ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಮೇಲಕ್ಕೆ ಹೋಗಲು ಅರ್ಧ ಗಂಟೆ ಹಿಡಿಯಿತು. ಅದು ಸಂಘವೆಂದು ರಟ್ಟಾ ಗುರುತಿಸಿದಳು. ಕಲ್ಲನ್ನು ಕಡಿದು ನಿರ್ಮಿಸಿರುವ ಕೆಲವು ಕೊಠಡಿಗಳು. ಎದುರಿಗೆ ಸಮತಲವಾದ ಒಂದು ಜಗಲಿ. ಜಗಲಿಯ ಮಧ್ಯದಲ್ಲಿ ತಥಾಗತನ ಶಿಲಾಮೂರ್ತಿ. ತಪ್ಪಲಿನ ಕಡೆಯಿಂದ ಕಾಣಿಸಿದ ಕಿಟಕಿಗಳು ಸಂಘದ ಹಿಂಭಾಗದ್ದು. ರಟ್ಟಾ ಮೊದಲು ಬುದ್ಧನ ಧ್ಯಾನ ಮುದ್ರೆಯಲ್ಲಿದ್ದ ಮೂರ್ತಿಯ ಮುಂದೆ ಹೋಗಿ ನಿಂತಳು. ಚಿತ್ರಕನೂ ಪಕ್ಕದಲ್ಲಿ ಬಂದು ನಿಂತನು. ರಟ್ಟಾ ಕೈ ಜೋಡಿಸಿ ಭಕ್ತಿ ನಮ್ರ ಧ್ವನಿಯಲ್ಲಿ-ನಮೋ ತಸ್ಸ ಭಗವತೋ ಅರಹತೋ […]Read More