ವರಸೆ ಚಳಿ ರೋಗಿಯನು ಮೂಡಣಕೆ ಮುಖಮಾಡಿಅರಿಸಿನದ ಬಟ್ಟೆಯನು ನಾಡಿಯೆಡೆ ಕಟ್ಟುನರನ ಬಲಗೈ ನಾಡಿ, ನಾರಿಯರ ಎಡಗೈಗೆವರಸೆ ಚಳಿ ನಿಲ್ಲುವುದು- || ಪ್ರತ್ಯಗಾತ್ಮ || ಎಂಟೆಂಟು ತುಂಬೆ ಹೂ, ತುಂಬೆ ಶ್ರೀತುಳಸಿ ಎಲೆಎಂಟು ಕರಿ ಮೆಣಸೊಂದು ಬೆಳ್ಳುಳ್ಳಿ ಹಿಲುಕುಒಂಟಿ ವೀಳ್ಯ – ಲವಂಗ ಅರೆದು ನುಂಗಿಸಿ, ಮೇಲೆಗುಟುಕ ನೀರ- || ಪ್ರತ್ಯಗಾತ್ಮ || ಒಂದು ಗಜ್ಜುಗ ಒಡೆದು ಅದರ ಬಿತ್ತವ ತೆಗೆದುಮಂದ ಕಲಗಚ್ಚಿನಲಿ ತೇದು ಹಚ್ಚಿದರೆನೊಂದ ವೃಷಣದ ಊತ ಇಳಿದು ಮೊದಲಂತಹುದುಒಂದೆರಡು ಸಲ ಹಚ್ಚು- || ಪ್ರತ್ಯಗಾತ್ಮ || […]Read More
ಪರಿಚ್ಛೇದ – 13ಚೀನೀ ಪರಿವ್ರಾಜಕ (ಚೀನೀ ಯಾತ್ರಿಕ) ಸೂರ್ಯೋದಯವಾಗುತ್ತಲೇ ಪಾಂಥಶಾಲೆಯ ಬಾಗಿಲು ತೆರೆಯಿತು. ಪಾರಸಿಕ ವ್ಯಾಪಾರಿಗಳು ಅಷ್ಟು ಹೊತ್ತಿಗಾಗಲೇ ಒಂಟೆ ಮತ್ತು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಸಿದ್ಧತೆ ಮಾಡಿಕೊಂಡಿದ್ದರು. ಪಾಂಥಶಾಲೆಯ ಶುಲ್ಕವನ್ನು ಪಾವತಿ ಮಾಡಿ ಹೊರಗೆ ಹೊರಟರು. ಅವರು ಇಡೀ ಆರ್ಯಾವರ್ತವನ್ನೆಲ್ಲ ಸುತ್ತಾಡುವರು. ಅಲ್ಲಲ್ಲಿ ದಾರಿ ಪಕ್ಕದಲ್ಲಿ ವಿಶ್ರಮಿಸಿಕೊಂಡು ಪ್ರಯಾಣ ಮಾಡುವರು. ಚಿತ್ರಕ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಇಷ್ಟಾದರೂ ಅವನಲ್ಲಿ ಎಳ್ಳಷ್ಟೂ ಆಯಾಸ ಕಾಣುತ್ತಿರಲಿಲ್ಲ. ಅವನು ಅತ್ತಿತ್ತ ನೋಡಿದನು. ಪಾಂಥ ಶಾಲೆಯೆಲ್ಲ ಬಿಕೋ ಎನ್ನುತ್ತಿದೆ. ಆದರೆ […]Read More
ಸಂಧ್ಯಾರಾಗ – ಅ.ನ. ಕೃಷ್ಣರಾಯರು – ಪುಸ್ತಕ ವಿಮರ್ಶೆ ಸಂಧ್ಯಾರಾಗ – ಸುಮಾರು 87 ವರ್ಷಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಹೊಸತೇನಿಸೋ ಹಾಗೆ ಸಂಗೀತಕ್ಕೆ ಸಂಬಂಧಿಸಿದ ಪುಸ್ತಕವಿದು, ಇಂದಿಗೂ ಜೀವಂತವಾಗಿರುವುದು ಸಂಧ್ಯಾರಾಗದ ಹಿರಿಮೆ. ಕಾಲ ಬದಲಾಗಬಹುದು ಆದರೆ ಭಾವ ಬದಲಾದೀತೆ.? ಪುಸ್ತಕ ಓದು ಓದುತ್ತಾ ಸಂಗೀತವನ್ನೇ ಕೇಳಿದಷ್ಟು ಇಂಪಾಗಿತ್ತು ಈ ಪುಸ್ತಕದ ಭಾಷಾಲಹರಿ. ಕನ್ನಡ ಪ್ರೇಮವೇ ಇಲ್ಲದೆ ಇರೋ ‘ಬೀಚಿ’ ಯವರಿಗೆ ಮೊಟ್ಟ ಮೊದಲಾಗಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿ, ಓದಿದ ಮೊದಲ ಪುಸ್ತಕವಿದು. ಹಾಗೆ ಕನ್ನಡ ಸಾಹಿತ್ಯ […]Read More
ಗಮನ ನಿಮ್ಮ ಮೇಲೆ ಕೇಂದ್ರೀಕರಿಸಿ ನಾವು ಯಾವಾಗಲು ಬೇರೆಯವರು ನಮ್ಮ ಬಗ್ಗೆ ಒಳ್ಳೆಯ ಯೋಚನೆ ಮಾಡಲಿ, ನಮ್ಮ ಬಗ್ಗೆ ಎಲ್ಲಾರೂ ಹೊಗಳಲಿ, ನಾವು ತುಂಬಾ ಒಳ್ಳೆಯವರು ಎಂದುಕೊಳ್ಳಲಿ ಎಂದು ನಿರೀಕ್ಷಿಸುತ್ತೇವೆ. ಈ ನಿರೀಕ್ಷೆ ಖಂಡಿತಾ ಸಾಧ್ಯವಿಲ್ಲ. ನಾವು ಏನೇ ಮಾಡಿದರು ಯಾರು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೋ ಯಾವಾಗಲು ಅವರು ಜನರೇ ಆಗಿರುತ್ತಾರೆ. ನೀವು ಶಿವ ಹಾಗು ಪಾರ್ವತಿಯ ಈ ಕಥೆ ಕೇಳಿರಬಹುದು, ಒಮ್ಮೆ ಶಿವ ಪಾರ್ವತಿಯೊಂದಿಗೆ, “ನಡೆ, ನಾವು ಮೃತ್ಯುಲೋಕಕ್ಕೆ ವಾಯುವಿಹಾರಕ್ಕೆ ಹೋಗೋಣ ಎನ್ನುತ್ತಾರೆ. ಪಾರ್ವತಿ […]Read More
ಮುತ್ತಿನ ಕಥೆ …. ಸಿಂಪಿ (Oysters) ಗಳನ್ನೂ “ದ್ವಿಕವಾಟ ಮೃದ್ವಂಗಿಗಳು” ಎಂದು ಕರೆಯಬಹುದು. ಇವು ಪ್ರಪಂಚದ ಅನೇಕ ಸಾಗರಗಳಲ್ಲಿ ಕಂಡುಬರುವುದು. ಆಭರಣಗಳಿಗೆ ಸುಂದರವಾದ ಜೊಡಿಸ್ಪಡುವ ಮುತ್ತುಗಳು ಇಂತಹ ಸಿಂಪಿಗಳಿಂದ ಹೊರತೆಗೆಯಲಾಗಿರುತ್ತೆ . ಆದರೇ ಇದರ ಹಿಂದೆ ಒಂದು ನೋವಿನ ಕಥೆ ಇದೆ. ಸಮುದ್ರದ ಮರಳು ಸಿಂಪಿನ ಕವಚವನ್ನ ಕೊರೆದು ಸೇರಿದಾಗ ಸಿಂಪು ಗಾಯಗೊಳ್ಳುತ್ತದೆ. ಆಗ ಪ್ಯಾರಾಸೈಟಗಳು, ಉಪದ್ರವಿ ಬ್ಯಾಕ್ಟೀರಿಯಾಗಳು ಸಿಂಪಿನ ಕವಚಗಳಲ್ಲಾದ ಸೀಳಿನ ಮುಖಾಂತರ ಅವುಗಳ ದೇಹ ಸೇರುತ್ತವೆ. ಪ್ಯಾರಾಸೈಟಗಳನ್ನ ಪ್ರತಿರೋಧಿಸುವುದಕ್ಕಾಗಿ ಸಿಂಪಿನ ಚಿಪ್ಪುಗಳ ಒಳಗೆ “ಆಗೊನೈಟ್” […]Read More
