ಅಪರೂಪದ ಪುರಾಣ ಕಥೆಗಳು – ಕಥಾಸಂಕಲನ

ಅಪರೂಪದ ಪುರಾಣ ಕಥೆಗಳು – ಕಥಾಸಂಕಲನ ಪುಸ್ತಕದ ಹೆಸರು: ಅಪರೂಪದ ಪುರಾಣ ಕಥೆಗಳುಪ್ರಕಾರ: ಪುರಾಣ ಕಥೆಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 5ಪ್ರಕಾಶನ: ಉಪಾಸನ ಬುಕ್ಸ್ಪುಟಗಳು:ಬೆಲೆ: 170/-ಮೊಬೈಲ್: 9008122991 ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು, ಶಿವಪುರಾಣ ಮೊದಲಾದವುಗಳಿಂದ ಆಯ್ದ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಅಂಶಗಳತ್ತ ಬೆಳಕು ಚೆಲ್ಲುವ ಹಲವು ಅಪರೂಪದ ಕಥೆಗಳು ಇಲ್ಲಿವೆ. ವಿಜಯ ಕರ್ನಾಟಕ ಪತ್ರಿಕೆಯ ‘ಬೋಧಿವೃಕ್ಷ’ ದಲ್ಲಿ ಈ ಕಥೆಗಳು ಕೆಲಕಾಲ ‘ಸ್ವಾರಸ್ಯ ಕಥೆಗಳು’ ಎಂಬ ಹೆಸರಿನ ಅಂಕಣವಾಗಿ ಪ್ರಕಟಗೊಳ್ಳುತ್ತಿತ್ತು. ನಂತರ ವಿಜಯವಾಣಿ ಪತ್ರಿಕೆಯಲ್ಲಿಯೂ […]Read More

ನೂತನ ಜಗದಾ ಬಾಗಿಲು – ಮಹಾ ಕಥಾಸಂಕಲನ

ನೂತನ ಜಗದಾ ಬಾಗಿಲು – ಮಹಾ ಕಥಾಸಂಕಲನ ಪುಸ್ತಕದ ಹೆಸರು: ನೂತನ ಜಗದಾ ಬಾಗಿಲುಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘು (ಸಂಪಾದನೆ)ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 474ಬೆಲೆ: 640/-ಮೊಬೈಲ್: 9008122991 ಈ ಕಥಾಸಂಕಲನದಲ್ಲಿ ಐವತ್ತೆಂಟು ಕಥೆಗಾರರು ರಚಿಸಿದ ವಿಭಿನ್ನ ಕಥೆಗಳಿವೆ. ಇವರಲ್ಲಿ, ಇದಾಗಲೇ ಹೆಸರು ಮಾಡಿರುವ ಕಥೆಗಾರರು ಕೆಲವರಷ್ಟೇ. ಉಳಿದವರೆಲ್ಲಾ ಹೊಸ ಕಥೆಗಾರರು. ತಮ್ಮ ವಿನೂತನವಾದ ಕಥಾ ಹಂದರ, ನಿರೂಪಣೆಯ ಶೈಲಿ, ಭಾಷಾ ಬಳಕೆಗಳಿಂದ ತಮ್ಮದೇ ಆದ ಹೊಸ ಜಗತ್ತನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆದ್ದರಿಂದಲೇ ಸಂಕಲನದ […]Read More

ಬೊಗಸೆಯಲ್ಲಿ ಕಥೆಗಳು – ಅತೀ ಸಣ್ಣ ಕಥೆಗಳು

ಬೊಗಸೆಯಲ್ಲಿ ಕಥೆಗಳು – ಅತೀ ಸಣ್ಣ ಕಥೆಗಳು ಪುಸ್ತಕದ ಹೆಸರು: ಬೊಗಸೆಯಲ್ಲಿ ಕಥೆಗಳುಪ್ರಕಾರ: ಅತಿಸಣ್ಣ ಕಥೆಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 196ಬೆಲೆ: 270/-ಮೊಬೈಲ್: 9008122991 ನ್ಯಾನೋ ಕಥೆಗಳೆಂದೇ ಹೆಚ್ಚು ಜನಪ್ರಿಯವಾಗಿರುವ ಅತಿಸಣ್ಣ ಕಥೆಗಳ ಸಂಕಲನವಿದು. ಇಲ್ಲಿನ ಕಥೆಗಳು ಸುಮಾರು ಮೂರ್ನಾಲ್ಕು ಸಾಲುಗಳಲ್ಲಿ ಅಥವಾ ಕೆಲವೊಂದು ಒಂದರ್ಧ ಪುಟದಲ್ಲಿ ಮುಗಿದುಬಿಡುತ್ತವೆ. ರಚನೆಯ ಕುರಿತು ಅರಿಕೆಯಲ್ಲಿ ಬರೆಯುತ್ತಾ ಲೇಖಕಿಯು ‘ನನ್ನ ಮಗಳನ್ನು ಮುದ್ದು ಮಾಡುವಾಗಿನ ಖುಷಿಯನ್ನೇ ಇವುಗಳ ರಚನೆಯಲ್ಲಿ ಕಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಂಕಲನಕ್ಕೆ […]Read More

ಕೆಂಪು ದಾಸವಾಳ – ಕಥಾ ಸಂಕಲನ

ಕೆಂಪು ದಾಸವಾಳ – ಕಥಾ ಸಂಕಲನ ಪುಸ್ತಕದ ಹೆಸರು: ಕೆಂಪು ದಾಸವಾಳಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 132ಬೆಲೆ: 190/-ಮೊಬೈಲ್: 9008122991 ‘ಕೆಂಪು ದಾಸವಾಳ’ ಎಂಬ ವಿಶೇಷ ಹೆಸರಿನ ಈ ಕಥಾಸಂಕಲನದಲ್ಲಿ ಅಷ್ಟೇ ವಿಶೇಷವಾದ ಕತೆಗಳಿವೆ. ಬದುಕು, ಸಾವು, ಸೂತಕ, ಮಿಲನ, ಸಂಪ್ರದಾಯ, ಸಂಪ್ರದಾಯ ಆಧುನಿಕತೆಯ ಮುಖಾಮುಖಿ ಮತ್ತು ತಿಕ್ಕಾಟ, ಹುಡುಕಾಟ ಮುನ್ನೆಲೆಯ ಕತೆಗಳಿವೆ. ಮನುಷ್ಯನನ್ನು ಅಂತರಂಗದಿಂದ ಹೊಸ ಕಾಣ್ಕೆಯನ್ನು ನೋಡುವ ರೀತಿಯನ್ನು ಬದಲಾಯಿಸುವ ತೀವ್ರ ಸಂಗತಿಗಳೆಂದರೆ ಸಾವು ಮತ್ತು ಕಾಮ. ಅದು […]Read More

ಆರನೇ ಬೆರಳು – ಕಥಾ ಸಂಕಲನ

ಆರನೇ ಬೆರಳು – ಕಥಾ ಸಂಕಲನ ಪುಸ್ತಕದ ಹೆಸರು: ಆರನೇ ಬೆರಳುಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 180ಬೆಲೆ: 280/-ಮೊಬೈಲ್: 9008122991 ಕೃತಿಯ ಅರಿಕೆಯ ಭಾಗದಲ್ಲಿ ಲೇಖಕಿಯು ತಾವು ಕಥೆಗಳನ್ನು ಬರೆಯಲು ದೇವನೂರು ಮಹಾದೇವರ ಕಥೆಗಳೇ ಪ್ರೇರಣೆ ನೀಡಿದವೆಂದು ಹೇಳಿಕೊಂಡಿದ್ದಾರೆ. ಆರನೇ ಬೆರಳು, ಅಗ್ನಿದಿವ್ಯ, ಪುಷ್ಪಗಂಧಿ, ಕಮರಿದ ಕನಸು, ಒಂದು ಮುಂಜಾವಿನಲಿ… ಮೊದಲಾದ ಸುಮಾರು 1997ರಿಂದ 2019ರ ಅವಧಿಯವರೆಗೆ ಲೇಖಕಿಯು ರಚಿಸಿದ ಇಪ್ಪತ್ತು ಕಥೆಗಳು ಈ ಸಂಕಲನದಲ್ಲಿದೆ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ […]Read More

