ಸುರಕ್ಷಾ ಜಾಗೃತಿ – 5

ಸುರಕ್ಷಾ ಜಾಗೃತಿ – 5ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಆಟಗಳ ಸಹಾಯದಿಂದ ಹೇಗೆ ನಾವು ಆಪತ್ತಿನ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಅಂತ ತಿಳಿದುಕೊಂಡಿದ್ದೇವೆ. ಹಾಗೆಯೇ ಈ ಅಂಕಣದಲ್ಲಿ ನಾವು ಆಪತ್ತಿಗೆ ಪೂರಕವಾದ ನಮ್ಮಲ್ಲಿನ ಕೆಲವೊಂದು ದೈನಂದಿನ ವ್ಯವಹಾರಗಳು / ಆಚರಣೆಗಳ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲೋಣವೇ? ನಾವೆಲ್ಲರೂ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಹೇಗೆ ನಮ್ಮನ್ನು ನಾವು ಪ್ರದರ್ಶಿಸಬೇಕು? ಹೇಗೆ ವ್ಯವಹರಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ಎಲ್ಲದರಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಯಾರೂ ಕೂಡ […]Read More

ಜೋಡು

ಜೋಡು ನಿತ್ಯ ಹೊತ್ತು ಮೆರೆಯುವಜೋಡಿಗೆ, ಯಾರು ಇಜ್ಜೋಡುಆಗದಿದ್ದರೆ ಸಾಕು ಜಾತಿ ಧರ್ಮವೆನ್ನದೆತನ್ನ ಜಾತಿ ಧರ್ಮ ಮರೆಯದೆಜೋಡಾಗಿ ಸಾಗುವ ಜೋಡುಅದಕ್ಕಿದೆ ಅದರದೇ ಹಾಡು ಪಾಡು ಸಾವಿರಾರು ವರ್ಷಗಳ ಹಿಂದೆಜನಿಸಿ ಬಂದಾಗಿನಿಂದಲೂತಂದೆ ತಾಯಿಯ ಗುರುತು ಪತ್ತೆ ಇಲ್ಲವಂಶ ವೃಕ್ಷ ಬೆಳೆಯುತ್ತಲೇ ಸಾಗಿದೆ ಬೆಟ್ಟಗುಡ್ಡ ಅಲೆಯುವಕುರಿಗಾರನ ಕಾಲ್ಮರಿಯಿಂದಇಂದಿನ ಪ್ಯಾಶನ್ ಲೋಕದ ಸೊಂಟ ಬಳಕಿಸುವಕ್ಯಾಟ್ ವಾಕ್ ಮಣಿಯರ ಹೈ ಹೀಲ್ಡ್ ವರೆಗೂಬಗೆಬಗೆಯ ಅಂಕಿತ ನಾಮ ಇಂಗ್ಲೆಂಡ್ ರಾಣಿಯ ಶಯಾಗೃದಿಂದಸ್ವಚ್ಛ ಮನಸ್ಸಿನ ಪೌರ ಕಾರ್ಮಿಕರಹೊತ್ತು ಮೆರೆಸುವ ಗಟ್ಟಿ ಧೈರ್ಯಧರೆಯ ಮೇಲೆ ಮತ್ಯಾರಿಗಾದರು ಉಂಟೆ ಆಕಾರ […]Read More

