ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ ಸದಾ ಸ್ಟೆತಾಸ್ಕೋಪ್ ಹಿಡಿಯುವ ಹಸ್ತದಿಂದ ಲೇಖನಿಯನ್ನು ಸಹ ಒಲಿಸಿಕೊಂಡವರಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಪ್ರಮುಖರು. ಅವರು ತಾವು ರಚಿಸಿದ ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಹಾಗು ‘ಮುಖದಿಂದೆದ್ದು ಎತ್ತಲೊ ನಡೆದ ಕಣ್ಣು” ಎಂಬ ಕವನ ಸಂಕಲನಗಳನ್ನು ಮತ್ತು ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’ ಎಂಬ ವೈದ್ಯಕೀಯ ಲೇಖನಗಳ ಪುಸ್ತಕವನ್ನು ಹೊರತಂದಿದ್ದಾರೆ. 1976 ರಿಂದ1989 ರವರೆಗೆ ಸೋಮಾಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವ ಅವರು, ‘ಕಗ್ಗತ್ತಲೆಯ ಖಂಡದಲ್ಲಿ’ ಸೋಮಾಲಿಯಾದಲ್ಲಿ 13 ವರ್ಷಗಳು […]Read More

ಶಾಯರಿ

ಶಾಯರಿ ನನಗೂಏಳು ಬಾರಿ ಕೂಗುವ ಆಸೆ ಇದೆಆದರೆ ನಿನ್ನಂತೆನಿಂತಲ್ಲೇ ನಿಲ್ಲುವ ಕೆಲಸ ಮಾತ್ರ ಬೇಡವಾಗಿದೆ ನಿನಗಿಂತಚುಕ್ಕಿ ಚಿಕ್ಕದಾದರೂನಗುವುದು ಬಿಡುವುದಿಲ್ಲಆದರೆನಿನ್ನ ಕೈಗಿಟ್ಟ ಚೆಕ್ಕು ಎಷ್ಟು ದೊಡ್ಡ ಬೆಲೆಯದಾದರುಒಮ್ಮೆಯೂ ನಗಿಸಲಿಲ್ಲ ಚಂದ್ರನಿಗೆಕೋಟಿ ನಕ್ಷತ್ರ ಕಾಟಕೊಟ್ಟರುದಾಟಿ ಬರುವುದು ಬಿಡಲಿಲ್ಲಆದರೆ ನಿನಗೆಕಾಯ್ದು ಕಾಯ್ದು ಒಂದು ಚೀಟಿ ಕೊಟ್ಟರುಮತ್ತೆಂದೂ ಕಾಲೇಜ್ ಗೇಟ್ ದಾಟಿಸಲಿಲ್ಲ ಹಲುಬಿಗುಲಾಬಿ ತರಿಸಿಕೊಂಡರುಮುಡಿಗೇರಿಸಿ ಎದುರಿಗೆ ಬರಲಿಲ್ಲತರುಬಿತಾಯತ ಕೊಟ್ಟರುಹೋಗ್ತಾ ಹೋಗ್ತಾ ನನ್ನ ಮರೆಯಲೇ ಇಲ್ಲ ಶ್ರೀ ಹನಮಂತ ಸೋಮನಕಟ್ಟಿRead More

ಮನದ ಚಿಂತೆ

ಮನದ ಚಿಂತೆ ದೂರದೂರಿನಲ್ಲಿ ನಿಂತು ಮನೆಗೆ ಮನವ ಹಚ್ಚಿಬಿಟ್ಟೆಏನ್ ಕಾಣಲಿ ಅಲ್ಲಿ ನಮ್ಮದೇ ಮನೆಯ ನೆಟ್ಟುಬಿಟ್ಟೆಊಟ ಸೇರದು, ಕಾಫಿ ಹೋಗದು, ನಿದ್ದೆ ಬಾರದುಕಾರಿದ್ರೂ ಬಸ್ಸಿದ್ರೂ ಮನ ಕೇಳತ್ತೆ ಎಲ್ಲಿ ಹೋಗೋದು ಅಲ್ಲಿ ಕುಡಿದರೆ ನೀರು ಗಡಸು, ಸ್ನಾನಕ್ಕೆ ಅಂಟಂಟುಮನೆಯ ನೀರು ತೆಳುವು ಬಲು ಸಿಹಿಯುಂಟು ಬಗೆಬಗೆಯ ಸಿಹಿ ತಿಂಡಿಗಳು, ಬಾಳೆಲೆ ಊಟವುಂಟುಆದ್ರೂ ಮನೆಯಲ್ಲಿನ ಸಾರನ್ನಕ್ಕೆ ಎಣೆಯಲ್ಲುಂಟು ಮೊದಮೊದಲು ಹೊರವೂರಿಗೆ ಹೋಗುವ ಹುಮ್ಮಸ್ಸುಹೋಗಲೇಬೇಕೆಂದು ಹಠ ಹಿಡಿಯುವ ಮನಸ್ಸುಒಂದೇ ಎರಡೇ ನೂರಾರು ಊರು ಸುತ್ತಿದ್ದಾಯ್ತುಬರೀ ಆರೇ ದಿನಗಳಲ್ಲಿ ಉಸ್ಸೆಂದಾಯ್ತು.. ಥಳುಕು […]Read More

