ಹೂಮಾಲೆಯಾದ ಆಂಡಾಳು – ನೀಳ್ಗತೆ ಪುಸ್ತಕದ ಹೆಸರು: ಹೂಮಾಲೆಯಾದ ಆಂಡಾಳುಪ್ರಕಾರ: ನೀಳ್ಗತೆಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 64ಬೆಲೆ: 120/-ಮೊಬೈಲ್: 9008122991 ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಇವಳು ಶ್ರೀರಂಗನಾಥನನ್ನೇ ವಿವಾಹವಾಗಬೇಕೆಂದು ಮೊದಲೇ ಸಂಕಲ್ಪಿಸಿಕೊಂಡಿದ್ದು, ತಾನೇ ರಚಿಸಿದ ತಿರುಪ್ಪಾವೈಯನ್ನು ದಿನಕ್ಕೊಂದರಂತೆ ಭಗವಂತನಿಗಾಗಿ ಹಾಡಿ, ತನ್ನ ಸಖಿಯರೊಡನೆ ಮಾರ್ಗಶಿರ ಮಾಸದ ವ್ರತವನ್ನು ಆಚರಿಸುತ್ತಾಳೆ. ಕಡೆಗೆ ಪೆರಿಯಾಳ್ವಾರರೇ ಮುಂದೆ ನಿಂತು ಆಂಡಾಳುವಿಗೆ […]Read More
ಕ್ಷಮಾದಾನ – ಸಾಮಾಜಿಕ ನಾಟಕ ಪುಸ್ತಕದ ಹೆಸರು: ಕ್ಷಮಾದಾನಪ್ರಕಾರ: ನಾಟಕಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 48ಬೆಲೆ: 70/-ಮೊಬೈಲ್: 9008122991 ಇದೊಂದು ಕಿರು ಸಾಮಾಜಿಕ ನಾಟಕ. ಈ ನಾಟಕವನ್ನು ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರ ಹಾಗು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14, 2004 ರಂದು ಗಲ್ಲಿಗೇರಲ್ಪಟ್ಟ ಕಲ್ಕತ್ತದ ಧನಂಜಯ್ ಚಟರ್ಜಿಯ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲಾಗಿದೆ. ಧನಂಜಯ್ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆಯೇ ವಿನಃ ಉಳಿದಂತೆ ಇಲ್ಲಿನ ಯಾವ ಪಾತ್ರಗಳೂ ಜೀವಂತವಲ್ಲ. ವಾಸ್ತವದ ಸಂಗತಿಯೊಂದರ ಹಿನ್ನೆಲೆಯಲ್ಲಿ […]Read More
ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು ಪುಸ್ತಕದ ಹೆಸರು: ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳುಪ್ರಕಾರ: ನಾಟಕಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 108ಬೆಲೆ: 150/-ಮೊಬೈಲ್: 9008122991 ಈ ಸಂಕಲನದಲ್ಲಿ ಮಕ್ಕಳ ನಾಲ್ಕು ನಾಟಕಗಳಿವೆ. ‘ಬಂಗಾರದ ಪಂಜರ’ ಪ್ರಸ್ತುತದ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ನಾಟಕವಾದರೆ, ‘ಎಣ್ಣೆಗಾಯ್’ ಅತ್ತೆಸೊಸೆಯರ ಜಗಳದ ಹಾಸ್ಯಪ್ರಧಾನ ನಾಟಕವಾಗಿದೆ. ‘ಕೃಷ್ಣ ಸುಧಾಮ’ ಗೆಳೆತನದ ಪರಾಕಾಷ್ಠೆಯನ್ನೂ, ಕೃಷ್ಣ ಮಹಿಮೆಯನ್ನೂ ಸಾರುವ ನಾಟಕವಾದರೆ, ‘ಒನಕೆ ಪೂಜೆ’ ಅತಿಥಿ ಪುರಸ್ಕಾರ ಮಾಡುತ್ತಾ ಹೆಂಡತಿ […]Read More