ಕ್ರೆಟೇಶಿಯಸ್ ಯುಗಾಂತ್ಯ

ಕ್ರೆಟೇಶಿಯಸ್ ಯುಗಾಂತ್ಯ ಕ್ರೆಟೇಶಿಯಸ್ ಯುಗ ಸರಿಸುಮಾರು 201 ದಶಲಕ್ಷ ವರ್ಷಗಳ ಹಿಂದೆ ಆರಂಭವಾಗಿ 66 ದಶಲಕ್ಷ ವರ್ಷಗಳ ಹಿಂದೆ ಮುಗಿಯಿತು. ಮೆಕ್ಸಿಕೋದ ಯುಕಾಟನ್ ಪ್ರಸ್ಥಭೂಮಿಗೆ ಅಪ್ಪಳಿಸಿದ 180 km ಗಾತ್ರದ ಗೋಳಾಕಾರದ ಕ್ಷುದ್ರಗ್ರಹ ಈ ಭೂಮಿಯ ಮೇಲಿನ ಕ್ರೆಟೇಶಿಯಸ್ ಯುಗದ ಡೈನೋಸಾರಸ್ ಗಳ ಜೊತೆಗೆ ಸಾಕಷ್ಟು ಪ್ರಭೇದದ ಪ್ರಾಣಿ ಸಸ್ಯ ವರ್ಗಗಳನ್ನ ಶಾಶ್ವತವಾಗಿ ನಶಿಸಿಹಾಕಿದೆ. ಜೀವ ವಿಜ್ಞಾನಿಗಳಿಗೆ ಇಂದು ದೊರೆತಿರುವ/ದೊರಕುತ್ತಲಿರುವ ಅರವತ್ತು ದಶಲಕ್ಷ ವರ್ಷಗಳ ಹಿಂದಿನ ಅವಶೇಷಗಳನ್ನ ವಿವಿಧ ವೈಜ್ಞಾನಿಕ ಪರೀಕ್ಷೆಗಳಿಗೆ ಒಡ್ಡಿ ಅವುಗಳ ಕಾಲ ನಿಖರತೆಯ […]Read More

ಕರುನಾಡಿನ ನಾಡಹಬ್ಬ

ಕರುನಾಡಿನ ನಾಡಹಬ್ಬ ದಸರಾ ಕರ್ನಾಟಕದ ನಾಡಿನ ಹಬ್ಬವುಎಲ್ಲೆಡೆ ವಿಜಯ ದಶಮಿಯ ಸಂಭ್ರಮವುಬಂದಿದೆ ನವರಾತ್ರಿಗಳ ವಿಶೇಷ ಕ್ಷಣವುಕೈಬೀಸಿ ಕರೆಯುತ್ತಿದೆ ಮೈಸೂರು ನಗರವು ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯುಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯುಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯುನೋಡ ಬನ್ನಿರಿ ಸಾಂಸ್ಕೃತಿಕ ನಗರಿಯು ಒಳ್ಳೆಯ ವಿಜಯವನ್ನು ಗುರುತಿಸುವ ದಿನವುನಡೆಯಲಿದೆ ಜಂಬೂ ಸವಾರಿಯ ಯಾತ್ರೆಯುಮಲ್ಲಗಂಬ ಕುಸ್ತಿಯ ರೋಮಾಂಚನದ ದಸರೆಯುಕಾಪಾಡಲಿ ಎಲ್ಲರನು ಶಕ್ತಿ ದೇವತೆಯು ಮೈಸೂರು ದಸರಾ ಸಂಭ್ರಮ ಸುಂದರಒಂಬತ್ತು ದಿನವೂ ವಿಶೇಷ ಸಡಗರಮೈಸೂರ ಪಾಕ ತಿನ್ನಿರಿ ರುಚಿಕರಕೂಗಿ ಹೇಳಿ ಚಾಮುಂಡಿಗೆ ಜೈಕಾರ ವಿಜಯನಗರ […]Read More

ಹಾವು ಕಡಿತಕ್ಕೆ ಚಿಕಿತ್ಸೆ ಹಾಗು ಜಾಗೃತಿ

ಹಾವು ಕಡಿತಕ್ಕೆ ಚಿಕಿತ್ಸೆ ಹಾಗು ಜಾಗೃತಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಐವತ್ತು ಸಾವಿರಕ್ಕಿಂತ ಅಧಿಕ ಜನ ಹಾವು ಕಡಿತಗಳಿಂದ ಮೃತಪಡುತ್ತಿದ್ದು, ಒಂದೂವರೆ ಲಕ್ಷ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ ಅತೀ ಹೆಚ್ಚು ಜನ ನಮ್ಮ ದೇಶದಲ್ಲೆ ಸಾವಿಗೀಡಾಗುತ್ತಿದ್ದಾರೆ. ನಮ್ಮ ಮಲೆನಾಡು ಭಾಗದಲ್ಲಿ ಹಾವು ಕಡಿತಗಳ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದು, ಹಾವು ಕಡಿದಾಗ ಅನುಸರಿಸಬೇಕಾದ ಸಾಮಾನ್ಯ ಜ್ಞಾನದ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಲೆ ಇವೆ. ನಮ್ಮಲ್ಲಿ ಹಾವಿನ ಕಡಿತವು ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಖಾಯಿಲೆ ಎಂದು […]Read More

