ಬದಲಾದರೆ ಯೋಚನೆ, ನಿಮ್ಮದೇ ಗೆಲುವು

ಸುಮಾರು ಎರಡು ವರ್ಷಗಳ ಹಿಂದಿನ ಸಂಗತಿ. ವ್ಯಕ್ತಿತ್ವ ವಿಕಸನ ಕುರಿತಾದ ಬರಹಗಳ, ಪುಸ್ತಕಗಳ ಕುರಿತಾಗಿ ಯೋಚಿಸುತ್ತಿದ್ದೆ. ಇಂತಹ ಬಹುತೇಕ ಎಲ್ಲ ಬರಹಗಳಲ್ಲಿಯೂ ‘ಉಪದೇಶ’ಗಳು ಸಾಮಾನ್ಯ. ಇಂತಹ ಉಪದೇಶಗಳನ್ನು ಹೊರಗಿಟ್ಟು, ವ್ಯಕ್ತಿತ್ವ ವಿಕಸನ ಬರಹವನ್ನು ಬರೆಯಬಹುದೇ ಎನ್ನುವ ಕುತೂಹಲ ಮೂಡಿತು. ಸ್ಫೂರ್ತಿದಾಯಕ ಕತೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂದೇಶವನ್ನು ನೀಡಬಹುದಲ್ಲವೇ ಎನ್ನಿಸಿತು. ಅಂತಹ ನಾಲ್ಕಾರು ವಿಭಿನ್ನ ಕತೆಗಳನ್ನು ಬರೆದು ಜನಪ್ರಿಯ ಸಾಪ್ತಾಹಿಕ ‘ಮಂಗಳ’ಕ್ಕೆ ಕಳುಹಿಸಿದೆ. ಕೇವಲ ಎರಡೇ ವಾರಗಳಲ್ಲಿ ಸಂಪಾದಕ ಶ್ರೀ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರಿಂದ […]Read More

ಕುರ್ಚಿಯ ಮಹಿಮೆ

ಕುರ್ಚಿಯ ಮಹಿಮೆ! ಕುರ್ಚಿಗಾಗಿ ಏನೆಲ್ಲ ತಂತ್ರ-ಕುತಂತ್ರಗಳನ್ನು ನಡೆಸುತ್ತಿದ್ದ ಚಂದ್ರಪ್ಪನಿಗೆ ‘ಛೇರ್‌ಮನ್’ ಅಡ್ಡ ಹೆಸರು ಬಿದ್ದಿತ್ತು. ಎಷ್ಟೇ ಖರ್ಚಾಗಲಿ ಕುರ್ಚಿಯನ್ನು ಮಾತ್ರ ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಹೀಗಿದ್ದವನು ಒಮ್ಮೆಗೆ ತನ್ನ ಸಿದ್ಧಾಂತವನ್ನು ಬದಲಿಸಿಕೊಂಡ. ಕುರ್ಚಿಯ ಮೋಹ ಒಳ್ಳೆಯದಲ್ಲಪ್ಪ ಎನ್ನುತ್ತಾ ಜನ-ಜನಸೇವೆಯೇ ಮುಖ್ಯವೆಂದು ಮನೆ ಮನೆಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡಿಸುತ್ತಿದ್ದ. ಆಫೀಸು, ಕುರ್ಚಿ ಚಂದ್ರಪ್ಪನಿಗಾಗಿ ಕಾದು ಸೋತಿದ್ದವು. ಊರಿನವರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ! ಯಾವ ಸ್ವಾಮೀಜಿಯ ಸಲಹೆಯೋ ಅರಿಯದಾಗಿತ್ತು. ಈ ದಿಢೀರ್ ಬದಲಾವಣೆಗೆ ಕಾರಣವನ್ನು ಬಿಚ್ಚಿಟ್ಟವರು ಆ […]Read More

ಗತ (ಪುನರ್ಜನ್ಮದ ಪರಿಕಲ್ಪನೆ)

