ಹಿಂದಿನ ಸಂಚಿಕೆಯಿಂದ… ಅಪ್ರಮೇಯ ಬೆಂಗಳೂರನ್ನು ಇಷ್ಟು ಬೇಗ ಬಿಡಬೇಕೆಂಬ ಇಚ್ಛೆ ಇರಲಿಲ್ಲ ಆದರೆ ತನ್ನಲ್ಲಿರುವ ವಿಗ್ರಹಗಳ ಭದ್ರತೆಗಾಗಿ ನಿಂತಲ್ಲೇ ನಿಲ್ಲದೆ ದಕ್ಷಿಣ ಭಾರತವನ್ನು ಒಂದಿಷ್ಟು ಧರ್ಮ ಪ್ರಚಾರವನ್ನು ಮಾಡುತ್ತಾ ಸುತ್ತೋಣವೆಂದು ಹೈದರಾಬಾದ್ ಗೆ ಹೋಗೋಣವೆಂದು ನಿರ್ಧರಿಸಿ ಶಿಷ್ಯರ ಹಾಗು ನಾಗ ಗಾಂಧಾರಿಯ ಜೊತೆ ರೈಲು ಹತ್ತಿದ. ಮುಂದೆ… –ಒಂಬತ್ತು- ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರು ಬೆಳಗ್ಗೆ. ನಂತರ ಹೊಟೇಲ್ಗೆ ಮರಳಿ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದರು. ಸಂಜೆ ಸಣ್ಣ ಗುಡ್ಡವೊಂದರ ಮೇಲಿನ ಬಿರ್ಲಾ ಮಂದಿರ್ನವರ ಹಾಲ್ನಲ್ಲಿ […]Read More
ಹಿಂದಿನ ಸಂಚಿಕೆಯಿಂದಅಪ್ರಮೇಯ ಬೆಂಗಳೂರಿನ ಎರಡು ಕಡೆಯ ಬಯಲು ಮಂದಿರದಲ್ಲಿನ ಪ್ರವಚನದಲ್ಲಿ ಒಮ್ಮೆ ಸಂತ ಕಬೀರ್ ಹಾಗು ಇನ್ನೊಮ್ಮೆ ಸಂತ ತುಳಸಿ ದಾಸರ ಬಗ್ಗೆ ಅವರುಗಳು ರಚಿಸಿದ ಹಾಡುಗಳ ಮೂಲಕ ಮಹತ್ವವನ್ನು ಒತ್ತಿ ಹೇಳುತ್ತಾನೆ. ನೆರೆದಿದ್ದ ಜನರೆಲ್ಲರಿಗೂ ಹೊಸದಾದ ಅನುಭವವಾಗುತ್ತದೆ. ಇದರ ಮದ್ಯೆ ಅಪ್ರಮೇಯ ಶಿಷ್ಯರಲೊಬ್ಬ ವಿಗ್ರಹ ಕದಿಯುವ ವಿಫಲ ಪ್ರಯತ್ನವನ್ನು ಮುಂದುವರೆಸುತ್ತಾನೆ. ಮುಂದೆ…. -ಎಂಟು- ಅಪ್ರಮೇಯನೊಂದಿಗೆ ನಾಗ ಗಾಂಧಾರಿ, ಅಗಸ್ತ್ಯ ಕುಳಿತಿದ್ದರು. ಅವರಿಬ್ಬರ ಮುಖದ ಮೇಲೆ ಅವರೊಳಗಿನ ನಿಜವಾದ ಭಾವನೆ ತಿಳಿಯುವಂತಿರಲಿಲ್ಲ. “ಆದರೂ ನನಗೊಂದು ವಿಷಯ ಹೇಳು” […]Read More
ಹಿಂದಿನ ಸಂಚಿಕೆಯಿಂದಅಗಸ್ತ್ಯನ ಮನೆಯಲ್ಲಿ ನಾಗ ಗಾಂಧಾರಿಯನ್ನು ಕಂಡ ಅಪ್ರಮೇಯನಿಗೆ ತನ್ನ ಹಾಗು ಅವಳ ಬಾಲ್ಯದ ನೆನಪುಗಳು ಮರುಕಳಿಸಿ ಅವಳ ಪ್ರೇಮಪಾಶದಿಂದ ಪಾರಾದ ಬಗೆಯನ್ನು ಚಿಂತಿಸುತಿದ್ದಾಗ ಅಗಸ್ತ್ಯ ವಾಗ್ವಾದಕ್ಕೆ ಬಿದ್ದು ನಾಗ ಗಾಂಧಾರಿಯು ನಿನಗೋಸ್ಕರ ಇನ್ನು ಮದುವೆಯಾಗದೆ ಉಳಿದಿರುವಳು ಎಂದು ಅಪ್ರಮೇಯನಿಗೆ ನೆನಪಿಸಿದ. ಅಪ್ರಮೇಯ ನಿರಾಕರಿಸಿದ್ದಕ್ಕೆ ನಾಗ ಗಾಂಧಾರಿಯು ಸಿಟ್ಟಿನಿಂದ ಕಿರುಚುತ್ತಾ “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ […]Read More