ಮಾರ್ಕೋಲು – ವಿಧಿಗೇ ತಿರುಗೇಟು

ಮಾರ್ಕೋಲು – ವಿಧಿಗೇ ತಿರುಗೇಟು ಪುಸ್ತಕದ ಹೆಸರು: ಮಾರ್ಕೋಲುಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 136ಬೆಲೆ: 160/-ಮೊಬೈಲ್: 9008122991 ವಿಧಿಗೆ ಸಂಬಂಧಿಸಿದ ಕನ್ನಡ, ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಎಲ್ಲ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ. ಮೇಲ್ನೋಟಕ್ಕೆ ಇದು Oedipus ನ ಕಥೆಯ ಮಾದರಿ ಅನ್ನಿಸುತ್ತದೆ. ಆದರೆ ಅದನ್ನು ಮೀರಿ ಈ ನೆಲದ ಸಾಂಸ್ಕೃತಿಕ ಪ್ರಜ್ಞೆಯನ್ನು ಈ ಕಾದಂಬರಿ ಸೆರೆಹಿಡಿಯುತ್ತದೆ. ಈ ಕಥೆಗಳಲ್ಲಿ ಕೆಲವು ‘ಬದುಕು […]Read More

ವಕ್ಷಸ್ಥಲ – ಪೌರಾಣಿಕ ಹಾಗೂ ಸಾಮಾಜಿಕ ಕಾದಂಬರಿ

ವಕ್ಷಸ್ಥಲ – ಪೌರಾಣಿಕ ಹಾಗೂ ಸಾಮಾಜಿಕ ಕಾದಂಬರಿ ಪುಸ್ತಕದ ಹೆಸರು: ವಕ್ಷಸ್ಥಲಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 208ಬೆಲೆ: 270/-ಮೊಬೈಲ್: 9008122991 ಪೌರಾಣಿಕ ಹಾಗೂ ಸಾಮಾಜಿಕ ಎರಡು ವರ್ಗಕ್ಕೂ ಸಲ್ಲುವ ಕಾದಂಬರಿ ’ವಕ್ಷಸ್ಥಲ’. ಶ್ರೀನಿವಾಸ ಕಲ್ಯಾಣದೊಂದಿಗೆ, ವೆಂಕಟೇಶ್ವರ ಮಹಾತ್ಮೆಯನ್ನೂ, ಮೀರಾ, ರಾಧೆ, ಆಂಡಾಳು, ಬೀಬಿ ನಾಚಿಯಾರ್, ವೆಂಕಮಾಂಬ ಮೊದಲಾದ ವಿಷ್ಣು ಭಕ್ತೆಯರ ಕಥೆಗಳನ್ನೂ ಈ ಕಾದಂಬರಿ ಒಳಗೊಂಡಿದೆ. ಈ ಎಲ್ಲ ಭಕ್ತೆಯರೂ ಬಯಸಿದ್ದು ಶ್ರೀಹರಿಯ ವಕ್ಷಸ್ಥಲದಲ್ಲಿ ಸಣ್ಣ ಜಾಗವನ್ನು… ಪದತಲದಲ್ಲಿಯೇ ಇರುವೆನೆಂದು ಕೋರಿಕೊಂಡರೂ, ಒಂದೇ […]Read More

