–ಮಂಗಳ ಗ್ರಹ– ಧರಣಿ ಗರ್ಭ ಸಂಭೂತಂವಿದ್ಯುತ್ಕಾಂತಿ ಸಮ ಪ್ರಭಮ್Iಕುಮಾರಂ ಶಕ್ತಿ ಹಸ್ತಂಚಪ್ರಣಮಾಮ್ಯಹಂII ಮಂಗಳ ಗ್ರಹವು ಸೂರ್ಯನಿಂದ ನಾಲ್ಕನೇ ಗ್ರಹವಾಗಿದ್ದು. ನಮ್ಮ ಸೌರಮಂಡಲದ ಎರಡನೇ ಅತೀ ಚಿಕ್ಕ ಗ್ರಹವಾಗಿದೆ. ಭೂಮಿಗಿಂತ ದೂರದಲ್ಲಿದ್ದು ಗುರುಗ್ರಹಕ್ಕಿಂತ ಹತ್ತಿರದಲ್ಲಿದೆ. ಮಂಗಳ ಗ್ರಹವನ್ನು ಕೆಂಪು ಗ್ರಹವೆಂದು (ಅಂಗಾರಕ) ಕರೆಯುತ್ತಾರೆ ಕಾರಣ ಇದರ ಭೌತಿಕ ಲಕ್ಷಣ. ಮಂಗಳ ಗ್ರಹದ ಮೇಲ್ಮೈ ಕೆಂಪು / ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ ಆಕ್ಸೈಡ್ (ತುಕ್ಕು). ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು ಸಾಂದ್ರತೆ ಕಡಿಮೆಯಿರುವ […]Read More
ಸಾಲ್ಮೋನ್ ಸಲಾರ್ – ವಿಸ್ಮಯ ಮೀನು ಈ ಭೂಮಿಯ ಮೇಲೆ ವಾಸಿಸುವ ಅನೇಕ ಜೀವಿಗಳಲ್ಲಿ ವಿಸ್ಮಯ ಜೀವನಚಕ್ರವಿದೆ. ಈ ಜೀವನ ಚಕ್ರ ಅತ್ಯಂತ ಕೂತುಹಲಕರ ವಿಷಯಗಳನ್ನೊಳಗೊಂಡಿರುತ್ತದೆ. ಇಂತಹ ವಿಸ್ಮಯ ಜೀವನಚಕ್ರಗಳನ್ನೊಳಗೊಂಡ ಜೀವಿಗಳ ಸಾಲಿನಲ್ಲಿ ಸಾಲ್ಮೋನ್ ಸಲಾರ್ (Salmo salar) ಮೀನಿನ ಪ್ರಭೇದವು ಸಹ ಸೇರುತ್ತದೆ. ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮೊನ್ ಪ್ರಬೇದ ಮಾತ್ರ ಕಂಡುಬಂದರೆ ಪೆಸಿಫಿಕ್ ಸಾಗರದಲ್ಲಿ ಈ ಜಾತಿಗೆ ಸೇರಿದ ಹಲವಾರು ಪ್ರಭೇದಗಳು ಕಂಡು ಬರುತ್ತದೆ. ತಮ್ಮ ಹರೆಯದ ಜೀವನವನ್ನು ಇವು ಸಿಹಿನೀರಿನ ನದಿಗಳಲ್ಲಿ ಕಳೆದು ವಯಸ್ಕ […]Read More
ಅಮ್ಮ ನಾನು ಇನ್ನೂ ಮಗು ನಿನ್ನ ಎದೆಯ ಹಾಸಿಗೆಯ ಮೇಲೆನಿನ್ನುಸಿರ ಸ್ವರ ಕೇಳುತ್ತ ಮಲಗಿದವನು ನಾನು. ಆ ಸ್ವರದೀ ಏರಳಿತವ ಕಲಿತ ನಿನ್ನ ಮೊದಲ ವಿದ್ಯಾರ್ಥಿಯು ನಾನೇನಮ್ಮ. ಜೋಗುಳದ ವೇಗಕ್ಕೆ ಭಯವಾಗಿನಿನ್ನ ಹೆಗಲ ಏರಲು ಅತ್ತವನುನಿನ್ನ ಎದೆಯ ಅಮೃತವ ಸವಿಯಲುಕೃತಕ ಹಸಿವಿನಿಂದ ಕಿರುಚಿದವನುನಿನ್ನ ಸೆರಗಿನೊಳಗಿನ ಬ್ರಹ್ಮಾಂಡಕ್ಕೆಬೇಡಿಕೆ ಇಟ್ಟವನು ನಾನೇನಮ್ಮ. ಅತ್ತಾಗ ಎತ್ತು ಮುದ್ದಾಡುವೆಯೆಂಬಆಸೆಗೆ ಪದೇ ಪದೇ ಅತ್ತಿದ್ದೆ,ನೀ ಸಿಹಿ ಮುತ್ತು ನೀಡಿದಾಗ ಒಳಗೊಳಗೆ ನಕ್ಕಿದ್ದೆನೀ ಎದುರಿಗೆ ಇದ್ದರೆ ಅದೇನೊ ಖುಷಿ ಅಮ್ಮ. ನಾ ನಡೆಯುವಾಗ ನಿನ್ನ ತುದಿ […]Read More
— ೧೪ — ಆರಾಧನಳ ಆಗಮನ! ಮುಂದಿನ ಅಂಕಣದತ್ತ ಮುಂದುವರೆಯುವ ಮುನ್ನ, ನನ್ನ ಮಿತ್ರರೊಬ್ಬರಾದ ಎಂ. ಎಲ್. ಪ್ರಭಾಕರ್ ಅವರು, ಕಳೆದ ಅಂಕಣದಲ್ಲಿ ಕಳ್ಳತನದ ಬಗ್ಗೆ ಓದಿ, “ನೀವು ಅಲ್ಲಿಯ ಪೋಲೀಸರಿಗೆ ಏಕೆ ದೂರು ನೀಡಲಿಲ್ಲ?” ಎಂದು ಸಹಜವಾದ ಪ್ರಶ್ನೆ ಎತ್ತಿದ್ದಾರೆ. ಹೌದು, ಕೊಡಲಿಲ್ಲ. ನಮ್ಮ ದೇಶದಲ್ಲೇ ಪೋಲೀಸು ಮತ್ತವರ ಕಾರ್ಯವೈಖರಿ ಹೇಗೆ ಎಂಬ ಅರಿವಿರುವ ಜನ, ಸಾಮಾನ್ಯವಾಗಿ ದೂರು ನೀಡದೆ ಸುಮ್ಮನಿರುವ ವಿಷಯ ಹೊಸದೇನಲ್ಲ. ಅತೀವ ಅನಿವಾರ್ಯ ಆದಾಗ ಮಾತ್ರ ದೂರು, ಅಲ್ಲವೆ. ಇನ್ನು ಸೋಮಾಲಿಯದ […]Read More
2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್ಗಢದ ‘ಕಾರ್ಟೂನ್ ವಾಚ್’ ಮಾಸಪತ್ರಿಕೆಯ ಸಹಯೋಗದಲ್ಲಿ ಈ ‘ವ್ಯಂಗ್ಯಚಿತ್ರ ಉತ್ಸವ-2022’ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು ‘ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. […]Read More
ನಗುವ ಶಕ್ತಿ ಎಲ್ಲ ನೋವೂ ನನ್ನೊಳಗಿರಲಿಹೊರ ಜಗತ್ತಿಗೆ ನನ್ನನಗುವೊಂದೇ ಕಾಣಲಿ!ಓ ದೇವನೋವು ನುಂಗಿನಗುವ ಶಕ್ತಿಯಕೊಡುತಿರುಜೀವನ ಪರ್ಯಂತ!! ಬೇಕಿಲ್ಲ! ಬೇಕಿಲ್ಲ ಈಗಬರೆಯುವ ಗೊಡವೆಬದುಕು ಈಗಗೋಡೆಗಳ ನಡುವೆಅಂತರವೇ ಈಗಬೆಲೆ ಬಾಳುವ ಒಡವೆ!!