ಭಾರತೀಯ ವೇದಾಂತ ಆಧುನಿಕ ಭೌತವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸಲು ಸ್ಫೂರ್ತಿ ಎನ್ನುವವರು ಪ್ರೊ ಎಚ್ಆರ್ಆರ್. ಪ್ರೊ ಎಚ್ ಆರ್ ರಾಮಕೃಷ್ಣರಾವ್ ನಾಡಿನ ಹೆಸರಾಂತ ಭೌತವಿಜ್ಞಾನ ಪ್ರಾಧ್ಯಾಪಕರು, ವಿಜ್ಞಾನ ಲೇಖಕರು, ಸಂವಹನಕಾರಾದ ಪ್ರೊ ಎಚ್ಆರ್ಆರ್ ಈ ಕ್ಷೇತ್ರದ ಬಹುದೊಡ್ಡ ಹೆಸರು. ಬರೆಹ, ಭೌತವಿಜ್ಞಾನ ಪಠ್ಯಪುಸ್ತಕ ರಚನೆ, ಸ್ನಾತಕೋತ್ತರ ಅಧ್ಯಯನಕ್ಕೆ ಪಠ್ಯಕ್ರಮ ವಿನ್ಯಾಸ, ಆಕಾಶವಾಣಿ, ದೂರದರ್ಶನಗಳಲ್ಲಿ ವಿಜ್ಞಾನ ಬೋಧನೆ ಹಾಗೂ ಖ್ಯಾತ ವಿಜ್ಞಾನಿಗಳ ಸಂದರ್ಶನ ನಡೆಸಿ ಉನ್ನತವಿಜ್ಞಾನವನ್ನು ಜನಮಾನಸಕ್ಕೆ ಹತ್ತಿರ ತಂದವರು. ಸಾಕ್ಷ್ಯಚಿತ್ರದಂತಹ ಮಾಧ್ಯಮಗಳಲ್ಲೂ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು. ಕ್ರೈಸ್ಟ್ […]Read More
ದೀವಿಗೆಯ ಹಚ್ಚಿ ದಾರಿ ತೋರುವದಾರಿಗೆ?ನನ್ನ ಮನೆಯು ಕತ್ತಲಲ್ಲಿದೆಸಣ್ಣ ಬೆಳಕಿಂಡಿ ಬೇಕಿದೆ… ನಾನು ಯಾವ ರಾವಣನನ್ನು ಕೊಳ್ಳಲು ಹೊರಟಿಲ್ಲ ಈಗಿನ ಸ್ಥಿತಿಗೆನನ್ನೊಳಗಿನ ರಾವಣನನ್ನು ಹೊರಗೆಳೆದುನೂಕಬೇಕಿದೆ ಆಚೆಗೆ ಹಿಂತಿರುಗಿ ನೋಡಿದರೆ ಬದುಕುಇದ್ದಲ್ಲೇ ಸುತ್ತುತ್ತಿದ್ದೇನೆಯಾವುದು ದಾರಿ? ಎಲ್ಲಿಗೆ ಪಯಣಗಮ್ಯವೆತ್ತ? ಇಲ್ಲ ಸಮಚಿತ್ತ!ನಾನು ಸಾಗಬೇಕಿದೆ ಸಾಗಲೇಬೇಕಿದೆ ಸುಸ್ತಿರದೆಡೆಗೆ ಸಾಕು ಎನಿಸಿದಾಗ ನಿಲ್ಲಲಾಗುತ್ತದೆಯೇ?ಹೋರಾಡುವುದೊಂದೇ ಭಾಗ್ಯಗುರುವು ಅರಿವು ನನ್ನೊಳಗೆನನಗೆ ನಾನೇ ನಿರ್ದೇಶಕವಿಧಿಯೆಂಬ ದೇವರಿಗೆ ಕೈ ಮುಗಿದುಸಾಗುವ ತನಕ… ಒಮೊಮ್ಮೆ ನೆನಪಿಸಿಕೊಳ್ಳುತ್ತೇನೆನಾನು ಒಂಟಿ ಪಯಣಿಗನಿಂತರೆ ಮರಣ ಸಾಗುತ್ತಿದ್ದರೆ ಜೀವನ. ಪವನ ಕುಮಾರ ಕೆ ವಿ ಬಳ್ಳಾರಿ9663346949Read More