ಗತ (ಪುನರ್ಜನ್ಮದ ಪರಿಕಲ್ಪನೆ) “ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ. ಹುಟ್ಟು ಆರಂಭವು ಅಲ್ಲಾ, ಸಾವು ಅಂತ್ಯವೂ ಅಲ್ಲಾ…’ ಎಂದು ಭಾರತೀಯ ವೇದಾಂತವು, ಹಲವು ಜಾಗತಿಕ ಧರ್ಮಗಳು ಹೇಳುತ್ತವೆ. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಅಧ್ಯಯನ ನೆಡೆಯುತ್ತಲೇ ಇದೆ. ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕೊತೂಹಲಕಾರಿಯಾದದ್ದು”. ಪ್ರಖ್ಯಾತ ಲೇಖಕರಾದ ಶ್ರೀಯುತ ಎಸ್ ಎಲ್ ಭೈರಪ್ಪನವರ ಮೆಚ್ಚುಗೆ ಪಡೆದ “ಆವರ್ತ” ಕಾದಂಬರಿ ರಚಿಸಿದ ಶ್ರೀಮತಿ ಆಶಾ ರಘು ರವರು ತಮ್ಮ “ಗತ” […]Read More

ನಾದಬ್ರಹ್ಮ ಹಂಸಲೇಖ

ನಾದಬ್ರಹ್ಮ ಶ್ರೀ ಹಂಸಲೇಖ ನಮ್ಮ ಬಲ ಕಿವಿಗಿಂತ ಎಡ ಕಿವಿ ಶಬ್ದ ಗ್ರಹಿಸುವುದರಲ್ಲಿ ಹೆಚ್ಚು ಚುರುಕು. ಇದು ನನ್ನ ಅನಿಸಿಕೆ. ಎಲ್ಲೋ ಓದಿದ ನೆನಪು. ನೀವೊಮ್ಮೆ ನಿಮ್ಮ ಮೊಬೈಲ್ ಹ್ಯಾಂಡ್ಸ್ ಫ್ರೀ ಯನ್ನು ಬಲ ಕಿವಿಯಿಂದ ತಗೆದು ಎಡ ಕಿವಿಯಿಂದ ಯಾವುದಾದರೂ ಸಂಗೀತ ಅಥವಾ ಶಬ್ದವನ್ನು ಆಲಿಸಿರಿ ನಿಮಗೆ ಈ ಅನುಭವ ಹಾಗುವುದು. ಹಾಗೆ ಒಮ್ಮೊಮೆ ಇಡೀ ರಾತ್ರಿ ನಮ್ಮ ಪ್ರೀತಿಯ ಹಂಸಲೇಖ ರವರು ಕಂಪೋಸ್ ಮಾಡಿದ ಹಾಡುಗಳನ್ನು ಆಲಿಸುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಅದ್ಬುತವಾದ ಈ […]Read More

ಸಾಹಿತ್ಯಮೈತ್ರಿಗೆ ಪ್ರೀತಿಯ ಹಾರೈಕೆಗಳು

ಎಂಥಾ ಸ್ನೇಹದಲ್ಲಿಯೂ ಒಡಕು ಕಾಣಬಹುದು, ನೆಚ್ಚಿನವರು ಬೆನ್ನು ತೋರಿಸಬಹುದು.. ಆದರೆ ಸಾಹಿತ್ಯವನ್ನು ಆಶ್ರಯಿಸಿದರೆ ಮಾತ್ರ ಅದೆಂದಿಗೂ ವಂಚಿಸುವುದಿಲ್ಲ. ನಗು, ಅಳು, ವಿಷಾದ, ಉನ್ಮಾದ, ಸಂತೋಷ, ನೋವು, ನಾಚಿಕೆ, ಉತ್ಕರ್ಷ, ಹಾಸ್ಯ ಎಲ್ಲಾ ಸ್ತರದ ಏರಿಳಿತಗಳೊಂದಿಗೂ ಜೊತೆಜೊತೆಗೆ ಸಾಗಬಲ್ಲದು.. ಇದು ‘ಸಾಹಿತ್ಯ ಮೈತ್ರಿ’..! ಈ ಬೆಚ್ಚನೆಯ ಹೆಸರಿನ ಸೆರಗು ಹಿಡಿದೇ ಉತ್ಸಾಹಿ ತಂಡದೊಂದಿಗೆ ಕು.ಶಿ.ಚಂದ್ರಶೇಖರ್ ಅವರು ಹೊಸದಾಗಿ ಕನ್ನಡದ ವೆಬ್ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈಚೆಗೆ ಇಂತಹ ಹಲವು ಕನ್ನಡದ ಆನ್ ಲೈನ್ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸಕ್ರಿಯವಾಗಿ ಇಂದಿನ ಆಧುನಿಕ […]Read More

ಭವಬಂಧನವೋ.. ಸಂಸಾರ ಬಂಧನವೋ ?

