ಹನಿಗವನ

ಪ್ರಿಯೆ!ನೀನೇ ನನ್ನ ಬೆಳ್ಳಿ ಚುಕ್ಕಿ.ನೀನೇ ನನ್ನ ಪ್ರೀತಿಯ ಹಕ್ಕಿ.ಕುಡಿದುಬಂದವನಿಗೆ ಬೈದಳು.ಪಾತ್ರೆಯನ್ನು ಕುಕ್ಕಿ ಕುಕ್ಕಿ. ಬಳೆಮಕ್ಕಳಿಗೆ ಇಷ್ಟಕೋಡಬಳೆ.IT ಮಿಕಗಳಿಗೆ“Code”ಬಳೆ. ಅಳಿಯಕರಾವಳಿಯ ಅಳಿಯನಿಗೆ ಮಾವ ಕೊಡದಿದ್ದರೂ ಓಕೆಮನೆ, ಸೈಟ್,ಜಮೀನು.ಆಗಾಗ ಕಳಿಸಿಕೂಟ್ಟರೆ ಸಾಕು ತರತರದಮೀನು. ಬಲೆಒಪ್ಪಿಕೊಳ್ಳಲುಹೀಗೇಕೆ ಕಾಡುವೆಓ ನನ್ನನಲ್ಲೆ.ನನ್ನ ಪಾಲಿಗೆನೀನೇನುಸಿಲ್ಕ್ ಬೋರ್ಡ್ಸಿಗ್ನಲ್ಲೆ. ಶ್ರೀಧರ ಕಾಡ್ಲೂರುRead More

ಮೊಬೈಲ್ ಬೇಕಮ್ಮ

ಅಮ್ಮ ಅಮ್ಮ ಕೇಳಮ್ಮಕುಂಟಾಬಿಲ್ಲೆ ಬೋರಮ್ಮಕಣ್ಣಾ ಮುಚ್ಚಾಲೆ ಬೋರಮ್ಮಮೊಬೈಲ್ ಗೇಮ ಬೇಕಮ್ಮ! ನನಗೂ ಮೊಬೈಲ್ ಕೊಡಿಸಮ್ಮಸ್ಮಾರ್ಟ್ ಫೋನೇ ಕೊಡಿಸಮ್ಮಅಪ್ಪಗೆ ನೀನೇ ಹೇಳಮ್ಮದೊಡ್ಡ ಸೈಜೇ ಕೊಡಿಸಮ್ಮ! ಆನ್ ಲೈನ್ ತರಗತಿ ಸೇರುವೆನುದಿನವೂ ಪಾಠವ ಕೇಳುವೆನುಹೋಮ್ ವರ್ಕ್ ಕೂಡ ಮಾಡುವೆನುಗುರುಗಳ ಮೆಚ್ಚುಗೆ ಪಡೆಯುವೆನು! ಗೂಗಲ್ ನಿಂದ ಕಲಿಯುವೆನುತಿಳಿಯದ ಮಾಹಿತಿ ತಿಳಿಯುವೆನುಜೂಮ್ ಮೀಟಲಿ ಸೇರುವೆನುವಿಚಾರ ವಿನಿಮಯ ಮಾಡುವೆನು ಯು ಟ್ಯೂಬನು ನಾನು ಬಳಸುವೆನುವಿಡಿಯೋ ಕೂಡ ಮಾಡುವೆನುನನ್ನದೇ ಚಾನಲ್ ಮಾಡುವೆನುನನ್ನಯ ವಿಚಾರ ಹಂಚುವೆನು! ವಾಟ್ಸಪ್ ಗ್ರೂಪನು ಮಾಡುವೆನುಗೆಳೆಯರ ನಾನು ಪಡೆಯುವೆನುಗೇಮನು ನಾನು ಆಡುವೆನುಗೆಲ್ಲುತ ಗೆಲ್ಲುತ […]Read More

ಹೆಣ್ಣು ನೋಡಲು ದಂಡಯಾತ್ರೆ!

