲೆನೀ ಕಳಿಸೋ ಒಲವ ಕರೆಯೋಲೆ ನಿಯತಿಯ ಆಣತಿಯಂತೆ ಜೊತೆಯಾದವಈ ಬದುಕಿಗೊಲಿದುಬಂದು ಬಣ್ಣ ತುಂಬಿದವ ನಿನ್ನಿರುವೆ ಉಸಿರನು ಜೀಕುವ ಜೋಗುಳನೀನಿರುವ ಎಲ್ಲ ಕ್ಷಣಗಳೆನಗೆ ಶುಭ ಮಂಗಳ ಪಲ್ಲವಿ ಚೆನ್ನಬಸಪ್ಪRead More

ಶಾಕುಂತಲೆಯ ಪ್ರಲಾಪ

ಶಾಕುಂತಲೆಯ ಪ್ರಲಾಪ ಆಶ್ರಮದಲಿಹ ಮುದ್ದು ಶಾಕುಂತಲೆಗೆವಿರಹದುರಿಯು ಸತತ ಕಾಡಿದೆ!ದುಷ್ಯಂತನ ಪ್ರೇಮದ ಸವಿನೆನಪಿಗೆ..ಅವಳ ಮನವದು ನಿತ್ಯ ಕಂಬನಿಗರೆದಿದೆ!! ಕಣ್ವರ ಪುತ್ರಿಯ ಮನಕೆ ಸಂಕಟವಿಂದುಇನಿಯನ ಅಗಲಲಾರದ ನೆನಕೆಗೆ!ಬೆರಳಿಗುಂಗುರವ ತೊಡಿಸಿ ತನ್ನ ಮರೆತಿಹನಿಂದು..ವರುಷಗಳು ಸರಿದಿವೆ ಅವನ ಬರುವಿಕೆಗೆ!! ಗೆಳತಿಯರ ಬಳಿ ಅರುಹಿಹಳಿಂದುತನ್ನೊಲವಿನ ಗೆಳೆಯನ ಪ್ರೇಮದ ಸತ್ಯ!ಗಾಂಧರ್ವ ವಿವಾಹದಿ ತನುಮನ ಬೆರೆತಿರಲು…ತೊರೆದಿಹನು ತನ್ನನೆಂಬ ಅರಗಲಾರದ ಮಿಥ್ಯ!! ತಮ್ಮ ಸವಿಘಳಿಗೆಯ ನೆನೆದು ಮನದಿಒಲವಿನೋಲೆಯ ತನ್ನಿನಿಯನಿಗೆ ಬರೆಸಿಹಳು!ಮತ್ತೆ ತನ್ನತ್ತ ಅವ ಬರುವನೆಂಬ ವಿಶ್ವಾಸದಿ..ತನ್ನ ಹಣೆಬರಹವ ತಾನೆ ತಿದ್ದಿಹಳು!! ಸುಮನಾ ರಮಾನಂದಕೊಯಮ್ಮತ್ತೂರುRead More

ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ

ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ ಕೊಬಾಲ್ಟ್ ಕಲಾ ಸಂಪರ್ಕ ಪ್ರಕೃತಿಯ ತರಂಗಗಳೊಂದಿಗೆ ಕಲಾ ತರಂಗಗಳು ಮೇಳೈಸಿದಾಗ ಮನಸ್ಸಿಗೆ ಮುದ, ಆಹ್ಲಾದಕರ ಅನುಭವ. ಇಂತಹ ಒಂದು ವಾತಾವರಣವೇ ಕಲೆಯಾಗಿತ್ತು. ಭಾನುವಾರ 7-12-2025 ರಂದು ರಾಜ ರಾಜೇಶ್ವರಿ ನಗರದ, ಬಿಇಎಂಎಲ್ ಬಡಾವಣೆಯ ಮಾವಿನ ತೋಪಿನ ಉದ್ಯಾನವನದಲ್ಲಿ ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ ಹಮ್ಮಿಕೊಂಡಿತ್ತು. 25 ಕ್ಕೂ ಹೆಚ್ಚು ಕಲಾವಿದರು, ನೂರಾರು ಕಲಾ ಪ್ರಿಯರು, ಕಲಾ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಅದಕ್ಕೆ ಸರಿಯಾಗಿ ಕರ್ನಾಟಕ ಲಲಿತಕಲಾ […]Read More

ಭೈರಪ್ಪನವರೆಡೆಗೆ ಭಾವತಂತು – ವಿವಿಧ ಲೇಖಕರ ನುಡಿ ನಮನ

ಭೈರಪ್ಪನವರೆಡೆಗೆ ಭಾವತಂತು – ವಿವಿಧ ಲೇಖಕರ ನುಡಿ ನಮನ ಪುಸ್ತಕದ ಹೆಸರು: ಭೈರಪ್ಪನವರೆಡೆಗೆ ಭಾವತಂತುಪ್ರಕಾರ: ಲೇಖನಗಳ ಸಂಗ್ರಹಸಂಪಾದಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 120ಬೆಲೆ: 210/-ಮೊಬೈಲ್ : 9008122991 ನಮ್ಮನ್ನು ಅಗಲಿದ ಹೆಸರಾಂತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರಿಗೆ ವಿವಿಧ ಲೇಖಕರು ಬರೆದಿರುವ ನುಡಿನಮನಗಳು ಈ ’ಭೈರಪ್ಪನವರೆಡೆಗೆ ಭಾವತಂತು’ ಕೃತಿಯಲ್ಲಿದೆ. ಈ ಕೃತಿಯನ್ನು ಶ್ರೀಮತಿ ಆಶಾ ರಘು ಅವರು ಸಂಪಾದಿಸಿದ್ದಾರೆ. ಡಾ. ಬರಗೂರು ರಾಮಚಂದ್ರಪ್ಪ, ಡಾ.ಬಿ.ಆರ್.ಲಕ್ಷ್ಮಣರಾವ್, ಡಾ. ಬಿ. ಜನಾರ್ದನ ಭಟ್, ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಶ್ರೀಮತಿ ಜಯಶ್ರೀ […]Read More

ಆವರ್ತ-ಮಂಥನ ಆವರ್ತ ಕಾದಂಬರಿಯ ಅಭಿಪ್ರಾಯಗಳ ಸಂಗ್ರಹ

ಆವರ್ತ-ಮಂಥನ ಆವರ್ತ ಕಾದಂಬರಿಯ ಅಭಿಪ್ರಾಯಗಳ ಸಂಗ್ರಹ ಪುಸ್ತಕದ ಹೆಸರು: ಆವರ್ತ-ಮಂಥನಪ್ರಕಾರ: ಅಭಿಪ್ರಾಯಗಳ ಸಂಗ್ರಹಸಂಗ್ರಹ, ಸಂಪಾದನೆ: ದೀಪು ಶೆಟ್ಟಿ ದೊಡ್ಡಮನೆಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್ಪುಟಗಳು: 64ಬೆಲೆ: 85/-ಮೊಬೈಲ್: 9008122991 ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನ್ನು ಅನೇಕ ಪ್ರಶಸ್ತಿಗಳನ್ನು ಹಾಗು ಜನಮನ್ನಣೆ ಗಳಿಸಿದ ಕೃತಿಯಿದು. ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರು ಈ ಕೃತಿಗೆ ಬಂದಂತಹ ವಿವಿಧ ಸಾಹಿತಿಗಳ, ಪತ್ರಿಕೆಗಳ ಹಾಗೂ ಓದುಗರ ಅಭಿಪ್ರಾಯಗಳ ಮತ್ತು ವಿಮರ್ಶೆಗಳನ್ನು ಈ ಪುಸ್ತಕದಲ್ಲಿ ಸಂಪಾದಿಸಿದ್ದಾರೆ. […]Read More