ರಾಧೆಯೊಲವಿನ ಪಯಣ

ರಾಧೆಯೊಲವಿನ ಪಯಣ ಮೊದಲ ಸಲ ನೋಡಿರಲುಮನದ ಕದತೆರೆದು ನಿ ಬಂದಿದ್ದೆ..!ಒಲವಿನ ಆ ನಿನ್ನ ನೋಟಕೆ..ಕಣ್ಣಂಚಲಿ ನಾ ಬಂಧಿಯಾಗಿದ್ದೆ!! ಮಂದಹಾಸದಿ ನಿ ನಕ್ಕಾಗನೂರೆಂಟು ಕನಸು ನಾ ಕಂಡಿದ್ದೆ..!ಹೃದಯವು ಬಿಡದೆ ಮಿಡಿದಾಗಲೇ..ಇನಿಯನಿವನೇ ಎಂದು ಬಗೆದಿದ್ದೆ!! ಕಣ್ಣಬಿಂಬದಲಿ ಸದಾ ನೀನಿರಲುಜನ್ಮಜನ್ಮಗಳ ಪ್ರೀತಿಗೆ ನಾ ಕರಗಿದ್ದೆ..!ನಿ ತೋರಿದ ಒಲುಮೆಯ ಭಾವಕೆ..ಮನದಲೇ ನಿನ್ನ ನಾ ವರಿಸಿದ್ದೆ!! ಹೇಳು ಕೃಷ್ಣಾ..ನೀನೇಕೆ ನಿನಗಾಗಿಮೀಸಲಾದ ಈ ರಾಧೆಯ ತೊರೆದಿದ್ದೆ..!ಭಾವಾಂತರಾಳದಿ ಹಗಲಿರುಳು ಕಾಯುತಾ..ನಿನ್ನ ನಾ ಮನದುಂಬಿ ಪ್ರೀತಿಸಿದ್ದೆ!! ಸುಮನಾ ರಮಾನಂದಮುಂಬೈRead More

ಸುರಕ್ಷಾ ಜಾಗೃತಿ – 4

ಸುರಕ್ಷಾ ಜಾಗೃತಿ – 4(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೊಂಡನಂತರ ನಾವೆಲ್ಲರೂ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಆಟದ ಕಡೆಗೂ ಗಮನವನ್ನು ಕೊಡಬೇಕು. ಆಟವೇ? ಹಾಗಾದರೆ ಈ ಆಟ ನಮಗೆ ಜಾಗೃತಿಯನ್ನು ಹೇಗೆ ಮೂಡಿಸುತ್ತದೆ? ಸುರಕ್ಷೆಯ ದೃಷ್ಟಿಯಲ್ಲಿ ಆಟಗಳ ಮಹತ್ವವೇನು? ಆಟಗಳು ಹೇಗೆ ಸಹಕಾರಿಯಾಗುತ್ತದೆ? ಹಾಗಾದರೆ ಅಂತಹ ಆಟಗಳು ಯಾವುವು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಉದ್ಬವವಾಯಿತಲ್ಲವೇ? ಸರಿ ಹಾಗಾದರೆ ಈ ಸುರಕ್ಷಾ ಜಾಗೃತಿಯಲ್ಲಿ ಆಟಗಳ ಮಹತ್ವವೇನು? ನಾವು […]Read More

ಆನ್ಲೈನ್ ದುನಿಯಾ

ಆನ್ಲೈನ್ ದುನಿಯಾ ನಮ್ಮ ಭದುಕು OLX ನಲ್ಲಿಟ್ಟುಪೇಸ್ ಬುಕ್ನಲ್ಲಿ ಕಾಣದ ವರಿಗಾಗಿ ಹುಡುಕಾಡಿದೆವುಟ್ವಿಟರ್ನಲ್ಲಿ ಭಾಷಣ ಬಿಗಿದುಇನ್ಸ್ಟಾಗ್ರಾಮ್ ನಲ್ಲಿ ಬೆತ್ತಲಾದಿವಿ ಯೂಟೂಬ್ ನ ರಸಪಾಕಹೊಟ್ಟೆ ತುಂಬೀಸಿತೇಗ್ರಹಿಸಲಾರದ ವಾಸನೆಗೆಬಾಯೊಳಗೆ ನೀರೂರಿದಹಾಗೆ.. ನಮ್ಮ ಸಮಸ್ಯೆಗಳಿಗೆ ಜೀ. ಪೀ. ಟಿನೆರವಾಗುವುದೆಂದುಶಾಲೆ ಕಾಲೇಜುಗಳ ಮುಚ್ಚಿಬಿಡೋಣವೇ.. ಕೈ ಬೆರಳು ಚಲಿಸುತ್ತಿರುತ್ತವೆ ನಿರಂತರಬಾಸ್ ನಂಬುವುದಿಲ್ಲ ಎಂದಿಗೂಲೊಕೇಶನ್ ವೀಡಿಯೋಆಡಿಯೋ ರೆಕಾರ್ಡಿಂಗ್ಸಾಕ್ಷಿ ಸಮೇತ ದಿನ, ಪ್ರತಿ ದಿನ, ಕಟಕಟೆಯೊಳಗೆ ಜೀವನಈ ಬದುಕೆಷ್ಟು ಸಂಕೀರ್ಣ…. ಪವನ ಕುಮಾರ ಕೆ. ವಿ.ಬಳ್ಳಾರಿಮೊಬೈಲ್ : 9663346949Read More