ಗೌತಮ್ ಇದೀಗ ಹೆಣ್ಣು ನೋಡಲು ಪುನರಪಿ ಹೊರಡುವವನಿದ್ದಾನೆ. ಆದರೆ, ಈ ‘ಗೌತಮ’ನ ವಿಷಯಕ್ಕೆ ನಂತರ ಹೊರಳಿ ಬರೋಣ. ಪ್ರಸ್ತುತ ಹೀಗೆ ಹೆಣ್ಣು ನೋಡಲು ಹೋಗುವ ಪದ್ಧತಿಯನ್ನು ಯಾರು, ಯಾವ ಶತಮಾನದಲ್ಲಿ ಹುಟ್ಟುಹಾಕಿದರೋ ನಾನಂತೂ ಕಾಣೆ. ಅಂಥದ್ದರ ಬಗ್ಗೆ ಅಕಸ್ಮಾತ್ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ ಏನಾದರೂ ಇದ್ದರೆ, ಅದರ ಬಗ್ಗೆ ಸಹ ನಾ ಓದಿದ ಜ್ಞಾಪಕ ಇಲ್ಲ, ಹಾಗಾಗಿ ನಾನರಿಯೆ. ಹಾಗೂ, ಈ ತರಹ ಒಂದು ‘ಉನ್ನತ ನಾಗರಿಕ’ ಪದ್ಧತಿ ಹೊರದೇಶಗಳಲ್ಲೂ ಇದ್ದರೆ, ಅದರ ಬಗ್ಗೆ ಸಹ ಜ್ಞಾನವಿರದವನು […]Read More

ಕಾಡು ಬೆಳಸುವ ಮಂಗಟ್ಟೆ ಹಕ್ಕಿಗಳು (Hornbills)

ಅತಿ ಉದ್ದವಾದ ಕೊಕ್ಕು, ಎಷ್ಟೋ ಪಕ್ಷಿಗಳ ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಹಕ್ಕಿ ಒಮ್ಮೆ   ನೋಡಿದರೆ ಮರೆಯುವುದೇ ಇಲ್ಲ. ಅಂತಹ ಹಕ್ಕಿಯಿದು. ಇದನ್ನು ಕುರಿತಾಗಿ ಸಂತೋಷದ, ಆಶ‍್ಚರ್ಯದ ಹಾಗೂ ವಿಷಾದದ ವಿಷಯಗಳಿವೆ. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಮಂಗಟ್ಟೆ ಹಕ್ಕಿ ಹಾಗೂ ಇದರ ಸುಂದರ ರೂಪ ಸಂತೋಷ ತರುವ […]Read More

ಚನ್ನಪಟ್ಟಣದ ಗೊಂಬೆಗಳು

ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್‌ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. […]Read More

ಪುಣ್ಯಕೋಟಿ – ಅನಿಮೇಷನ್ ಚಿತ್ರ

ಪುಣ್ಯಕೋಟಿ’-ಆ್ಯನಿಮೇಷನ್ ಚಿತ್ರವನ್ನು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದು ಇದು ಈ ವರ್ಷ ಜಪಾನಿನ 2ನೇ ಗೋಲ್ಡನ್ ಹಾರ್ವೆಸ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ`ಉತ್ತಮ ಆ್ಯನಿಮೇಷನ್ ಚಿತ್ರ’, `ಉತ್ತಮ ಫೀಚರ್ ಫಿಲ್ಮ್’,ಹಾಗೂ `ಉತ್ತಮ ನಿರ್ದೇಶಕ’ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಸ್ಕೃತ ಭಾಷೆಯಲ್ಲಿ ಚಿತ್ರಿಸಿದ ಈ ಪುಣ್ಯಕೋಟಿ ಎಂಬ ಕನ್ನಡ ನಾಡಿನ ಸುಪ್ರಸಿದ್ದ ಜನಪ್ರಿಯ ಹಾಡಿಗೆ ಇಷ್ಟು ದೊಡ್ಡ ಪುರಸ್ಕಾರ ದೊರಕಿರುವುದು ಸಂತಸದ ವಿಷಯವೆಂದು ನಿರ್ದೇಶಕ ರವಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ `ಪುಣ್ಯಕೋಟಿ’ ಚಿತ್ರವು ಮುಂಬೈನಲ್ಲಿ ನಡೆದ ಆ್ಯನಿಮೇಷನ್ ನೆಟ್‍ವರ್ಕ್‍ನ ವಾರ್ಷಿಕ […]Read More