-ಆರು- ಹಿಂದಿನ ಸಂಚಿಕೆಯಿಂದಅಪ್ಪು ಮದುರೈ ನಲ್ಲಿ ಧರ್ಮ ಪ್ರವಚನವನ್ನು ಮಾಡಿ ಶಿಷ್ಯರ ಜೊತೆ ಬೆಂಗಳೂರಿಗೆ ಹಿಂತಿರುಗಿದ. ಮದ್ಯೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಶಿಷ್ಯರನ್ನು ಕಂಡು ದುಡ್ಡಿಗೋಸ್ಕರ ಅಲ್ಲವೇ ಇವರಲ್ಲಿ ಯಾರೋ ಒಬ್ಬರು ನಮ್ಮ ವಿರುದ್ದವಾಗಿರುವುದು ಎಂದು ಮರುಗಿದ. ಬೆಂಗಳೂರಿನಲ್ಲಿ ಸ್ನೇಹಿತ ಅಗಸ್ತ್ಯನ ನೋಡಿ ಸಂತಸಪಟ್ಟರು ನಾಗ ಗಾಂಧಾರಿಯನ್ನು ನೋಡಿ ಆಶ್ಚರ್ಯಪಟ್ಟ. ಅಷ್ಟಕ್ಕೂ ಯಾರೀ ನಾಗ ಗಾಂಧಾರಿ…… “ಆಯಾ ಹೈ ಮುಝೆ ಫಿರ್ ಯಾದ್ ವೋ ಜಾಲಿಮ್ ಗುಜರಾ ಜಮಾನಾ ಬಚಪನ್ ಕಾ ಹಾಯ್ ರೆ ಅಕೇಲೆ ಛೋಡ್ ಕೆ […]Read More
ಹಿಂದಿನ ಸಂಚಿಕೆಯಲ್ಲಿ…ಅಪ್ರಮೇಯ ಅಳಗರ್ ಕೋವಿಲ್ ದೇವಸ್ಥಾನದ ಸುಂದರಬಾಹು ವಿಗ್ರಹದ ಬೆರಗನ್ನು ಸವಿಯುತ್ತ ಅಲ್ಲಿನ ಅಳಗಪ್ಪ ಚೆಟ್ಟಿಯಾರ್ ಕೋರಿಕೆಯ ಮೇರೆಗೆ ತನ್ನ ಪ್ರವಚನವನ್ನು ಶುರು ಮಾಡುತ್ತಾನೆ ಈ ಮದ್ಯದಲ್ಲಿ ಅವನಿಗೆ ಗೊತ್ತಿಲದೆ ನಾಯಕ್ ನ ಕಡೆಯವರು ಪಿಸ್ತೂಲಿನೊಂದಿಗೆ ಸಭೆಯ ಮದ್ಯೆ ಹೊಂಚು ಹಾಕುತ್ತಿರುತ್ತಾರೆ. ಐದು ಆ ಸಂಜೆ ಮೀನಾಕ್ಷಿ, ಸುಂದರೇಶ್ವರರ ದರುಶನ ಮಾಡಿ ಹೊರಡುವ ಸನ್ನಾಹ ನಡೆಸಿದ ಅಪ್ಪು ಅಳಗಪ್ಪ ಚೆಟ್ಟಿಯಾರ್ ಬಹಳವೇ ಸಂತೋಷ ಪಟ್ಟು ಅನೇಕ ಕಾಣಿಕೆಗಳನ್ನು ನೀಡಲು ಹೋದ. “ದಯವಿಟ್ಟು ಕ್ಷಮಿಸಿ. ನಾನು ಇವನ್ನೆಲ್ಲಾ ಸ್ವೀಕರಿಸಲಾರೆ. […]Read More
ಹಿಂದಿನ ಸಂಚಿಕೆಯಲ್ಲಿ ಅಪ್ಪುವಿನ ಅನುಮಾನ ನಿಂತಿಲ್ಲ. ಯಾರು ಗುರುಗಳನ್ನು ಕೊಂದವರು ? ಜೋಶಿ ಮಠದಲ್ಲಿನ ಅನುಭವಗಳನ್ನು ಚಿಂತಿಸುತ್ತಾ ಮದುರೈ ಗೆ ಬಂದ ಅಪ್ಪು ಸುಂದರ ಚತುರ್ಬುಜ ನಾರಾಯಣ ವಿಗ್ರಹವನ್ನು ಕಂಡ ಮುಂದೆ ? —ನಾಲ್ಕು— ಅಳಗರ್ ಕೋವಿಲ್ (ಸುಂದರನ ದೇವಸ್ಥಾನ)ದ ವಿನ್ಯಾಸ ನೋಡಿ ಬೆರಗಾಗಿದ್ದ ಅಪ್ರಮೇಯ. ಬಲು ಚೆನ್ನಾದ ಗುಡಿಯದು. ಗುಡಿಯ ಹಿಂದೆ ಹಸಿರು ಬೆಟ್ಟ. ವೃಕ್ಷಸಮೂಹ ಗುಡಿಯ ಸುತ್ತಲೂ ಇತ್ತು. ಆರು ಕಂಬಗಳ ಪುಟ್ಟ ಮಂಟಪ ಪ್ರವೇಶಿಸಿದೊಡನೆ ಸುಮಾರು ಹದಿನೈದು ಕಂಬಗಳ ದೊಡ್ಡ ಪ್ರಾಂಗಣ. ಅದನ್ನು […]Read More