ಶ್ರೀನಾಥನ ತಲೆಯಲ್ಲಿ ಒಂದೇ ಸಮನೇ ತನ್ನ ತಾಯಿಯ ಮಾತು ಕೊರೆಯುತ್ತಿತ್ತು. ತಂದೆ-ತಾಯಿಯರ ಮಾತು ದೇವರ ನುಡಿಗಳಂತೆ ಎಂಬುದು ಹಿರಿಯರ ನುಡಿ. ಅದು ಸರಿ ಎನ್ನೋಣ. ಆದರೆ ಶ್ರೀನಾಥನ ಬಗ್ಗೆ ಇವನ ಅಮ್ಮ ಮಾತಾಡುವ ಮಾತುಗಳು ಶ್ರೀನಾಥನ ನಡತೆಯನ್ನು ತಪ್ಪಿಸುವಂತಿತ್ತು. ಹೀಗಿದ್ದಾಗ ಅಮ್ಮನ ಮಾತು ದೇವರ ಮಾತು ಹೇಗಾದೀತು? ಅಪ್ಪನಂತೂ ಹೆಚ್ಚಿಗೆ ಮಾತಾಡೊಲ್ಲ. ತನ್ನ ಆಫೀಸ್ ಕೆಲಸವಾಯ್ತು, ಸಂಜೆಯಾದರೆ ಕ್ಲಬ್‍ನಲ್ಲಿ ಇಸ್ಪೀಟ್ ಆಟವಾಯ್ತು. ಆದರೆ ಶ್ರೀನಾಥನ ಅಮ್ಮನಿಗೆ ಪ್ರತಿಕ್ಷಣವೂ ಇವನ ನಡವಳಿಕೆಯ ಮೇಲೆಯೇ ಕಣ್ಣು. ಹಾಗಂತ ಶ್ರೀನಾಥ ದಡ್ಡನೇನಲ್ಲ, […]Read More

ಪಾಕ ಕ್ರಾಂತಿ (ಆಯ್ದ ಬಾಗ)

ಸಂತೆಯ ಅನಾವರಣ ಪಾಕಕ್ರಾಂತಿಯ ನನಗಿಷ್ಟವಾದ ಸಣ್ಣ ತುಣುಕು. ಸಂತೆಯಲ್ಲಿ ಚೌಕಶಿ ಮಾಡುವುದೆಂದರೆ ಅದೊಂದು ಮನ:ಶಕ್ತಿಯ ಮಲ್ಲಯುದ್ಧವೇ ಸರಿ. ಬೇಡಿಕೆ ಎಷ್ಟಿದೆ?ಸರಬರಾಜು ಎಷ್ಟಿದೆ? ಮುಂತಾದ ಮಾರುಕಟ್ಟೆ ಒತ್ತಡಗಳಿಗೆ ಯಾವ ರೀತಿಯೂ ಸಂಬಂಧಪಡದ ಒಂದು ವಿಚಿತ್ರ ಮತ್ತು ಅಸಂಬದ್ಧ ಜಗಳ ಅದು. “ಎಷ್ಟಯ್ಯ? ” ಎಂದು ರೇಟು ಕೇಳಿ. ಅವನು ರೇಟು ಹೇಳಿದ ಕೂಡಲೇ ನೀವು ಹೃದಯಸ್ತಂಭನ ವಾದಂತೆ ನಟಿಸಬೇಕು! ನೀವು ಕೇಳಿದ ರೇಟಿಗೆ ಕೊಡದಿದ್ದರೆ ಅವನ ಮಾಲು ಕಾಲ ಕಸಕ್ಕಿಂತ ನಿಮಗೆ ಕೀಳೆಂದು ಅಭಿನಯಿಸಿ, ಅವನ ಒತ್ತಾಯಕ್ಕಾಗಿ ಮಾತ್ರವೇ […]Read More