ದೀಪಾವಳಿ – ಧರ್ಮಾತೀತ ಹಾಗೂ ದೇಶಾತೀತ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ಇದೊಂದು ಹಿಂದೂಗಳ ವಿಶೇಷ ಹಬ್ಬ. ಇದು ಭಾರತದವಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲೂ ಆಚರಿಸಲ್ಪಡುವ ಧರ್ಮಾತೀತ ಹಾಗೂ ದೇಶಾತೀತ ಹಬ್ಬವಾಗಿದೆ. ಅಬಾಲವೃದ್ಧರೆಲ್ಲ ತುಂಬ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ‘ದೀಪ’ ಇದು ಕತ್ತಲು ಕಳೆಯುವ ಒಂದು ಸಾಧನ. ‘ಆವಳಿ’ ಎಂದರೆ ಸಾಲು. ‘ದೀಪಾವಳಿ’ ಎಂದರೆ ಸಾಲಾಗಿ ದೀಪಗಳನ್ನು ಹಚ್ಚುವುದು. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ದೀಪ […]Read More
ಘನ್ನ ದೃಶ್ಯ(ಜಲ ಷಟ್ಪದಿಯಲ್ಲಿದೆ) ತನ್ನಲಿಲ್ಲದಹೊನ್ನ ಬೆಳಕನುಮುನ್ನ ಬೇಡುತ ರವಿಯಲಿಚಿನ್ನದಂತಹರನ್ನ ಚಂದಿರಹೊನ್ನ ಹರಿಸಿದನಿಳೆಯಲಿ ಹರಿವ ನೀರಿನತೊರೆಯ ಮೇಗಡೆಮೆರೆದು ಹೊಳೆದಿದೆ ಬೆಳಕದುಗಿರಿಯನೇರುತಬೆರೆತು ಮುಗಿಲಲಿಸುರಿದ ಕರುಣೆಯ ಸೊಗಸದು ತನಗೆ ಸಿಕ್ಕಿದಘನದ ಬೆಳಕನುವಿನಯದಿಂದಲಿ ಹಂಚಿದತನಯನಂತೆಯೆಮನವನರಳಿಸಿಜನರ ಕತ್ತಲೆ ನೀಗಿದ ಸಾಕುತಿರುವನುಲೋಕವೆಲ್ಲವನೂಕಿ ಕತ್ತಲೆಯಾಚೆಗೆನಾಕ ಸೃಷ್ಟಿಸಿಚಾಕಚಕ್ಯದಿಶೋಕ ತಪ್ಪಿಸಿ ಜನತೆಗೆ ಹೊನ್ನ ಕಿತ್ತಳೆಬಣ್ಣವಾಗಿಹಚೆನ್ನ ಚಂದಿರ ಬಾನಲಿಇನ್ನು ಮರೆಯೆನುಘನ್ನ ದೃಶ್ಯವನನ್ನ ಮನದೊಳಗುಳಿಯಲಿ ಶೀಲಾ ಅರಕಲಗೂಡು (ಈ ಕವನವನ್ನು ಜೀವನ ಮೌಲ್ಯತಿಳಿಸುವ ವಿಜ್ಞಾನ ಗೀತೆಯೆಂದು ಭಾವಿಸಬಹುದು)Read More
ವಿಶ್ವದ ಅತ್ಯಂತ ಅಪರೂಪದ ಮೂರು ಕಣ್ಣಿನ ಹಾವು ಪ್ರಕೃತಿಯಲ್ಲಿ ಮತ್ತು ಜೀವರಾಶಿಯ ಸೃಷ್ಟಿಯಲ್ಲಿ ಆಗಿಂದಾಗ್ಗೆ ಹಲವಾರು ವೈಚಿತ್ರ್ಯಗಳು ಸಂಭವಿಸುತ್ತಲೇ ಇರುತ್ತವೆ. ಸಯಾಮಿ ಮನುಷ್ಯ, ಎರಡು ತಲೆಯ ಹಸು, ಮೂರು ಕಿವಿಯ ಪ್ರಾಣಿಗಳು ಇತ್ಯಾದಿ ವಿಚಿತ್ರ ಜನನಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ವಿಚಿತ್ರವಾದ ಸೃಷ್ಟಿಯು ಉರಗ ಜಾತಿಯಲ್ಲೂ ಕಂಡುಬಂದಿದ್ದು, ಈ ಹಾವು ಮೂರು ಕಣ್ಣನ್ನು ಹೊಂದಿತ್ತು. ಬಹುಶಃ ಈ ಹಾವು ಏನಾದರೂ ನಮ್ಮಲ್ಲಿದ್ದಿದ್ದರೆ ಇದನ್ನು ಈಶ್ವರನ ಪ್ರತಿರೂಪವೆಂದು ಎಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೆವು. ಆದರೆ ಈ ವಿಶಿಷ್ಟ ಮೂರು ಕಣ್ಣಿನ […]Read More