ಎಕ್ಕವೆಂಬ ದಿವ್ಯ ಔಷಧಿ

ಎಕ್ಕವೆಂಬ ದಿವ್ಯ ಔಷಧಿ ಪ್ರಕೃತಿಯಲ್ಲಿ ಹಲವಾರು ಕೌತುಕಗಳಿವೆ. ವೈವಿಧ್ಯಮಯ ಜೀವರಾಶಿಗಳು ಹಾಗೂ ಮರಗಿಡಗಳಿವೆ. ಮರಗಿಡಗಳ ಪೈಕಿ ಕೆಲವೊಂದು ಮನುಷ್ಯನಿಗೆ ಬಹಳಷ್ಟು ಉಪಕಾರಿಯಾಗಿದ್ದುಕೊಂಡು ಔಷಧೀಯ ಗುಣವನ್ನೂ ನೀಡುತ್ತದೆ. ದಿನ ಬೆಳಗಾದ್ರೆ ನಾವೆಲ್ಲರೂ ನಿತ್ಯ ನೋಡುವ ಗಿಡವೊಂದು ಅದ್ಭುತವನ್ನು ಸೃಷ್ಟಿಸುತ್ತದೆಯೆಂದರೆ ನಂಬಲೇಬೇಕು. ಅದರ ಹೂವು ಎಲೆ ಬೇರುಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಈ ಗಿಡಕ್ಕೆ 10-15 ವರ್ಷ ತುಂಬಿ ಬೆಳೆದು ನಿಂತಾಗ ಇದರ ಬೇರಿನಲ್ಲಿ ಗಣೇಶನ ಮೂರ್ತಿಗಳು ಪ್ರಾಕೃತಿಕವಾಗಿ ರೂಪುಗೊಳ್ಳುತ್ತವೆಯಂತೆ. ಅದನ್ನು ಜತನದಿಂದ ಹೆಕ್ಕಿ ತೆಗೆದು ಮನೆಯಲ್ಲಿಟ್ಟು ಪೂಜೆ […]Read More

ರೈತರ ಮಕ್ಕಳು ನಾವೆಲ್ಲ

ರೈತರ ಮಕ್ಕಳು ನಾವೆಲ್ಲ ಹಳ್ಳಿಯ ಸೊಬಗಿನ ಒಳ್ಳೆಯ ಮನಸಿನರೈತರ ಮಕ್ಕಳು ನಾವೆಲ್ಲ ,,ನಮ್ಮನು ಒಪ್ಪದೆ ಬೇಡ ಎನ್ನಲುಕಾರಣ ಏನು ಗೊತ್ತಿಲ್ಲ.ರೈತರ ಮಕ್ಕಳು ನಾವೆಲ್ಲ,,,ನಾವು ಬೆಳೆದರೆ ಇರುವುದು ಜಗವೆಲ್ಲ.!!೧!! ಬರಡು ಭೂಮಿಯನು ಹಸನು ಮಾಡುತಬೆಳೆಯುವೆವು,,,ಬೆಳೆಯನ್ನ,,,ಬೆಳೆಗೆ ಹಬ್ಬಿರುವ ಕಳೆಯ ಕೀಳುತರಾಶಿ ಹಾಕುವೆವು ಫಸಲನ್ನ,,,ರೈತರ ಮಕ್ಕಳು ನಾವೆಲ್ಲ ,,,ನಾವು ಬೆಳೆದರೆ ಇರುವುದು ಜಗವೆಲ್ಲ.!!೨!! ಬಿಸಿಲಿಗಂಜದೆ ಚಳಿಗೆ ನಡುಗದೆಬೆವರ ಹರಿಸುವುದು ನಮ್ಮ ಗುಣ.ತುತ್ತು ತಿನ್ನದೆ ಹೊತ್ತು ನೊಡದೆಕಾಯ ಮಾಡುವುದು ನಮ್ಮ ಮನ.ರೈತರ ಮಕ್ಕಳು ನಾವೆಲ್ಲ,,ನಾವು ಬೆಳೆದರೆ ಇರುವುದು ಜಗವೆಲ್ಲ !೩!! ಕೊಚ್ಚಿ ಹೋದರು, […]Read More