ಕ್ರಿಸ್ಮಸ್ ಹಕ್ಕಿಗಳು

ಸಾಂತಾ ತಂದದ್ದು ಪ್ರಶಾಂತ ಹಕ್ಕಿಗಳೆರಡು ಹಾರಾಡಿ ಹುಡುಕಿದವು ಮರ ತಮ್ಮ ಜೀವನಕೆ, ತಮ್ಮ ವಂಶೋದ್ಧಾರಕೆ ಮೊಟ್ಟೆ ಇಟ್ಟು ಮರಿ ಮಾಡಲು ಜಾಗಬೇಕಿತ್ತು ಹಾರಿ ಹಾರಾಡಿ ಹರಿದಾಡಿ ಜಾಗ ಹುಡುಕಿತ್ತು ಅಮ್ಮ ಹಕ್ಕಿಯು ತನ್ನ ಪ್ರಿಯತಮನೊಂದಿಗೆ…. ಕಟ್ಟ ಕಡೆಗೂ ಕಂಡಿತ್ತೊಂದು ಟ್ರೀ… ತನ್ನ ಮರಿಗಳಿಗೆ ಸ್ವಚ್ಚ ಜಾಗವೀ ಟ್ರಿ ಎಂದೆಂಬ ನಿರ್ಧಾರಕ್ಕೆ ಬಂದವು ಅಲ್ಲಿ ಇಲ್ಲಿ ಸಿಕ್ಕ ಇ-ವೇಸ್ಟ್ಗಳನ್ನು ಕೂಡಿಸಿ, ಗುಣಿಸಿ ಹಾಗೀಗೆ ಹೆಣೆದು ಗಟ್ಟಿಮುಟ್ಟಾದ ಗೂಡ ಕಟ್ಟಿದವು. ಮಿಣುಕು ದೀಪಗಳಿದ್ದ ಆ ಟ್ರೀ ಮೊಟ್ಟೆಯಿಂದ ಹೊರಬರುವ ಮರಿಗಳಿಗೆ […]Read More

ಮರೆಯಲಾಗದ ಬಾಲಣ್ಣ

 ಬೆಳ್ಳಿತೆರೆಯಲ್ಲಿ  ಮರೆಯದ ಬಾಲಣ್ಣ: ನಮ್ಮ ಕನ್ನಡಿಗರನ್ನು ಹಲವು ದಶಕಗಳ ಕಾಲ ತಮ್ಮ ಸೂಕ್ಷ್ಮ ಅಭಿನಯದಿಂದ ರಂಜಿಸಿದ ಬಾಲಣ್ಣ ರವರನ್ನು ಕಲಾಭಿಮಾನಿಗಳು ಹೇಗೆ ಮರೆಯೋಕೆ ಆಗತ್ತೆ ಅಲ್ವಾ….?ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ಕಲಾವಿದರು ನಮ್ಮ ಬಾಲಣ್ಣ.ಬಾಲಣ್ಣನವರ ಮೂಲ ಹೆಸರು ಟಿ.ಎನ್‌ ಬಾಲಕೃಷ್ಣ. ಅವರ ಸ್ನೇಹದ ವ್ಯಕ್ತಿತ್ವದಿಂದ ಎಲ್ಲರಿಗು ಬಾಲಣ್ಣ ಎಂದೆ ಹೆಸರಾದರು.ಬಾಲಣ್ಣ ಎಲ್ಲರ ಥರ ಸಾಮಾನ್ಯವಾದ ಕಲಾ ಪ್ರತಿಭೆಯಾಗಿರಲಿಲ್ಲ.ಯಾಕೆಂದರೆ ಚಿಕ್ಕವರಿರುವಾಗಲೆ ಇವರಿಗೆ ಶ್ರವಣ ದೋಷವಿತ್ತು.ನಂತರ ಪೂರ್ಣವಾಗಿ ಶ್ರವಣ ಹೀನರಾದರು.ಆದರು ಕೇವಲ ತುಟಿ ಚಲನೆಗಳ ಮೂಲಕವೆ ಶಬ್ದ ಗ್ರಹಿಸಿ, […]Read More

ಮಣ್ಣು ಮುತ್ತು

ಮಣ್ಣು – ಮುತ್ತು ಒಂದೊಂದೇ ಮುತ್ತುಗಳು ಕಳೆದು ಹೋಗುತಿಹುವು ಅರಿಯೆ ಕಾಪಿಡಲು ನಾನೋ ಬರಿಯ ಮಣ್ಣು ನೆನಪುಗಳು ಮಾತ್ರ ಹಸಿ ಸಂಬಂಧಗಳು ಬರಿ ಹುಸಿ ಮರು ಹುಟ್ಟುವವೇ ಸುಂದರ ಕ್ಷಣಗಳು? ಉರುಳುವವೇ ಅಹಮಿನ ಗೋಡೆಗಳು? ಅರಿಯೆ ಮರುಸೃಷ್ಟಿಯ ಅರಿಯೆ ಗೋಡೆ ಕೆಡವಲು ನಾನೋ ಬರಿಯ ಮಣ್ಣು – ನಿಖಿತಾ ಅಡವೀಶಯ್ಯRead More