ಅಂತರ ಕಾಯ್ದುಕೊಂಡೇಅಂತರಂಗ ಅರಿಯಬೇಕುಬದುಕಿ ಬಾಳಬೇಕು!!! ಅಳತೆಗೋಲು ಎಲ್ಲಿಲ್ಲ ಹೇಳಿ ತಾಪತ್ರಯತಾಪತ್ರಯವೇಬದುಕಿನ ಅಳತೆಗೋಲು!ಅವುಗಳನ್ನು ಎದುರಿಸಿದವರೇಬದುಕನ್ನು ಜಯಿಸುತ್ತಾರೆಸತ್ತ ಮೇಲೂ ಬದುಕಿರುತ್ತಾರೆ!! ತಲೆ ತಗ್ಗಿಸದಿರು ಸೋತೆನೆಂದು ತಲೆತಗ್ಗಿಸದಿರುಸೋಲನೆಂದೂಸ್ವೀಕರಿಸದಿರು!ಗೆಲುವಿಗಾಗಿ ನೆಡೆಯುತ್ತಿರಲಿಹೋರಾಟ ನಿರಂತರಸತತ ಪ್ರಯತ್ನ ತರುವುದುಜಯ ನಿರಂತರ!! ಡಾII ಪರಮೇಶ್ವರಪ್ಪ ಕುದರಿ ಚಿತ್ರದುರ್ಗRead More
ಅದೃಷ್ಟದ ಆಟ-1 ಪರಿಚ್ಛೇದ – 1ಮೋಂಗನ ವಿಲಾಪ ಕತೆ ಹೇಳುತ್ತಿರುವವನು ‘ಮೋಂಗ್’. ಅವನೊಬ್ಬ ಮುದಿಯ ಹೂಣ ಸೈನಿಕ. ನಿರ್ಜನವಾದ ಕಾಡುದಾರಿ. ಪಕ್ಕದಲ್ಲಿ ಒಂದು ಅರವಂಟಿಗೆ. ಇದರ ಒಡತಿ ಸುಗೋಪಾ, ಮೋಂಗನ ಪಕ್ಕದಲ್ಲಿ, ಕೆನ್ನೆಯ ಮೇಲೆ ಕೈಗಳನ್ನಿಟ್ಟು ಕತೆ ಕೇಳುತ್ತಿದ್ದಾಳೆ. ಎಲ್ಲಿ ನೋಡಿದರೂ ಕಾಡುಗಲ್ಲು, ಕಗ್ಗಲ್ಲು. ನೆಲ ಸಮನಾಗಿಲ್ಲ. ಇದರ ಮೇಲೆ ದೇವದಾರಿ, ಅರಳಿ, ಹಿಪ್ಪೆ ಮೊದಲಾದ ಮರಗಳಿರುವ ದಟ್ಟವಾದ ಕಾಡು ಬೇರೆ. ಅರವಂಟಿಗೆಯ ಅಕ್ಕಪಕ್ಕದಲ್ಲಿ ಕಾಡು ಅಷ್ಟು ಒತ್ತಾಗಿಲ್ಲ. ದೂರ ಹೋದಂತೆಲ್ಲ ಅದರ ನಿಬಿಡತೆ ಹೆಚ್ಚುತ್ತಾ ಹೋಗುತ್ತದೆ. […]Read More
ಮೂಲ : ಶ್ರೀ ಶರದಿಂದು ಬಂದ್ಯೋಪಾಧ್ಯಾಯಅನುವಾದ : ಎನ್. ಶಿವರಾಮಯ್ಯ – ನೇನಂಶಿ ಶರದಿಂದು ಬಂದೋಪಾಧ್ಯಾಯ ಒಬ್ಬ ಭಾರತೀಯ ಬಂಗಾಳಿ ಭಾಷೆಯ ಬರಹಗಾರ. ಅವರು ಬಂಗಾಳಿ ಸಿನಿಮಾ ಮತ್ತು ಬಾಲಿವುಡ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಕಾದಂಬರಿಗಳು, ಸಣ್ಣ ಕಥೆಗಳು, ಅಪರಾಧ ಮತ್ತು ಪತ್ತೇದಾರಿ ಕಥೆಗಳು, ನಾಟಕಗಳು ಮತ್ತು ಚಿತ್ರಕಥೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಕಥೆಗಳನ್ನು ರಚಿಸಿದ್ದಾರೆ. ಈ ಕಾದಂಬರಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಲು ಕೃಪೆ ಮಾಡಿ ಅನುಮತಿ ಕೊಟ್ಟ ಶ್ರೀ ಗುರುದತ್ತ ಸಂಕೇತದತ್ತ ಅವರಿಗೆ ಪತ್ರಿಕೆ ಚಿರಋಣಿಯಾಗಿರುತ್ತದೆ. […]Read More
ಸಖಿಯ ಬೆಳಕು ಬೇಕೆಂದಾಗ ಬೇಡಲೊಂದು ಮಡಿಲೂ ಇದೆಮನಸ್ಸಿಂದ ಪೂಜಿಸಲು ಉರಲ್ಲೊಂದುಗುಡಿಯೂ ಇದೆನಿನ್ನಿಚ್ಚೆಯಂತೆ ಬಾಳಲು ನನಗೂ ಆಸೆ ಇದೆ,ಕಷ್ಟಕ್ಕೂ ನೀ ಬೇಕು,,ಸುಖಕ್ಕೂ ನೀ ಬೇಕುನಿನ್ನೊಂದಿಗೆನೆ ನಾ ಬರಬೇಕು..ನಿನೊಂದಿಗೆನೆನಾ ಬರಬೇಕು..// ನೀ ಹೋಗೊ ದಾರಿಯಲಿ ಕಣ್ಣಾಯಿಸು ಒಮ್ಮೆಹೆಜ್ಜೆಗಳು ದಾರಿ ತಪ್ಪಿ ಹೊಗಿವೆ,,ಮನ ಮನಗಳು ಬೆರೆಯದೆ ಜಗದ ತುಂಬತುಂಬೋಗಿದೆ ಇಂದು ಏಕಾಂತವೇ..ಇರುಳ ಹೊನಲಿನ ಅಂಚಿಗೊಮ್ಮೆನೀ ಹಾದು ಹೋಗು ಹೀಗೆ.,,ಕಂಡು ಬೆರಗಾಗುವೆ ನೀನೆ ಬಗೆ ಬಗೆಯಮುಖವಾಡದ ಹಗೆ….// ನನ್ನದು ಅವರದು ಎಲ್ಲವೂ ನಿನ್ನದೆಬದುಕಿನ ಬೆನ್ನಿಗಂಟಿದಂತೆ ನಿನ್ನ ಆಟವು…ದಾರಿಗೊಂದು ನೆರಳು ಮನೆಗೊಂದು ಸೂರುಎಲ್ಲದರಲ್ಲೂ ಅಡಗಿದೆ […]Read More
–ಭೂಮಿ- ೨– ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ… ಭೂಮಿಯ ಮೇಲ್ಮೈಯ ಸ್ಥಳದಿಂದ ಸ್ಥಳಕ್ಕೆ ವಿಪರೀತವಾದ ಭಿನ್ನತೆಗಳನ್ನು ಹೊಂದಿದೆ. ಸುಮಾರು 70% ಮೇಲ್ಮೈಯು ನೀರಿನಿಂದ ಆವೃತವಾಗಿದ್ದು ಭೂಖಂಡದ ಬಹುತೇಕ ಭಾಗವು ಸಾಗರ ಮಟ್ಟದ ಕೆಳಗಿದೆ. ಭೂಮಿಯ ನೆಲವನ್ನೆಲ್ಲಾ ಒಂದೇ ಎತ್ತರದಲ್ಲಿ ಸಮನಾಗಿ ಹರಡಿದರೆ, ನೀರು 2500 ಮೀಟರ್ ಗಳಿಗಿಂತ ಹೆಚ್ಚು ಮಟ್ಟಕ್ಕೆ ಏರುತ್ತದೆ. ನೀರಿನಿಂದ ಆವೃತವಾಗಿರದ ಉಳಿದ 30% ಮೇಲ್ಮೈಯು ಪರ್ವತಗಳು, ಮರುಭೂಮಿಗಳು, ಸಮತಲಗಳು, ಪ್ರಸ್ಥಭೂಮಿಗಳು, ಇತ್ಯಾದಿಗಳಿಂದ ಕೂಡಿದೆ. ಪ್ರಸ್ತುತದಲ್ಲಿ ಒಣನೆಲದ 13.31% ರಷ್ಟು ಮಾತ್ರ ಬೇಸಾಯಕ್ಕೆ ಯೋಗವಾಗಿದೆ. ಆದರೆ […]Read More