ಸುರಕ್ಷಾ ಜಾಗೃತಿ – 5

ಸುರಕ್ಷಾ ಜಾಗೃತಿ – 5ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಆಟಗಳ ಸಹಾಯದಿಂದ ಹೇಗೆ ನಾವು ಆಪತ್ತಿನ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಅಂತ ತಿಳಿದುಕೊಂಡಿದ್ದೇವೆ. ಹಾಗೆಯೇ ಈ ಅಂಕಣದಲ್ಲಿ ನಾವು ಆಪತ್ತಿಗೆ ಪೂರಕವಾದ ನಮ್ಮಲ್ಲಿನ ಕೆಲವೊಂದು ದೈನಂದಿನ ವ್ಯವಹಾರಗಳು / ಆಚರಣೆಗಳ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲೋಣವೇ? ನಾವೆಲ್ಲರೂ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಹೇಗೆ ನಮ್ಮನ್ನು ನಾವು ಪ್ರದರ್ಶಿಸಬೇಕು? ಹೇಗೆ ವ್ಯವಹರಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ಎಲ್ಲದರಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಯಾರೂ ಕೂಡ […]Read More

ಜೋಡು

ಜೋಡು ನಿತ್ಯ ಹೊತ್ತು ಮೆರೆಯುವಜೋಡಿಗೆ, ಯಾರು ಇಜ್ಜೋಡುಆಗದಿದ್ದರೆ ಸಾಕು ಜಾತಿ ಧರ್ಮವೆನ್ನದೆತನ್ನ ಜಾತಿ ಧರ್ಮ ಮರೆಯದೆಜೋಡಾಗಿ ಸಾಗುವ ಜೋಡುಅದಕ್ಕಿದೆ ಅದರದೇ ಹಾಡು ಪಾಡು ಸಾವಿರಾರು ವರ್ಷಗಳ ಹಿಂದೆಜನಿಸಿ ಬಂದಾಗಿನಿಂದಲೂತಂದೆ ತಾಯಿಯ ಗುರುತು ಪತ್ತೆ ಇಲ್ಲವಂಶ ವೃಕ್ಷ ಬೆಳೆಯುತ್ತಲೇ ಸಾಗಿದೆ ಬೆಟ್ಟಗುಡ್ಡ ಅಲೆಯುವಕುರಿಗಾರನ ಕಾಲ್ಮರಿಯಿಂದಇಂದಿನ ಪ್ಯಾಶನ್ ಲೋಕದ ಸೊಂಟ ಬಳಕಿಸುವಕ್ಯಾಟ್ ವಾಕ್ ಮಣಿಯರ ಹೈ ಹೀಲ್ಡ್ ವರೆಗೂಬಗೆಬಗೆಯ ಅಂಕಿತ ನಾಮ ಇಂಗ್ಲೆಂಡ್ ರಾಣಿಯ ಶಯಾಗೃದಿಂದಸ್ವಚ್ಛ ಮನಸ್ಸಿನ ಪೌರ ಕಾರ್ಮಿಕರಹೊತ್ತು ಮೆರೆಸುವ ಗಟ್ಟಿ ಧೈರ್ಯಧರೆಯ ಮೇಲೆ ಮತ್ಯಾರಿಗಾದರು ಉಂಟೆ ಆಕಾರ […]Read More