ಚಿತ್ತರಂಗ – ತೆರೆಮರೆಯ ಅಂತರಂಗ

ಚಿತ್ತರಂಗ – ತೆರೆಮರೆಯ ಅಂತರಂಗ ಪುಸ್ತಕದ ಹೆಸರು: ಚಿತ್ತರಂಗಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್ಪುಟಗಳು: 308ಬೆಲೆ: 370/-ಮೊಬೈಲ್: 9008122991 ‘ಚಿತ್ತರಂಗ’ ಕನ್ನಡ ಚಿತ್ರರಂಗದ ಕಾಲ್ಪನಿಕ ಕಲಾವಿದರ ಮನೋಲೋಕದ ಚಿತ್ರಣವಿರುವ ಕಾದಂಬರಿ. ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಈ ಕಾದಂಬರಿ ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧ ಪಟ್ಟುದಲ್ಲವೆಂಬುದು ಲೇಖಕಿಯ ಅರಿಕೆ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ […]Read More

ಬೊಂಬೆಯಾಟವಯ್ಯ ಹಾಡಿನ ಖ್ಯಾತಿಯ ಉಮೇಶ್ ಇನ್ನಿಲ್ಲ

ಬೊಂಬೆಯಾಟವಯ್ಯ ಹಾಡಿನ ಖ್ಯಾತಿಯ ಉಮೇಶ್ ಇನ್ನಿಲ್ಲ ಕನ್ನಡದ ಹಿರಿಯ ನಟರಾದ ಎಂ. ಎಸ್. ಉಮೇಶ್ ಅವರು ಕನ್ನಡ ರಸಿಕರನ್ನು ಅಗಲಿದ್ದಾರೆ. ಬಾಲ್ಯದಿಂದ ರಂಗಭೂಮಿಯಲ್ಲಿ ಬೆಳೆದ ಉಮೇಶ್ ಅವರು ತಮ್ಮ ಐದನೇ ವಯಸ್ಸಲ್ಲೇ ನಟನೆಗೆ ಎಂಟ್ರಿ ಕೊಟ್ಟಿದ್ದರು. ಕೆ ಹಿರಣಯ್ಯ ಅವರ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚಿದರು. ಉಮೇಶ್ ಅವರ ಅಪ್ಪ ಕಂಪನಿ ನಾಟಕದಲ್ಲಿ ಸ್ರ್ರೀ ಪಾತ್ರ ಮಾಡುತ್ತಿದ್ದರು. ಅವರಿಗೆ ಹನ್ನೊಂದು ಮಕ್ಕಳಿದ್ದರು. ಅವರಲ್ಲಿ ಉಮೇಶ್ ಎಂಟನೆಯವರು. “ಆಗ ಫ್ಯಾಮಿಲಿ ಪ್ಲಾನಿಂಗ್ ಗೊತ್ತಿರಲಿಲ್ಲ. ಆದಕಾರಣ ನಾನು ಹುಟ್ಟಿದೆ” ಎಂದು […]Read More

ಮಾಯೆ – ಅಲ್ಲಮನ ವಚನಪ್ರೇರಿತ ಕಾದಂಬರಿ

ಮಾಯೆ – ಅಲ್ಲಮನ ವಚನಪ್ರೇರಿತ ಕಾದಂಬರಿ ಪುಸ್ತಕದ ಹೆಸರು: ಮಾಯೆಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 242ಬೆಲೆ: 320/-ಮೊಬೈಲ್: 9008122991 ‘ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ ಈ ವಚನದಂತೆಯೇ, ಒಬ್ಬ ವ್ಯಕ್ತಿ ಹೊನ್ನು, ಹೆಣ್ಣು, ಮಣ್ಣುಗಳ ಆಸೆಗೆ ಬಿದ್ದು ದಕ್ಕಿಸಿಕೊಳ್ಳಲು ಹೊರಟು ಅತೀವವಾದ ಘಾಸಿಗೆ ಒಳಗಾಗಿ, ಕಡೆಗೆ ಈ ಮೂರನ್ನೂ […]Read More