ಅಂದು1917 ಅಕ್ಟೋಬರ್ 15 ರ ಮುಂಜಾನೆ ತನ್ನ ಕಗ್ಗತ್ತಲ ಜೈಲಿನ ಕೋಣೆಯಲ್ಲಿ ಎಚ್ಚರಗೊಂಡ ಮಾರ್ಗರೇತಾ ಳಿಗೆ ಚರ್ಚಿನ ಪಾದ್ರಿಯೊಬ್ಬರು ಬಂದು “ಇಂದು ನಿನ್ನ ಅಂತಿಮ ದಿನ” ಎಂದು ಘೋಷಿಸಿದಾಗ ಆಕೆಗೆ ಯಾವ ಭಯವೂ ಕಾಡಲಿಲ್ಲ!. ‘ಮಾತಾಹರಿ‘ ಈ ಹೆಸರು ಮೊದಲನೇ ಮಹಾಯುದ್ಧದ ಸಮಗ್ರ ಮಾಹಿತಿಗಳಲ್ಲಿ ಎದ್ದು ಕಾಣುವಂತದ್ದು. 20 ನೇ ಶತಮಾನದ ನೃತ್ಯಗಾರ್ತಿ ಹಾಗು ಕುಖ್ಯಾತ! ಗೂಢಚಾರಿಣಿಯಾದ ಈಕೆಯ ಹುಟ್ಟು ಹೆಸರು “ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ” ಎಂದು. ಡಚ್ ಮೂಲದ ಆಡಮ್ ಝೆಲ್ಲೆ ದಂಪತಿಗಳಿಗೆ 1876 ಆಗಸ್ಟ್ […]Read More
ಅರಿಗಳನು ವೈರಿಯೆಂದೆಂದಿಗೂ ಜರೆಯದಿರುಗುರುವಾಗಬಹುದವರೆ ನಿನ್ನ ಏಳಿಗೆಗೆಗುರು ವಸಿಷ್ಠರ ಎದುರು ಬ್ರಹ್ಮರ್ಷಿಯಾದನಲ !ಅರಸು ವಿಶ್ವಾಮಿತ್ರ- || ಪ್ರತ್ಯಗಾತ್ಮ || ಛಲವ ಬಲ್ವಿಡಿವಿಡಿದ ಕೌರವಗೆ ಕೇಡಾಯ್ತು,ಛಲವನುದಾತ್ತೀಕರಿಸಿ ಕುಶಿಕ ಋಷಿಯಾದ,ಛಲವಿರಲಿ ಹಠವಿರಲಿ ಅದನುದಾತ್ತೀಕರಿಸುಗೆಲುವು ನಿನಗಾದೀತು- || ಪ್ರತ್ಯಗಾತ್ಮ || ತಪವಗೈದವರೆಲ್ಲ ಸತ್ಪುರುಷರೇನಲ್ಲತಪಗೈದು ವರ ಪಡೆದ ದುರ್ಜನರೆ ಹೆಚ್ಚುಜಪತಪಾದಿಗಳೆಲ್ಲ ಸ್ವಾರ್ಥ ಸಾಧನೆಗಲ್ಲ.ಉಪಕೃತಿಗೆ ಮೀಸಲಿಡು- || ಪ್ರತ್ಯಗಾತ್ಮ || ಹರನ-ಬ್ರಹ್ಮನ ಕುರಿತು ಘೋರ ತಪವಾಚರಿಸಿಪರಪೀಡನೆಗೆ ವರವ ಪಡೆದ ರಾವಣನುಹರಸಾಹಸವ ಮಾಡಿ ಮಣ್ಣು ಮುಕ್ಕಿದ ಕಡೆಗೆಪರಕಿಲ್ಲ ಇಹಕಿಲ್ಲ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ […]Read More
ನಿಷ್ಠೆ-ಪ್ರತಿಷ್ಠೆ ಮಧ್ಯೆ ಬುದ್ಧ! ರಕ್ತ ಮತ್ತು ಟೊಮೆಟೊ ಪ್ರತಾಪ ‘ದಿ ಕಲರ್ ಆಫ್ ಟೊಮೆಟೊ‘ ಚಿತ್ರದ ಟೀಸರ್ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದೆ. ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಎರಡೂ ಹೊಚ್ಚ ಹೊಸದಾಗಿ ಕಾಣಿಸಿಕೊಂಡಿದೆ. ಇದರಲ್ಲಿ ಏನೋ ಹೊಸತನ ಗೋಚರಿಸಿದೆ. ತಮಿಳು ಹಾಗೂ ತೆಲುಗುಗಳಲ್ಲಷ್ಟೇ ಕಾಣ ಸಿಗುವಂತಿದ್ದ ರಕ್ತಸಿಕ್ತದ ಚಿತ್ರಗಳಿಗೆ ಸಡ್ಡು ಹೊಡೆಯುವಂತಿದೆ ಈ ಟೀಸರ್ ಎನ್ನುವುದು ಕನ್ನಡ ಚಿತ್ರರಸಿಕರ ಈಗಿನ ಮಾತಾಗಿದೆ. ಕನ್ನಡದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಕತೆಯ […]Read More
