ಭಾವಾಂತರಂಗ ತಂಗಾಳಿಯು ಕೆನ್ನೆಯಮೊದಮೊದಲು ಸೋಕಿನಂತರ ರಾಚಿ ಕೆಂಪಾಗಿಸಿದಾಗನಿನ್ನ ಬೆಚ್ಚನೆ ಬೊಗಸೆಯಲ್ಲಿಮುಖವಿಟ್ಟು ಮುದಗೊಳ್ಳಬೇಕೆನಿಸುವುದು ಆಗಾಗ…… ತಣ್ಣನೆಯ ನಿನ್ನ ನೆನಪೊಂದುಎದೆಗೂಡನ್ನು ಬೆಚ್ಚಗಾಗಿಸಿಮತ್ತೆ ನಿನ್ನ ಮಡಿಲ ಆಸರೆಯಲ್ಲಿನನ್ನ ನಾನು ಬಚ್ಚಿಟ್ಟು ನಿನ್ನದೇನಾಡಲ್ಲಿ ನಿನ್ನವಳೇ ಆಗಬೇಕೆನಿಸುವುದು!!!??? ಇವೆಲ್ಲವೂ…… ಪ್ರೀತಿಯೋ ಪ್ರೇಮವೋಎರಡೂ ಇರದ ಕಾಮವೋಭಾವ ಬಯಕೆಗಳ ಬಲೆಯೋನಿನ್ನೊಂದಿಗೆ ಸೇರುವುದೇಜೀವನದ ಹಿರಿ ಸಾಧನೆಯೋ!!!??? ಅಥವಾ…… ಇದೊಂದು ಪರಿಯ ಪರೀಕ್ಷೆಯೋಆಧಾರವಿರದ ನಿರೀಕ್ಷೆಯೋಭಾವ ಬಕಾಸುರನ ಸಮೀಕ್ಷೆಯೋಲೋಕ ರೂಢಿಯ ಸರ್ವೇಕ್ಷಣೆಯೋ!!!??? ಹಾಗೂ ಇರದೇ…….. ಇವೆಲ್ಲವೂ ನನ್ನದೇಭಾವಪರವಶತೆಯ ಲೋಲುಪ್ತಿಯೋ!!!??? ಸೌಜನ್ಯ ದತ್ತರಾಜRead More
ಗೆಳೆಯನೊಬ್ಬ ಸತ್ತ ಸುದ್ದಿ ಗೆಳೆಯನೀ ಹೋಗಿಬಿಟ್ಟ ಥಣ್ಣನೆ ಸುದ್ದಿಈಗಷ್ಟೆ ತಿಳಿಯಿತು ಮೂರನೆ ಬಾಯಿಂದಹೌದು, ನೋವಾಗದಿರದೆ?ಅದೀಗ ನಿನಗೆಲ್ಲಿ ಅರಿವಾದೀತುನೀ ಬದುಕಿದ್ದಾಗಲೇ ಅಂಥದ್ದೊಂದುಕಿವಿಯಾಗಲಿಅಥವ ಮನಸ್ಸಾಗಲಿಎಲ್ಲಿತ್ತು ನಿನಗೆಕಾಲೇಜಿನಿಂದಾಚೆಗೆ? ಪ್ರೈಮರಿ ಶಾಲೆಯಲ್ಲೇ ನೀನುನನ್ನೆದೆಯೊಳಗೆ ಗೋಂದಾಗಿದ್ದವನುಅಂದಿನಿಂದ ಪ್ರಬುದ್ಧ ಪಥದವರೆಗುಹಾಗೆ ನನ್ನ ಕಾಡಿದವನುಕುಯ್ದರೂ ಬಿಡದೆ ಅಂಟಿದವನು! ಏಕೋ ಏನೋಕಾಮದ ಕಟು ಕಾಟದ ಕಜ್ಜಿನಿನ್ನ ಮೈಗೆ ಏಡಿ ರೋಗದ ಹಾಗೆ ಮುತ್ತಿನಿನ್ನ ಕೆಡವಿದ್ದುಅಂತ ನನಗನಿಸಿದ್ದು ಸತ್ಯಜನ ಮಾತಾಡಿದ್ದು ಹರಡಿದ್ದುಎಲ್ಲ ಬೇರೆನೀನೇ ಖುಷಿಯಿಂದಪ್ರಬಲ ಮೆತ್ತಿಸಿಕೊಂಡದ್ದುಮುಂತಾಗಿ ಯಾರೂ ಜಗದಿ ಸಂತರಿಲ್ಲ ನಿಜಬಹುಶಃ ಸಂತರೂ ಕೂಡಗಂಡಾಗಲಿ ಹೆಣ್ಣಾಗಲಿ ಎಲ್ಲ ಒಂದೇಮಣ್ಣಲಿ ಹುಟ್ಟಿ […]Read More