ಹದಗೆಟ್ಟ ಕವಿತೆ ಕವಿತೆ ಸುಂದರ ಎಂದವರಾರುಆ ಮಾತು ಬರೀ ಪೋಷಾಕು.ಹದಗೆಟ್ಟ ಕವಿತೆ ನಾನು ಕಂಡಂತೆ ನಿಜವು. ಒಮ್ಮೊಮ್ಮೆ ಪತ್ರಿಕೆಯ ಮುಖಪುಟವನ್ನುವಿರೂಪಗಳಿಸಿದ ಹೆಗ್ಗಳಿಕೆ ಇವುಗಳದ್ದು.ತಲೆ ಬುಡವಿಲ್ಲದ ಅರ್ಥಾನುಸಂಧಾನಗೈದುಇಲ್ಲದ ಉಪಮೆಗಳ ಮೈತಾಕಿಸಿಕೊಂಡುಖ್ಯಾತನಾಮರ ಹಣೆಪಟ್ಟಿಯೊಂದಿಗೆಪ್ರಕಟಗೊಂಡಿರುತ್ತವೆ ಹಲವಾರು ಬಾರಿಯು.ಒಂದಾದರೂ ಸ್ವವಚನವಿಲ್ಲವು.ಯಾರೋ ಎಲ್ಲೋ ಹೇಳಿಹೋದ ನೆನಪುಗಳೇ.ಒಮ್ಮೊಮ್ಮೆ ಹೀಗೂ ಆಗುವುದುಂಟು ಈಗಿನ ರಾಜಕಾರಣಿಗಳಿಗೂಗಾಂದೀಜಿಗೂ ನಂಟುಹಲವು ಬಾರಿ ನಕ್ಕದ್ದುಂಟುಉಗ್ರವಾದಕ್ಕೂ ಶಾಂತತೆಗೂ ಸಾಮ್ಯತೆಗೂ ಒಂದೇ ಅರ್ಥವೇ?ಇಲ್ಲವೇ ಚಂದ್ರನಿಗೂ ಹುಡುಗಿಗೂಹೋಲಿಕೆಯ ನಂಟುಪಾಪದ ಹುಡುಗಿಗೇನು ಗೊತ್ತು!ಚಂದಿರನೊಳಗಿನ ಕುಳಿಗಳು. ಕವಿತೆಯೆಂದರೆ ಬೇಂದ್ರೆ,ಕವಿತೆಯೆಂದರೆ ಜಿ. ಎಸ್. ಭಟ್ಟರುಕವಿತೆಯೆಂದರೆ ಮಹಾಕವಿ ಕುವೆಂಪುರಾಜರತ್ನಂ ಪೈ ಅಲ್ಲವೇ..?ಅವರದು ಸುಂದರತೆ.ಸುಂದರತೆಯೇ […]Read More
ಒಂದೆ ತಳಿಗೆಯೊಳುಂಡು, ಒಂದೆ ಹಾಸಿನೊಳರಗಿಒಂದೆ ಮನೆಯಂಗಳದಲಿ ಆಡಿ ನಲಿದವರಬಂಧನವು ಕಡಿಯುವುದೆ ಬೇರೆ ಮನೆ ಹೆಣ್ಣೊಂದುಬಂದ ಕೂಡಲೆ ಹೇಳು- || ಪ್ರತ್ಯಗಾತ್ಮ || ತಾಯ್ ತಂದೆಗಳ ಕಂಡು ಮಗು ಅಮ್ಮ, ‘ಅಪ್ಪ’ ಎನೆಬಾಯ್ ತುಂಬ ಅಣ್ಣ ‘ಮೇಣ್ಅಕ್ಕ’ ಎಂದನೆಲುಬಾಯಿನುಡಿ ಅಲ್ಲ, ಅವು ಕನ್ನಡ ನುಡಿ ಹಿರಿಮೆತಾಯ್ ನುಡಿ ಅಕಾರದಿ- || ಪ್ರತ್ಯಗಾತ್ಮ || ನಿನ್ನ ಹೊಟ್ಟೆಯು ಮುಖವು ಬೆಂಕಿಗೆದುರಾಗಿರಲಿಬೆನ್ನು ತೋರಿಸಬೇಡ ಬೆಂಕಿಗೆಂದೆಂದೂನಿನ್ನ ಮುಖವನು ರವಿಯ ಬಿಸಿಲಿಗೊಡ್ಡಲು ಬೇಡಬೆನ್ನು ಕೊಡು ಸೂರ್ಯನಿಗೆ- || ಪ್ರತ್ಯಗಾತ್ಮ || ತರವೆ ಮಸಣದ ಬೆಂಕಿ […]Read More