ಅಗಲಿದ ಕವಿ ಚೇತನ – ಡಾ|| ಸಿದ್ದಲಿಂಗಯ್ಯ

“ಕಾರ್ಮೋಡ ಕವಿದಿತ್ತು ಕಗ್ಗಪ್ಪು ಕೆದರಿತ್ತು ಕಡುರೌದ್ರ ತುಂಬಿತ್ತು ಬಾನಿನಲ್ಲಿ” ನಿಜ ಮೇಲಿನ ಭವಿಷದ್ಗೀತೆಯನ್ನು ಬರೆದ ಡಾ|| ಸಿದ್ದಲಿಂಗಯ್ಯನವರು ತಮ್ಮ ಪ್ರೀತಿಯ ಜನಗಳನ್ನು ಹಾಗು ಅಸಂಖ್ಯಾತ ಅಭಿಮಾನಿಗಳನ್ನು ತೊರೆದು ಕಾಲನವಶವಾಗಿದ್ದಾರೆ. ಸದಾ ದಲಿತರ ಪ್ರೀತಿಸುತ್ತ ಸಮಾನತೆಯ ಕನಸನ್ನು ಹೊತ್ತು ತಮ್ಮ ಜೀವನವನ್ನು ಸವೆಸಿದ ಕವಿಹೃದಯ ಇನ್ನು ನೆನಪು ಮಾತ್ರ. ಬಡ ಕುಟುಂಬದ ತಂದೆ ದೇವಯ್ಯ ತಾಯಿ ವೆಂಕಮ್ಮನವರ ಮಗನಾಗಿ  ಬೆಂಗಳೂರು ಗ್ರಾಮಾಂತರ ಮಂಚನಬೆಲೆಯಲ್ಲಿ೧೯೫೪ ರ ಫೆಬ್ರವರಿ ೩ ರಂದು ಜನಿಸಿದ ಸಿದ್ದಲಿಂಗಯ್ಯ ನವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ […]Read More

ಜೀವನದ ಮುಸ್ಸಂಜೆಯ ಕಥಾ ಪ್ರಸಂಗ!

ಶಹರದ ಮಂದಿಗೆ ಬೆಳಗ್ಗೆಗೂ ಹಾಗೂ ರಾತ್ರಿಗೂ ವ್ಯತ್ಯಾಸವೇ ಇರದು. ಎಲ್ಲವೂ ಒಂದೇಆಗಿರುತ್ತದೆ. ಹೀಗಿದ್ದಾಗ ಜೀವನದ ಮುಸ್ಸಂಜೆಗೆ ಜಾರಿದವರು ತಮ್ಮ ಬಾಳು ಕತ್ತಲೆಡೆಗೆನಡೆದಿದೆ ಎಂದು ಭಾವಿಸಬೇಕಿಲ್ಲ. ಈ ಜಮಾನವು ಹಿಂದಿನಂತಿಲ್ಲ ಎನ್ನುವುದೇ ಇಲ್ಲಿ ಹೇಳ ಹೊರಟದ್ದು. ಜೀವನದ ಎಲ್ಲಾ ಆಗುಹೋಗುಗಳನ್ನು ಅನುಭವಿಸಿ, ಅನುಭಾವದತ್ತ ಮನಸ್ಸನ್ನುಕೇಂದ್ರೀಕರಿಸಿಕೊಂಡು ಇದ್ದಷ್ಟು ದಿನ ಇರೋದಷ್ಟೆ. ಇನ್ನು ತುಂಬಾ ದಿನ ಈ ಘಟಇಲ್ಲಿರೊಲ್ಲ. ಹೋಗುವ ಕಾಲ ಬಂದಾಯ್ತು. ಯಾವ ವ್ಯಾಮೋಹವೂ ಇಲ್ಲ. ಜೀವನವ್ಯಾಪಾರ ಮುಗಿಸಿ ಅಂಗಡಿ ಬಂದ್ ಮಾಡುವ ಕಾಲ ಬಂದಿದೆ ಎನ್ನುವ ನೇರವೂಅಷ್ಟೇ ದಿಟ್ಟವಾದ […]Read More

ಹರಿಗೋಲಲ್ಲಿ…!