ಚೂಡಾಮಣಿ – ರಾಮಸೀತೆಯರ ಪ್ರೇಮಕಥೆ ಪುಸ್ತಕದ ಹೆಸರು: ಚೂಡಾಮಣಿಪ್ರಕಾರ: ನಾಟಕಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 66ಬೆಲೆ: 140/-ಮೊಬೈಲ್: 9008122991 ರಾಮಾಯಣವನ್ನು ಆಧರಿಸಿದ ರಾಮಸೀತೆಯರ ಪ್ರೇಮಕಥೆಯೇ ಈ ನಾಟಕದ ವಸ್ತು. ಇಲ್ಲಿ ‘ಚೂಡಾಮಣಿ’ಯು ರಾಮಸೀತೆಯರ ಒಲವಿಗೆ ಸಾಂಕೇತಿಕವಾಗಿಯೂ, ಸಾಕ್ಷಿಯಾಗಿಯೂ ಇರುವುದನ್ನು ಕಾಣಬಹುದು. ಲೇಖಕಿಯ ‘ಅಪರೂಪದ ಪುರಾಣ ಕಥೆಗಳು’ ಕೃತಿಯಲ್ಲಿ ಪುರಾಣ ಕಥೆಯ ಸಣ್ಣ ಮರುನಿರೂಪಣೆಯಾಗಿ ಈ ವಸ್ತು ಮೊದಲಿಗೆ ಕಾಣಿಸಿಕೊಂಡಿತ್ತು. ಅದನ್ನೇ ಬೆಳೆಸಿ, ಇಡೀ ರಾಮಾಯಣದ ಕಥೆಯನ್ನು ಅಡಕ ಮಾಡಿ, ಕಡೆಯಲ್ಲಿ ಸುಖಾಂತದಲ್ಲಿ ಈ ನಾಟಕವನ್ನು […]Read More
ಪೂತನಿ ಮತ್ತಿತರ ನಾಟಕಗಳು ಪುಸ್ತಕ: ಪೂತನಿ ಮತ್ತಿತರ ನಾಟಕಗಳುಪ್ರಕಾರ: ನಾಟಕಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್ಪುಟಗಳು: 296ಬೆಲೆ: 300/-ಮೊಬೈಲ್: 9008122991 ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರಾದ ಈ ಲೇಖಕಿ ಕಾಲಕಾಲಕ್ಕೆ ಕೆಲವಾರು ನಾಟಕಗಳನ್ನೂ ರಚಿಸಿದ್ದಾರೆ. ಈ ‘ಪೂತನಿ ಮತ್ತಿತರ ನಾಟಕಗಳು’ ಸಂಕಲನದಲ್ಲಿ ಒಂಬತ್ತು ನಾಟಕಗಳಿದ್ದು, ಅದರಲ್ಲಿ ‘ಪೂತನಿ’ ಏಕವ್ಯಕ್ತಿ ರಂಗಪ್ರಸ್ತುತಿಯು ಪ್ರಮುಖವಾದುದು. ಆದ್ದರಿಂದಲೇ ಸಂಕಲನ ಆ ಶೀರ್ಷಿಕೆಯನ್ನೇ ಹೊತ್ತಿದೆ. ಲೇಖಕಿಯ ಕಲ್ಪನೆಯ ಪೂತನಿ ರಕ್ಕಸಿಯಲ್ಲ. ಸಾಧಾರಣ ಮುಗ್ಧ ಹೆಂಗಸೊಬ್ಬಳು, ತನ್ನ ಸುತ್ತಲಿನ ವಾತಾವರಣದಿಂದ ಧೂರ್ತಳಾಗಿ […]Read More
ಅಪರೂಪದ ಪುರಾಣ ಕಥೆಗಳು – ಕಥಾಸಂಕಲನ ಪುಸ್ತಕದ ಹೆಸರು: ಅಪರೂಪದ ಪುರಾಣ ಕಥೆಗಳುಪ್ರಕಾರ: ಪುರಾಣ ಕಥೆಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 5ಪ್ರಕಾಶನ: ಉಪಾಸನ ಬುಕ್ಸ್ಪುಟಗಳು:ಬೆಲೆ: 170/-ಮೊಬೈಲ್: 9008122991 ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು, ಶಿವಪುರಾಣ ಮೊದಲಾದವುಗಳಿಂದ ಆಯ್ದ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಅಂಶಗಳತ್ತ ಬೆಳಕು ಚೆಲ್ಲುವ ಹಲವು ಅಪರೂಪದ ಕಥೆಗಳು ಇಲ್ಲಿವೆ. ವಿಜಯ ಕರ್ನಾಟಕ ಪತ್ರಿಕೆಯ ‘ಬೋಧಿವೃಕ್ಷ’ ದಲ್ಲಿ ಈ ಕಥೆಗಳು ಕೆಲಕಾಲ ‘ಸ್ವಾರಸ್ಯ ಕಥೆಗಳು’ ಎಂಬ ಹೆಸರಿನ ಅಂಕಣವಾಗಿ ಪ್ರಕಟಗೊಳ್ಳುತ್ತಿತ್ತು. ನಂತರ ವಿಜಯವಾಣಿ ಪತ್ರಿಕೆಯಲ್ಲಿಯೂ […]Read More
ನೂತನ ಜಗದಾ ಬಾಗಿಲು – ಮಹಾ ಕಥಾಸಂಕಲನ ಪುಸ್ತಕದ ಹೆಸರು: ನೂತನ ಜಗದಾ ಬಾಗಿಲುಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘು (ಸಂಪಾದನೆ)ಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 474ಬೆಲೆ: 640/-ಮೊಬೈಲ್: 9008122991 ಈ ಕಥಾಸಂಕಲನದಲ್ಲಿ ಐವತ್ತೆಂಟು ಕಥೆಗಾರರು ರಚಿಸಿದ ವಿಭಿನ್ನ ಕಥೆಗಳಿವೆ. ಇವರಲ್ಲಿ, ಇದಾಗಲೇ ಹೆಸರು ಮಾಡಿರುವ ಕಥೆಗಾರರು ಕೆಲವರಷ್ಟೇ. ಉಳಿದವರೆಲ್ಲಾ ಹೊಸ ಕಥೆಗಾರರು. ತಮ್ಮ ವಿನೂತನವಾದ ಕಥಾ ಹಂದರ, ನಿರೂಪಣೆಯ ಶೈಲಿ, ಭಾಷಾ ಬಳಕೆಗಳಿಂದ ತಮ್ಮದೇ ಆದ ಹೊಸ ಜಗತ್ತನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆದ್ದರಿಂದಲೇ ಸಂಕಲನದ […]Read More
ಬೊಗಸೆಯಲ್ಲಿ ಕಥೆಗಳು – ಅತೀ ಸಣ್ಣ ಕಥೆಗಳು ಪುಸ್ತಕದ ಹೆಸರು: ಬೊಗಸೆಯಲ್ಲಿ ಕಥೆಗಳುಪ್ರಕಾರ: ಅತಿಸಣ್ಣ ಕಥೆಗಳ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 196ಬೆಲೆ: 270/-ಮೊಬೈಲ್: 9008122991 ನ್ಯಾನೋ ಕಥೆಗಳೆಂದೇ ಹೆಚ್ಚು ಜನಪ್ರಿಯವಾಗಿರುವ ಅತಿಸಣ್ಣ ಕಥೆಗಳ ಸಂಕಲನವಿದು. ಇಲ್ಲಿನ ಕಥೆಗಳು ಸುಮಾರು ಮೂರ್ನಾಲ್ಕು ಸಾಲುಗಳಲ್ಲಿ ಅಥವಾ ಕೆಲವೊಂದು ಒಂದರ್ಧ ಪುಟದಲ್ಲಿ ಮುಗಿದುಬಿಡುತ್ತವೆ. ರಚನೆಯ ಕುರಿತು ಅರಿಕೆಯಲ್ಲಿ ಬರೆಯುತ್ತಾ ಲೇಖಕಿಯು ‘ನನ್ನ ಮಗಳನ್ನು ಮುದ್ದು ಮಾಡುವಾಗಿನ ಖುಷಿಯನ್ನೇ ಇವುಗಳ ರಚನೆಯಲ್ಲಿ ಕಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಂಕಲನಕ್ಕೆ […]Read More
ಕೆಂಪು ದಾಸವಾಳ – ಕಥಾ ಸಂಕಲನ ಪುಸ್ತಕದ ಹೆಸರು: ಕೆಂಪು ದಾಸವಾಳಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 132ಬೆಲೆ: 190/-ಮೊಬೈಲ್: 9008122991 ‘ಕೆಂಪು ದಾಸವಾಳ’ ಎಂಬ ವಿಶೇಷ ಹೆಸರಿನ ಈ ಕಥಾಸಂಕಲನದಲ್ಲಿ ಅಷ್ಟೇ ವಿಶೇಷವಾದ ಕತೆಗಳಿವೆ. ಬದುಕು, ಸಾವು, ಸೂತಕ, ಮಿಲನ, ಸಂಪ್ರದಾಯ, ಸಂಪ್ರದಾಯ ಆಧುನಿಕತೆಯ ಮುಖಾಮುಖಿ ಮತ್ತು ತಿಕ್ಕಾಟ, ಹುಡುಕಾಟ ಮುನ್ನೆಲೆಯ ಕತೆಗಳಿವೆ. ಮನುಷ್ಯನನ್ನು ಅಂತರಂಗದಿಂದ ಹೊಸ ಕಾಣ್ಕೆಯನ್ನು ನೋಡುವ ರೀತಿಯನ್ನು ಬದಲಾಯಿಸುವ ತೀವ್ರ ಸಂಗತಿಗಳೆಂದರೆ ಸಾವು ಮತ್ತು ಕಾಮ. ಅದು […]Read More
ಆರನೇ ಬೆರಳು – ಕಥಾ ಸಂಕಲನ ಪುಸ್ತಕದ ಹೆಸರು: ಆರನೇ ಬೆರಳುಪ್ರಕಾರ: ಕಥಾ ಸಂಕಲನಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 180ಬೆಲೆ: 280/-ಮೊಬೈಲ್: 9008122991 ಕೃತಿಯ ಅರಿಕೆಯ ಭಾಗದಲ್ಲಿ ಲೇಖಕಿಯು ತಾವು ಕಥೆಗಳನ್ನು ಬರೆಯಲು ದೇವನೂರು ಮಹಾದೇವರ ಕಥೆಗಳೇ ಪ್ರೇರಣೆ ನೀಡಿದವೆಂದು ಹೇಳಿಕೊಂಡಿದ್ದಾರೆ. ಆರನೇ ಬೆರಳು, ಅಗ್ನಿದಿವ್ಯ, ಪುಷ್ಪಗಂಧಿ, ಕಮರಿದ ಕನಸು, ಒಂದು ಮುಂಜಾವಿನಲಿ… ಮೊದಲಾದ ಸುಮಾರು 1997ರಿಂದ 2019ರ ಅವಧಿಯವರೆಗೆ ಲೇಖಕಿಯು ರಚಿಸಿದ ಇಪ್ಪತ್ತು ಕಥೆಗಳು ಈ ಸಂಕಲನದಲ್ಲಿದೆ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ […]Read More