ಹಿಂದಿನ ಸಂಚಿಕೆಯಲ್ಲಿಶ್ವೇತ ವರ್ಣದ ಒಂಟಿ ಮನೆಯನ್ನು ದೈರ್ಯದಿಂದ ಕೊಂಡ ದಂಪತಿಗಳಿಗೆ ಮನೆಯಲ್ಲಿ ನೆಡೆದ ವಿಚಿತ್ರ ಘಟನೆಗಳು ದಿಕ್ಕೇ ತೋಚದಂತಾಗುತ್ತದೆ. ಮುಂದೆ… –ಎರಡು- ಬೆಚ್ಚಿದ್ದ ದಂಪತಿಗಳು ತಮ್ಮ ಮಕ್ಕಳನ್ನು ಹಾಸಿಗೆಯ ಮದ್ಯೆ ಹಾಕಿ ಭಯದಲ್ಲೇ ಹೊದಿಕೆ ಹೊದ್ದು ಮಲಗಿದರು. ತಕ್ಷಣವೇ ಕೊಠಡಿಯ ಬಲ್ಬುಗಳು ತನ್ನಷ್ಟಕ್ಕೆ ತಾನೇ ಆರಿದವು. ಹೊದ್ದಿದ್ದ ಹೊದಿಕೆ ತಾನಾಗಿಯೇ ಹೊರ ಎಳೆಯ ತೊಡಗಿತು. ಕತ್ತರಿಸಿದ ಎರಡು ಕೈಗಳು ಹೆಂಡತಿಯ ಕಾಲಿನ ಪಾದವನ್ನಿಡಿದವು. ಕತ್ತರಿಸಿರುವ ಕೈಗಳಿಂದ ರಕ್ತದ ಹನಿ ಹೋಗುತ್ತಲೇ ಇತ್ತು, ಮಾಸಿದ ಮೂಳೆಗಳ ಮೇಲೆ ಸುಕ್ಕುಗಟ್ಟಿದ […]Read More
ಹಿಂದಿನ ಸಂಚಿಕೆಯಿಂದಅಪ್ರಮೇಯ ಬೆಂಗಳೂರಿನ ಎರಡು ಕಡೆಯ ಬಯಲು ಮಂದಿರದಲ್ಲಿನ ಪ್ರವಚನದಲ್ಲಿ ಒಮ್ಮೆ ಸಂತ ಕಬೀರ್ ಹಾಗು ಇನ್ನೊಮ್ಮೆ ಸಂತ ತುಳಸಿ ದಾಸರ ಬಗ್ಗೆ ಅವರುಗಳು ರಚಿಸಿದ ಹಾಡುಗಳ ಮೂಲಕ ಮಹತ್ವವನ್ನು ಒತ್ತಿ ಹೇಳುತ್ತಾನೆ. ನೆರೆದಿದ್ದ ಜನರೆಲ್ಲರಿಗೂ ಹೊಸದಾದ ಅನುಭವವಾಗುತ್ತದೆ. ಇದರ ಮದ್ಯೆ ಅಪ್ರಮೇಯ ಶಿಷ್ಯರಲೊಬ್ಬ ವಿಗ್ರಹ ಕದಿಯುವ ವಿಫಲ ಪ್ರಯತ್ನವನ್ನು ಮುಂದುವರೆಸುತ್ತಾನೆ. ಮುಂದೆ…. -ಎಂಟು- ಅಪ್ರಮೇಯನೊಂದಿಗೆ ನಾಗ ಗಾಂಧಾರಿ, ಅಗಸ್ತ್ಯ ಕುಳಿತಿದ್ದರು. ಅವರಿಬ್ಬರ ಮುಖದ ಮೇಲೆ ಅವರೊಳಗಿನ ನಿಜವಾದ ಭಾವನೆ ತಿಳಿಯುವಂತಿರಲಿಲ್ಲ. “ಆದರೂ ನನಗೊಂದು ವಿಷಯ ಹೇಳು” […]Read More