ಸುರಕ್ಷಾ ಜಾಗೃತಿ – 3

ಸುರಕ್ಷಾ ಜಾಗೃತಿ – 3(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಪಂಚಜ್ಞಾನೇಂದ್ರಿಯಗಳು ಎಷ್ಟು ಪರಿಣಾಮಕಾರಿಗಳಾಗಿ ಜಾಗೃತಿಯನ್ನು ಮೂಡಿಸುತ್ತವೆಯೋ ಅಷ್ಟೇ ನಿಖರವಾಗಿ ನಮ್ಮ Sixth Sense / ಆರನೆಯ ಇಂದ್ರಿಯ ನಮ್ಮನ್ನು ಜಾಗೃತಿಯ ವಿಷಯದಲ್ಲಿ ಸದಾ ಎಚ್ಚರಿಸುತ್ತಲೇ ಇರುತ್ತದೆ. ಈ ಆರನೆಯ ಇಂದ್ರಿಯ ಹೇಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅದು ಹೇಗೆ ಮುಂಚಿತವಾಗಿ ಮುಂದೆ ನಡೆಯಬಹುದಾಗ ಘಟನೆಗಳನ್ನು ಆಲೋಚಿಸುತ್ತದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಿ ಸುಮಾರು 98 ರಿಂದ 99% ಈ ಆರನೆಯ ಇಂದ್ರಿಯದ […]Read More

ಸ್ಟೂಡಿಯೋ ಪ್ಲಾಟ್

ಸ್ಟೂಡಿಯೋ ಪ್ಲಾಟ್ ವಿದೇಶ ಪ್ರವಾಸ ಎಂದರೆ ಸ್ವಲ್ಪ ಖರ್ಚು ಜಾಸ್ತಿಯೇ! ಅದರಲ್ಲೂ ಯೂರೋಪ್ ಪ್ರವಾಸ ಎಂದರೆ ಮುಗಿಯಿತು. ಹೋಟೆಲ್‌ಗಳು ಬಹಳ ದುಬಾರಿ, ಆದರೂ ಸರಿಯಾಗಿ ಪ್ಲಾನ್ ಮಾಡಿದರೆ ಸ್ವಲ್ಪ ಹಣವನ್ನು ಉಳಿಸಿ ಚೆನ್ನಾಗಿ ಪ್ರವಾಸ ಮಾಡಬಹುದು. ಹಾಗಾದರೇ ಏನು ಮಾಡುವುದು? ಅದಕ್ಕೊಂದು ಪರಿಹಾರವಿದೆ. ವಿದೇಶಗಳಲ್ಲಿ ಅದರಲ್ಲೂ ಯೂರೋಪ್‌ನಲ್ಲಿ ಸ್ಟೂಡಿಯೋ ಪ್ಲಾಟ್ ಹಾಗೂ ಹಾಸ್ಟೆಲ್ ಎಂಬ ಪ್ರವಾಸಿ ಗೃಹಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನಾನು ಯೂರೋಪ್ ಪ್ರವಾಸ ಹೋಗಿದ್ದಾಗ ಪ್ಯಾರಿಸ್‌ನಲ್ಲಿ ಈ ರೀತಿಯ ಸ್ಟೂಡಿಯೋ ಪ್ಲಾಟ್‌ನಲ್ಲಿ ಉಳಿದುಕೊಳ್ಳಬೇಕೆಂದು ನಿರ್ಧರಿಸಿ […]Read More