ಸಂಚು ನೀ ಮತ್ತೆ ಬಂದಿರುವೆದೂರದಿ ಮುಖತೋರದೆ ನಿಂತಿರುವೆನಿನಗನ್ನಿಸಿರಬಹುದುನಾ ನಿನ್ನ ಮರೆತಿರಬಹುದೆಂದು!ನೆನಪು ಆರಿದರೆ ತಾನೇಮರೆಯುವುದು!ನೀ ನನ್ನ ಮಿಂಚುದೂರವಾಗಲುಮತ್ತೆ ಮಾಡದಿರು ಸಂಚು!! ಅಳಿವೆ ನೀ ಬರುವದಾರಿಯಲ್ಲಿಹಾಕಿ ಕುಳಿತಿರುವೆಪ್ರೀತಿಯ ರಂಗವಲ್ಲಿ!ನೀ ತುಳಿದು ಬಂದರೆನಾ ಅಳಿವೆದಾಟಿ ಬಂದರೆನಾ ಉಳಿವೆ!! ನಿನ್ನದೇ ನಿನ್ನ ಸ್ವಾಧೀನಕ್ಕೆಒಳಗಾಗಿದ್ದೇನೆನನ್ನತನವನ್ನುಕಳೆದುಕೊಂಡಿದ್ದೇನೆ!ಹಗಲು ರಾತ್ರಿಎಲ್ಲವು ನಿನ್ನದೇನಿನ್ನ ಜೊತೆಗೇಕಳೆಯುತಿದ್ದೇನೆಕಳೆದುಕೊಳ್ಳುತ್ತಿದ್ದೇನೆ!! ಒಪ್ಪಿಕೊ ಅಲೆಯ ಅಪ್ಪುಗೆಗೆಕಡಲ ತಟಕಾಯುವಂತೆಕಾದಿರುವೆ ನಾನೂ!ಬಾ ಒಪ್ಪಿಕೊಮನ ಬಯಸಿದೆನಿನ್ನ ಅಪ್ಪುಗೆಯನ್ನು!!ಮನಸಾರೆ ಅಪ್ಪಿಕೋ ಡಾ|| ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ಕತ್ತೆ ಬಾಲವ ಹಿಡಿದು ಜಗ್ಗಿದನು ಬಡ ಹುಡುಗಕತ್ತೆ ಒದೆಯಿತು ಎತ್ತಿ ಎರಡು ಕಾಲ್ಗಳನುಸತ್ತೇನೆನ್ನುತ ಹುಡುಗ ಅರೆ ಜೀವವಾಗಿರಲುಹೆತ್ತವರ ಗತಿಯೇನು ?- || ಪ್ರತ್ಯಗಾತ್ಮ || ಶೌಚಗೃಹ ಸ್ನಾನಗೃಹ ಕೊಳಚೆ ಗುಂಡಿಗಳೆಂದುಪಾಶ್ಚಾತ್ಯರೆಮ್ಮನ್ನು ನಿಂದಿಸುವುದುಂಟುಸ್ವಚ್ಛತೆ ಸುಸಂಸ್ಕೃತಿಯ ಕುರುಹು ಎಂಬುದನರಿತುಸ್ವಚ್ಛತೆಗೆ ಗಮನ ಕೊಡು- || ಪ್ರತ್ಯಗಾತ್ಮ || ಪಾಶ್ಚಾತ್ಯ ರಾಷ್ಟ್ರಗಳ ಪ್ರಾಮಾಣಿಕತೆ, ವಿನಯ,ಸ್ವಚ್ಛತೆಯು, ರಾಷ್ಟ್ರಾಭಿಮಾನ, ನಿಸ್ಪೃಹತೆಕೊಂಚವಾದರೂ ಸರಿಯೆ ನಮ್ಮವರು ಅನುಕರಿಸೆಮೆಚ್ಚುಗೆಯ ಗಳಿಸುವರು- || ಪ್ರತ್ಯಗಾತ್ಮ || ಅಪ್ಪಿಕೋ ಚಳುವಳಿಯು ನಾಡಿನೆಲ್ಲೆಡೆ ಹಬ್ಬಿತಪ್ಪಿದರೆ ಕಾಡುಗಳ ಕಡಿವ ಹಾವಳಿಯುತಪ್ಪದೆಯೆ ಮಳೆ ಬಂದು ಬರ ಹಿಂಗೆ […]Read More
ಪರಿಚ್ಚೇದ – 8–ಅರಮನೆಯಲ್ಲಿ– ಅರಮನೆಯ ಪ್ರಾಕಾರದ ನಡುವೆ ಅನೇಕ ಪ್ರಾಸಾದಗಳಿವೆ. ಅವುಗಳಲ್ಲಿ ಸಭಾ ಗೃಹ, ಕೋಶಾಗಾರ, ಮಂತ್ರಣಾಭವನ ಮುಖ್ಯವಾದವುಗಳು. ರಾಜಕುಮಾರಿ ವಾಸವಾಗಿರುವ ಭವನವೇ ಅಂತಃಪುರ. ಅದರ ಪಕ್ಕದಲ್ಲಿಯೇ ರಾಜರಿಗಾಗಿರವ ಬೇರೊಂದು ಭವನ. ಈ ಎರಡೂ ಪ್ರಾಸಾದಗಳ ನಡುವೆ ವಿಶಾಲವಾದ ಅಂಗಳ. ಈ ಎರಡೂ ಪ್ರಾಸಾದಗಳು ಮೂರು ಅಂತಸ್ತುಗಳ ಕಟ್ಟಡಗಳು. ರಾಜ ಪ್ರಾಸಾದದ ಕೆಳಗಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿರುವ ಕಟ್ಟಡದಲ್ಲಿ ಆಪ್ತ ಸಚಿವ ಹರ್ಷನು ವಾಸವಾಗಿದ್ದನು. ರಾಜವೈಭವಕ್ಕೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ದರ್ಜೆಯದಾಗಿದ್ದರೂ ಸಾಧಾರಣ ಮನುಷ್ಯರ ದೃಷ್ಟಿಯಲ್ಲಿ […]Read More
ಮೋಡ ಕಲಿಸಿದ ಪಾಠ ಬಿರು ಬೇಸಿಗೆಯ ಬಿಸಿಲಿನಲ್ಲಿ ಬೆಂದ ಎಲ್ಲರಿಗೂ ಮಳೆರಾಯನ ಹಂಬಲವಿತ್ತು. ಆ ಹಂಬಲ ಮಳೆರಾಯನಿಗೆ ಮುಟ್ಟಿತೋ ಏನೋ ತಿಳಿಯದು! ದಟ್ಟವಾದ ಕಪ್ಪು ಮೋಡಗಳು ಬಾನಂಚಿನಲ್ಲಿ ಆವರಿಸಿ, ಕೆಂಡದಂತಹ ಬಿಸಿಲು ಬೀರುತ್ತಿದ್ದ ಸೂರ್ಯನನ್ನು ಮರೆಮಾಚಿದವು. ಬಿಟ್ಟು ಬಿಡದೆ ಸುರಿದ ಮಳೆ ದಣಿದ ಜೀವಕ್ಕೆ ತಂಪನ್ನೆರೆದಿತ್ತು. ಅದೇಕೋ ಮಳೆರಾಯನಿಗೂ ಭುವಿಯನ್ನು ಮತ್ತೆ ಮತ್ತೆ ಚುಂಬಿಸುವ ಆಸೆ ಹೆಚ್ಚಾಯಿತೇನೋ? ತಂಪನ್ನೀಯಲು ಹರಸಿದ ವರುಣನು ಹಗಲು ರಾತ್ರಿ ಎನ್ನದೆ ಭೋರ್ಗರೆದು ಬೇಸಿಗೆ ಕಾಲ ಎಂಬ ಸುಳಿವೇ ಇಲ್ಲದಂತೆ ಮಾಡಿದನು. ಸುರಿವ […]Read More
ಕಗ್ಗ ಮಾಲಿಕೆ – ಕಗ್ಗ 478 ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ।।ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ।ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ ।। ನೀರೆರೆದು=ನೀರು+ಎರೆದು, ಮುಳ್ಳಿರಿತಗಳ=ಮುಳ್ಳ+ಇರಿತಗಳ, ನಗುವುದೊಂದರೆನಿಮಿಷ=ನಗುವು+ಒಂದು+ಅರೆ+ನಿಮಿಷ, ಬಾಳ್ಮುಗಿಯುವುದು=ಬಾಳು+ಮುಗಿಯುವುದು. ಜಗಿವ =ಚುಚ್ಚುವ, ಸೈರಿಸೆ=ಸಹಿಸಿಕೊಂಡರೆ, ಅರೆ=ಅರ್ದ, ಮುಗುಳು=ಮೊಗ್ಗು. ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ […]Read More