“ದೊಡ್ಡ ಪತ್ರೆ” ತಮ್ಮ ದುಂಡನೆಯ ದಪ್ಪ ಹಾಗು ಅಗಲವಾದ ಎಲೆಗಳಿಂದ ಕೂಡಿದ ಸಸ್ಯ. ”ಲ್ಯಾಮಿನೋಸಿ” ಎಂಬ ಸಸ್ಯ ಕುಟುಂಬಕ್ಕೆ ಸೇರಿದ ದೊಡ್ಡ ಪತ್ರೆಯ ಸಸ್ಯ ಶಾಸ್ತ್ರೀಯ ಹೆಸರು ”ಕೋಲಿಯಸ್ ಆರೋಮಾಟಿಕಸ್” ಅಥವಾ “ಪ್ಲೆಕ್ಟ್ರಂತಸ್ ಅಂಬೋಯಿನಿಕಸ್” ಎಂದು, ಇವು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು. ದಕ್ಷಿಣ ಹಾಗು ಪೂರ್ವ ಆಫ್ರಿಕಾ ಮೂಲದ ಈ ಸಸ್ಯ ಇಂಡಿಯನ್ ಬೋರ್ಏಜ್, ಇಂಡಿಯನ್ ಮಿಂಟ್, ಮೆಕ್ಸಿಕನ್ ಮಿಂಟ್, ಸೂಪ್ ಮಿಂಟ್, ಫ್ರೆಂಚ್ ಥೀಮ್, ಸ್ಪ್ಯಾನಿಷ್ ಥೀಮ್ ಎಂದು ಹೆಸರುವಾಸಿ ಹಾಗು […]Read More
ಚಿಕ್ಕವರಿದ್ದಾಗ ಮಧ್ಯೆ ಬೈತಲೆ ತೆಗೆದುಬಿಗಿಯಾಗಿ ಎರಡು ಜಡೆ ಹೆಣೆದುನಮ್ಮಜ್ಜಿ ಮುದ್ದು ಗೌರಿ ಅಂದುನೆಟ್ಟಿಗೆ ತೆಗೆದಾಗ, ಬಿಟ್ಟರೆಗೌರಿಗೂ ನಮ್ಮಜ್ಜಿ ಹೀಗೆ ಬಿಗಿಯಾಗಿಜಡೆ ಹೆಣೀತಾರೆ ಅನ್ನಿಸೋದು ಅಜ್ಜಿ, ಅಮ್ಮ , ಸೋದರತ್ತೆ ಒಟ್ನಲ್ಲಿಮನೆಯ ಹೆಂಗಸೆರೆಲ್ಲಾ ಪೈಪೋಟಿಮೇಲೆ ಮೊಗ್ಗಿನ ಜಡೆ ಹಾಕಿ, ಅಲಂಕರಿಸಿಆಹಾ! ಒಳ್ಳೆ ಮುದ್ದು ಗೌರಿ ಕಂಡಂಗೆಕಾಣ್ತಾಳೆ ಅಂತ ಕೊಂಡಾಡುವಾಗಗೌರಿ ಯಾವಾಗಲೂ ಜಡೆ ಹಾಕ್ಕೋತಾಳಾ?ತಲೆಯಲ್ಲೊಂದು ಪ್ರಶ್ನೆ ಮೂಡುತ್ತಿತ್ತು ಪರೀಕ್ಷಿಸಲು ನೋಡಿದ ಎಲ್ಲಾ ಗೌರಿಯರುಒಂದೋ ಕೂದಲು ಬಿಟ್ಟಿರ್ತಾರೆಇಲ್ಲವೇ ಸಡಿಲವಾಗಿ ಜಡೆ ಹೆಣೆದುತಲೆತುಂಬಾ ಹೂ ಮುಡಿದಿರ್ತಾರೆ ಬಾಲ್ಯದಲ್ಲಿ ಗೌರಿ ಎಂದರೆ ಸುಂದರಿಶಿವನ ಇಬ್ಬರು […]Read More
ಗುರು ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯ್ಯೇ ಶ್ರೀ ಗುರುಭ್ಯೋ ನಮಃ. ವಿದ್ಯೆಯನ್ನು ಕಲಿಸುವಾತ ಗುರು. ಅದಕ್ಕೆ ವಿದ್ಯೆ ಕಲಿಸಿದಾತಂ ಗುರು ಎಂದು ಪ್ರತೀತಿ. ನಮ್ಮ ಪ್ರತಿಯೊಂದು ಹಂತದಲ್ಲೂ ಗುರುವಿನ ಸ್ಥಾನ ತುಂಬಾ ಮಹತ್ವಪೂರ್ಣವಾದದ್ದು. “ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು” ಎಂದು ಗುರುಗಳ ಬಗ್ಗೆ ರಾಮಕೃಷ್ಣ ಆಶ್ರಮದ “ಸ್ವಾಮಿ ಪುರುಷೋತ್ತಮಾನಂದರು” ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ತಾಯಿಯ ಗರ್ಭದಲ್ಲಿರುವಾಗ ಒಂದು ಮಗು ಮಣ್ಣಿನ ಬೊಂಬೆಯಷ್ಟೆ! ಅದಕ್ಕೆ ತಾಯಿಯ […]Read More