ಎಡಕ್ಕೆ ನೀನುಬಲಕ್ಕೆ ನಾನುಅಥವ ಅದಲು ಬದಲುನಡುವೆ ಬರುವ ಅವನುಅಥವ ಅವಳುಎಂಬ ಯೋಜನೆಯಲಿಬೆರಗಿನ ಕಥೆ ಬರೆಯಲುಜೊತೆಯಾದವರು ನಾವುಪ್ರೇಮದ ಕಬಂಧ ಬಿಗಿತೆಕ್ಕೆಯಲಿ ಬಂಧಿಯಾದವರು.. ಹೊಸ ಹರುಷದಲಿ ಇಬ್ಬರುಮುಗಿಲೆತ್ತರ ತೇಲಾಡಿದೆವುಕೈಕೈ ಹಿಡಿದು ನಡೆದೋಡಿದೆವುಸೈಕಲ್ ಸವಾರಿ ಹೋಗಿಮಿಂಚಂತೆ ಹರಿದಾಡಿದೆವು… ನಂತರ ಒಂದು ದಿನ –ಹರಿಗೋಲೊಳಗೆರಭಸ ಹರಿವ ನದಿಯೊಳಗೆಝಲ್ಲೆನಿಸುವ ಪುಳಕಕ್ಕೆಹತ್ತಿ ತೇಲಿ ತೇಲಾಡುತ್ತಾ…ಖುಷಿಯಲಿ ಹಗುರಾಗುತ್ತಾ…ಹಗುರಾಗಿ ನಕ್ಕು ನಲುಗುತ್ತಾ…ಹಾಗೆ…ದಢಕ್ಕನೆ ನೀ ಮಾಯವಾದೆ…! ಈಜು ಬರದ ನಾನುಆ ಕ್ಷಣದಡದಡಿಸಿನಿನ್ನ ಈಜಿನ ಬಲವಿಲ್ಲದೆ… ಈಗ ನಡುನದಿಯಲ್ಲಿಒಬ್ಬನೇ ಹರಿಗೋಲಲ್ಲಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿRead More

ಅವತಾರಗಳು

ಲೇಖಕರು: ಡಾ. ಸಿದ್ದಲಿಂಗಯ್ಯಪ್ರಕಾಶಕರು: ಅಂಕಿತ ಪುಸ್ತಕಬೆಲೆ : 95 /- “ಅವತಾರಗಳು” ಡಾ ಸಿದ್ದಲಿಂಗಯ್ಯನವರ ವಿಶಿಷ್ಟ ಕೃತಿ. ಇಲ್ಲಿ ಅವತಾರಗಳೆಂದರೆ ದಶಾವತಾರವಲ್ಲ. ಇವು ಜಾನಪದ ದೇವರುಗಳ ಅವತಾರಗಳು. ಗ್ರಾಮೀಣ ಬದುಕಿನಲ್ಲಿ ಕಾಣಿಸುವ ದೇವರುಗಳು ಹಾಗು ಅದರ ಭಕ್ತರುಗಳು, ಮುಗ್ದ ಜನರ ಅಜ್ಞಾನಗಳು ಮತ್ತು ಮೌಢ್ಯಗಳು ಇವುಗಳನ್ನು ಲಾಭಕ್ಕಾಗಿ ಬಳಸುವ ಕಿಲಾಡಿತನಗಳು ಇದರಲ್ಲಿ ವಿಡಂಬನಾತ್ಮಕ ರೂಪದಲ್ಲಿ ಬರೆಯಲ್ಪಟ್ಟಿವೆ.ತಾವು ಕೇಳಿದ ಹಾಗು ಖುದ್ದಾಗಿ ನೋಡಿದ ಪ್ರಸಂಗಗಳು, ಮೈಮೇಲೆ ಬರುವ ದೇವರುಗಳು ಅವುಗಳ ಅವತಾರಗಳನ್ನು ಸಿದ್ದಲಿಂಗಯ್ಯನವರು ತಮ್ಮ ನವಿರಾದ ಹಾಸ್ಯ ವಿಡಂಬನೆಯ […]Read More