ಕ್ರೆಟೇಶಿಯಸ್ ಯುಗಾಂತ್ಯ

ಕ್ರೆಟೇಶಿಯಸ್ ಯುಗಾಂತ್ಯ ಕ್ರೆಟೇಶಿಯಸ್ ಯುಗ ಸರಿಸುಮಾರು 201 ದಶಲಕ್ಷ ವರ್ಷಗಳ ಹಿಂದೆ ಆರಂಭವಾಗಿ 66 ದಶಲಕ್ಷ ವರ್ಷಗಳ ಹಿಂದೆ ಮುಗಿಯಿತು. ಮೆಕ್ಸಿಕೋದ ಯುಕಾಟನ್ ಪ್ರಸ್ಥಭೂಮಿಗೆ ಅಪ್ಪಳಿಸಿದ 180 km ಗಾತ್ರದ ಗೋಳಾಕಾರದ ಕ್ಷುದ್ರಗ್ರಹ ಈ ಭೂಮಿಯ ಮೇಲಿನ ಕ್ರೆಟೇಶಿಯಸ್ ಯುಗದ ಡೈನೋಸಾರಸ್ ಗಳ ಜೊತೆಗೆ ಸಾಕಷ್ಟು ಪ್ರಭೇದದ ಪ್ರಾಣಿ ಸಸ್ಯ ವರ್ಗಗಳನ್ನ ಶಾಶ್ವತವಾಗಿ ನಶಿಸಿಹಾಕಿದೆ. ಜೀವ ವಿಜ್ಞಾನಿಗಳಿಗೆ ಇಂದು ದೊರೆತಿರುವ/ದೊರಕುತ್ತಲಿರುವ ಅರವತ್ತು ದಶಲಕ್ಷ ವರ್ಷಗಳ ಹಿಂದಿನ ಅವಶೇಷಗಳನ್ನ ವಿವಿಧ ವೈಜ್ಞಾನಿಕ ಪರೀಕ್ಷೆಗಳಿಗೆ ಒಡ್ಡಿ ಅವುಗಳ ಕಾಲ ನಿಖರತೆಯ […]Read More

ಕರುನಾಡಿನ ನಾಡಹಬ್ಬ

ಕರುನಾಡಿನ ನಾಡಹಬ್ಬ ದಸರಾ ಕರ್ನಾಟಕದ ನಾಡಿನ ಹಬ್ಬವುಎಲ್ಲೆಡೆ ವಿಜಯ ದಶಮಿಯ ಸಂಭ್ರಮವುಬಂದಿದೆ ನವರಾತ್ರಿಗಳ ವಿಶೇಷ ಕ್ಷಣವುಕೈಬೀಸಿ ಕರೆಯುತ್ತಿದೆ ಮೈಸೂರು ನಗರವು ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯುಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯುಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯುನೋಡ ಬನ್ನಿರಿ ಸಾಂಸ್ಕೃತಿಕ ನಗರಿಯು ಒಳ್ಳೆಯ ವಿಜಯವನ್ನು ಗುರುತಿಸುವ ದಿನವುನಡೆಯಲಿದೆ ಜಂಬೂ ಸವಾರಿಯ ಯಾತ್ರೆಯುಮಲ್ಲಗಂಬ ಕುಸ್ತಿಯ ರೋಮಾಂಚನದ ದಸರೆಯುಕಾಪಾಡಲಿ ಎಲ್ಲರನು ಶಕ್ತಿ ದೇವತೆಯು ಮೈಸೂರು ದಸರಾ ಸಂಭ್ರಮ ಸುಂದರಒಂಬತ್ತು ದಿನವೂ ವಿಶೇಷ ಸಡಗರಮೈಸೂರ ಪಾಕ ತಿನ್ನಿರಿ ರುಚಿಕರಕೂಗಿ ಹೇಳಿ ಚಾಮುಂಡಿಗೆ ಜೈಕಾರ ವಿಜಯನಗರ […]Read More

ಹಾವು ಕಡಿತಕ್ಕೆ ಚಿಕಿತ್ಸೆ ಹಾಗು ಜಾಗೃತಿ

ಹಾವು ಕಡಿತಕ್ಕೆ ಚಿಕಿತ್ಸೆ ಹಾಗು ಜಾಗೃತಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಐವತ್ತು ಸಾವಿರಕ್ಕಿಂತ ಅಧಿಕ ಜನ ಹಾವು ಕಡಿತಗಳಿಂದ ಮೃತಪಡುತ್ತಿದ್ದು, ಒಂದೂವರೆ ಲಕ್ಷ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ ಅತೀ ಹೆಚ್ಚು ಜನ ನಮ್ಮ ದೇಶದಲ್ಲೆ ಸಾವಿಗೀಡಾಗುತ್ತಿದ್ದಾರೆ. ನಮ್ಮ ಮಲೆನಾಡು ಭಾಗದಲ್ಲಿ ಹಾವು ಕಡಿತಗಳ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದು, ಹಾವು ಕಡಿದಾಗ ಅನುಸರಿಸಬೇಕಾದ ಸಾಮಾನ್ಯ ಜ್ಞಾನದ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಲೆ ಇವೆ. ನಮ್ಮಲ್ಲಿ ಹಾವಿನ ಕಡಿತವು ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಖಾಯಿಲೆ ಎಂದು […]Read More