ಹಿಂದಿನ ಸಂಚಿಕೆಯಲ್ಲಿ ಅಪ್ರಮೇಯನ ಮನಸಿನಲ್ಲಿ ಗುರುಗಳ ದೇಹದ ಮೇಲೆ ಸುತ್ತ ಗಾಯಗಳು ಹೇಗಾದವು ಎಂಬ ಚಿಂತೆಗೆ ಬೀಳುತ್ತಾನೆ.ಅವರು ಇಟ್ಟಿಕೊಂಡಿದ್ದ ರಹಸ್ಯಗಳಾದರು ಏನು ? —ಮೂರು— ಪ್ರಪಂಚದಲ್ಲಿನ ದುಷ್ಟತನಕ್ಕೆ ಕೊನೆಯೇ ಇಲ್ಲವೇನೋ… ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಎನ್ನುತ್ತಾನೆ ಆ ದೇವದೇವ. ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿ ಬರುತ್ತೇನೆ ಎಂದಿದ್ದಾನೆ. ಆದರೆ ಇನ್ನೂ ಒಂದು ಮಾತು ನಾವು ಕೇಳಿದ್ದೇವೆ. ಪಾಪದ ಕೊಡ ತುಂಬುವವರೆಗೂ ಶಿಕ್ಷೆ […]Read More
ಹಿಂದಿನ ಸಂಚಿಕೆಯಿಂದಅಪ್ರಮೇಯ (ಅಪ್ಪು) ತನ್ನ ಗುರುಗಳನ್ನು ಕಾಣಲು ಹೋದಾಗ ಅಪ್ಪುವನ್ನೇ ಕಾಯುತ್ತಾ ಮರಣಾವಸ್ಥೆಯಲ್ಲಿದ್ದ ಗುರುಗಳು ಬೀಗದ ಕೈ ರಹಸ್ಯವನ್ನು ಹೇಳಿ ಹರಿಪಾದವನ್ನು ಸೇರುತ್ತಾರೆ. ಗುಹೆಯಲ್ಲಿ ಸಿಕ್ಕ ಪತ್ರವನ್ನು ಓದಿ ಅಪ್ಪುವಿಗೆ ತನ್ನಿಬ್ಬರ ಶಿಷ್ಯರಲ್ಲಿ ಯಾರನ್ನು ನಂಬುವುದು ಎಂದು ಯೋಚಿಸಿ ಅವರುಗಳ ಜೊತೆ ರಾಮೇಶ್ವರದ ಕಡೆ ಹೆಜ್ಜೆ ಹಾಕುತ್ತಾನೆ. ಅದ್ಯಾಯ – ೨ ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಅಪ್ರಮೇಯ ಬಹಳವೇ ಆಲೋಚನೆ ಮಾಡಿದ. ಗುರುಗಳ ದೇಹವನ್ನೊಮ್ಮೆ ನೆನೆದ. ಅದರ ಮೇಲೆ ಅನೇಕ ಸುಟ್ಟಗಾಯಗಳಿದ್ದವು. ಯಾಕೆ? ಯಾಕೆ? ಅವರೇನಾದರೂ ರಹಸ್ಯವನ್ನು […]Read More
ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು. ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ‘ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ! […]Read More