ಇನಿಯನ ಉಡುಗೊರೆ ಸಮುದ್ರತಟದಲ್ಲಿಇಳಿಸಂಜೆಯಲಿಕೈಯಲ್ಲಿ ಕೈ ಹೆಣೆದುಕುಳಿತಿದ್ದಾಗಅವಳು ಕೇಳಿದಳು ನನಗೊಂದುಆಕಾಶದ ಬಣ್ಣದಸೀರೆ ಕೊಡಿಸೋಅವನು ಮರುದಿನವೇ ತಂದಿದ್ದ ಆತುರಾತುರವಾಗಿಪೊಟ್ಟಣಬಿಡಿಸಿದವಳೇಮುಗುಳ್ನಕ್ಕಳುಕೇಳಿದಳು ಅರೇ ಏನಿದುಬೂದು ಬಣ್ಣಕ್ಕೆಕಿತ್ತಳೆಯ ಅಂಚುಇದರಲ್ಲಿ ಆಗಸದನೀಲಿಯೆಲ್ಲಿದೆ ಅವನು ಅವಳಬರಸೆಳೆದುಮುದ್ದುಗರೆಯುತ್ತಾಕಿವಿಯಲ್ಲಿಉಸುರಿದ ನಿನಗೆನಾ ಕಂಡಂತೆಸೂರ್ಯೋದಯಸೂರ್ಯಾಸ್ತದಆಗಸವೇ ಇಷ್ಟ ನೀನೆಂದೂಹನ್ನೊಂದರಆಗಸ ಕಂಡುಸಂಭ್ರಮಪಟ್ಟದ್ದುನಾಕಾಣೆ ಇನ್ನೇನು ಬೇಕಿದೆಅವಳಿಗೆ ಅವನಪ್ರೇಮದಲ್ಲಿಮುಳುಗಿಕೊಚ್ಚಿಹೋಗಲು ಸೌಜನ್ಯ ದತ್ತರಾಜRead More
ಶ್ರೀ ಕ್ಷೇತ್ರ ಬಿಚ್ಚಾಲೆ, ಬಿಚ್ಚಾಲಿ ಅಥವಾ ಭಿಕ್ಷಾಲಯ ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ನಾನ್ಣುಡಿ ಇದೆ. ಈ ಇಬ್ಬರನ್ನು ನೋಡಲು ತಿರುಪತಿಗೆ ಹಾಗೂ ಮಂತ್ರಾಲಯಕ್ಕೆ ಲಕ್ಷಾಂತರ ಮಂದಿ ಹೋಗಿ ದರ್ಶನ ಪಡೆದು ಪುನೀತಾರಾಗುತ್ತಾರೆ. ಆದರೆ ಮಂತ್ರಾಲಯಕ್ಕೆ ಹೋದ ಬಹಳ ಮಂದಿ ಗುರುರಾಯರ ದರ್ಶನ ಪಡೆದು ಮತ್ತೆ ಕೆಲವರು ಗಾಣದಾಳ್ ನಲ್ಲಿರುವ ಪಂಚಮುಖಿ ಅಂಜನೇಯನ ದರ್ಶನ ಪಡೆದು ವಾಪಸ್ ಹೋಗಿ ಬಿಡುತ್ತಾರೆ. ಮಂತ್ರಾಲಯದ ಹತ್ತಿರದಲ್ಲೇ ಇನ್ನೊಂದು ಪರಮ ಪವಿತ್ರವಾದ ಕ್ಷೇತ್ರವಿದೆ. ಅದೇ ಬಿಚ್ಚಾಲೆ, ಬಿಚ್ಚಾಲಿ […]Read More
ಅಪ್ಪ ಹೇಳಿದ ಕಥೆ ಅಪ್ಪನ ಮುದ್ದಿನ ಮಗಳು ಧನ್ವಿತಾ, ಅತ್ಯಂತ ಚುರುಕು ಹುಡುಗಿಯಷ್ಟೇ ಅಲ್ಲದೇ ಎಲ್ಲಾ ಚಟುವಟಿಕೆಗಳಲ್ಲೂ ಅತ್ಯಂತ ಲವಲವಿಕೆಯಿಂದ ಭಾಗವಹಿಸುತ್ತಿದ್ದಳು. ಏಕೋ ಅದೊಂದು ದಿನ ಧನ್ವಿತಾ ಅಳುತ್ತಾ ಅಪ್ಪನ ಬಳಿಗೆ ಬಂದಳು. ಮಗಳ ಅಳುವನ್ನು ನೋಡಿದ ಅಪ್ಪ ಏನಾಯಿತು ಪುಟ್ಟಾ ಎಂದು ಕೇಳಿದರು. ‘ಪಪ್ಪಾ ನಾನು ಎಷ್ಟು ಚೆನ್ನಾಗಿ ಚಿತ್ರ ಬಿಡಿಸಿದರೂ ನನ್ನನ್ನು ಚಿತ್ರಕಲಾ ಸ್ಪರ್ಧೆಗೆ ಮೇಷ್ಟ್ರು ಸೇರಿಸಿಕೊಳ್ಳಲೇ ಇಲ್ಲ, ಅವರು ನನ್ನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುದ್ದಾರೆ’ ಎಂದು ಧನ್ವಿತಾ ಅಪ್ಪನಿಗೆ ಅಳುತ್ತಾ ಹೇಳಿದಳು.ಆಗ ಅಪ್ಪನು ಧನ್ವಿತಾ […]Read More