ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಪ್ರತ್ಯಗಾತ್ಮ ಚಿಂತನ `ನನ್ನ ಕೋಳಿಯ ಕೂಗು ಕೇಳಿಯೇ ಬೆಳಗಬಹುದುನನ್ನೊಲೆಯ ಬೆಂಕಿಯಿಂ ಊರವರ ಊಟನನ್ನಿಂದಲೇ ಎಲ್ಲ’ ಎಂಬ ಮುದುಕಿಯ ಹಾಗೆಇನ್ನು ನಾವಿರಬೇಕೆ ?- || ಪ್ರತ್ಯಗಾತ್ಮ || ಬತ್ತಲೆಯ ರಾಜ್ಯದಲಿ ಬಟ್ಟಿ ಉಡುವವ ಹುಚ್ಚ,ಬತ್ತಲಿರುವನೆ ಹುಚ್ಚ, ಉಟ್ಟವರ ನಡುವೆಮೊತ್ತವಾವುದು ಹೆಚ್ಚೊ ಅದು ಹುಚ್ಚುತನವಲ್ಲಮೊತ್ತಕ್ಕೆ ಕಿಮ್ಮತ್ತು- || ಪ್ರತ್ಯಗಾತ್ಮ || ನೆರೆಯೂರಿನಲಿ ಮದುವೆ ಎಂದು ಬೀಗವ ಜಡಿದುಹರುಷದಲಿ ಮನೆ ಬಿಟ್ಟು ಪಯಣಿಸಿದರೆಲ್ಲಇರುಳು ಕಳ್ಳನು ಬಂದು ಎಲ್ಲವನು ಕದ್ದೊಯ್ದ,ಅರಿಸಿನದ ಕೂಳ ಫಲ! – || ಪ್ರತ್ಯಗಾತ್ಮ || ಸ್ವಾತಿ ಮಳೆ ಹನಿ […]