ಮುಳ್ಳುಗಿಡಗಳ ನಡುವೆ ಹಳೆಯ ಗುಡಿ ಗೋಪುರವುಎಲ್ಲಿಯಾದರೂ ಮಾಸ್ತಿ-ವೀರಗಲ್ಲುಗಳುಕಲ್ಲು ಶಾಸನ ನಿಮ್ಮ ಊರಬಳಿ ಇರಬಹುದುಎಲ್ಲವನು ಕಾಪಾಡು- || ಪ್ರತ್ಯಗಾತ್ಮ || ಗಾಳಿ ಹೊಡೆತಕೆ ಸಿಲುಕಿ ಮನೆದೀಪ ನಂದಿರಲುಕಾಳ ಕತ್ತಲೆ ಕವಿಯೆ ಮತ್ತೆ ಬೆಳಗಿಸರೆ?ಬಾಳ ಗೆಳತಿಯು ಮಡಿಯೆ ಬೇರೊಬ್ಬಳನು ತಂದುಬಾಳ ಬೆಳಗಿಸದಿಹರೆ ?- || ಪ್ರತ್ಯಗಾತ್ಮ || ನೂರಾರು ಶಾಸ್ತ್ರಗಳು ನೂರು ಬಗೆ ಹೇಳುವುವುನೂರು ಗೋಜಲು ಗಂಟು ಶಾಸ್ತ್ರಿಗಳ ತರ್ಕಯಾರ ಗೊಡೆವೆಯೂ ಬೇಡ ನಮ್ಮ ಹಿರಿಯರು ನಡೆದದಾರಿಯೇ ಒಳ್ದಾರಿ- || ಪ್ರತ್ಯಗಾತ್ಮ || ಸುದತಿಯರ ಸೌಂದರ್ಯ, ಶೃಂಗಾರ ವೈವಿದ್ಯಎದೆ-ನಡುವಿನಲುಗಾಟ, ಹೂ […]Read More
ಮನೆ-ಕಟ್ ಮಾಡಿ ಬಾಡಿಗೆ ಕೊಡಿ – ಕಥೆ – 10 ಪಾರು ಅಂದು ಶಾಲೆಯಿಂದ ಸಾಕಾಗಿ ಬಂದಿದ್ದಳು. ನಲ್ಲಿ ತಿರುಗಿಸಿದರೆ ನೀರಿಲ್ಲ, ಬೆಳಗ್ಗೆ ಯಿಂದ ಸರಿಯಾಗಿ ಕರೆಂಟ್ ಇಲ್ಲಾ, ಮಕ್ಕಳು ‘ ಅಮ್ಮಾ, ನಮ್ಮ ಬೀದಿಯಲ್ಲಿ ಎಲ್ಲಾ ಕಡೆ ಕರೆಂಟ್ ಇದೆ ನಮ್ಮ ಮನೆಯಲ್ಲಿಯೇ ಇಲ್ಲಾ’ ಎಂದರು. ನೀರು ಅಷ್ಟೇ ಯಾವಾಗಲೂ ನಿಂತು ಹೋಗಿರುತ್ತಿತ್ತು. ತುಂಬಿಟ್ಟು ಕೊಳ್ಳಲು ಊರಿನಲ್ಲಿರುವ ಹಾಗೆ ಹಂಡೆ, ತೊಟ್ಟಿ ಯಾವುದು ಇಲ್ಲಿ ಇಲ್ಲವಲ್ಲಾ! ಪಾರುವಿನದು ಬೆಂಗಳೂರಿನಲ್ಲಿ ಒಂದು ಇಕ್ಕಟ್ಟಾದ ಪ್ರದೇಶದಲ್ಲಿರುವ ಬಾಡಿಗೆಮನೆ. ಅದಕ್ಕೆ […]Read More
ಸೂಕ್ಷ್ಮಾಣು ಜೀವದರ್ಶಕ ಯಂತ್ರದ ಜನಕ – ಅಂಟೋನ್ ವಾನ್ಲ್ಲಿವೆನ್ಹುಕ್ ವಿಜ್ಞಾನ ಕ್ಷೇತ್ರದಲ್ಲಿ ಐನ್ಸ್ಟೇನ್, ನ್ಯೂಟನ್, ಆರ್ಕಿಮಿಡಿಸ್, ರಾಬರ್ಟ್ ಕಾಚ್, ಮೇಡಂ ಕ್ಯೂರಿ, ಮುಂತಾದ ಮಹಾವಿಜ್ಞಾನಿಗಳ ಹೆಸರನ್ನು ಕೇಳದವರೇ ಇಲ್ಲ. ವಿಜ್ಞಾನ ಕ್ಷೇತ್ರಕ್ಕೆ ಈ ಮಹಾ ವಿಜ್ಞಾನಿಗಳು ನೀಡಿದ ಕೊಡುಗೆ ಅಪಾರ ಇದರಿಂದ ಇವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಇದರಂತಯೇ ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿಯೂ ಪ್ರಚಾರದಿಂದ ದೂರ ಉಳಿದಿರುವ ವಿಜ್ಞಾನಿಗಳು ಬಹಳ ಮಂದಿ ಇದ್ದು ಅಂಥವರಲ್ಲಿ ‘ಅಂಟೋನ್ ನಾನ್ ಲಿವೆನ್ ಹುಕ್’ ಸಹ ಒಬ್ಬ. ಅಂಟೋನ್ […]Read More
ಮ್ಯಾನ್ ಆಫ್ ದಿ ಮ್ಯಾಚ್ “ಮ್ಯಾನ್ ಆಫ್ ದಿ ಮ್ಯಾಚ್” ಬಹಳ ದಿನಗಳ ಮೇಲೆ ಒಂದು ವಿನೂತನ ಪ್ರಯೋಗಾತ್ಮಕ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಉತ್ಸಾಹಿ ನಿರ್ದೇಶಕರಾದ ಸತ್ಯ ಪ್ರಕಾಶ್ ತಮ್ಮ “ರಾಮ ರಾಮ ರೇ” ಹಾಗು “ಒಂದಲ್ಲ ಎರಡಲ್ಲ” ಚಿತ್ರಗಳ ನಂತರ “ಮ್ಯಾನ್ ಆಫ್ ದಿ ಮ್ಯಾಚ್” ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದಾರೆ. ಒಂದು ಒಳ್ಳೆಯ ರಂಗರೂಪಕವಾಗಬಹುದಾದ ಕಥೆಯನ್ನು ಯಶಸ್ವಿಯಾಗಿ ಚಲನಚಿತ್ರವನ್ನಾಗಿಸಿದ್ದಾರೆ. ಈ ಚಿತ್ರಕ್ಕೆ ನಿಜವಾದ ಸೂತ್ರಧಾರ ಸತ್ಯಪ್ರಕಾಶ್ ಆದರೂ […]Read More
ಕಗ್ಗ ಮಾಲಿಕೆ – ಕಗ್ಗ 17 ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?ಹಾಲಾಹಲವ ಕುಡಿವ ಗಿರೀಶನಿರ್ದೊಡೀಕಳವಳವದೇತಕೆಲೋ? – ಮಂಕುತಿಮ್ಮ ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ,ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, […]Read More
ಯುಕ್ತಿ ಒಂದು ದಟ್ಟಾರಣ್ಯದಲ್ಲಿ ವಾಸವಾಗಿದ್ದ ಹುಲಿಯೊಂದು ಕಾಡಿನಲ್ಲಿ ತಾನೇ ಅತ್ಯಂತ ಬಲಶಾಲಿಯಾದ ಪ್ರಾಣಿಯೆಂದು ಅಹಂಕಾರದಿಂದ ಬೀಗುತ್ತಾ ತನಗೆದುರಾಗಿ ಸಿಕ್ಕ ಪ್ರಾಣಿಗಳನ್ನು ತನ್ನೊಂದಿಗೆ ಹೋರಾಟದ ಪಂದ್ಯಕ್ಕೆ ಆಹ್ವಾನಿಸಿ ಅವುಗಳನ್ನು ಸೋಲಿಸಿ ಕೊಂದು ತಿನ್ನುತ್ತಾ ಮೆರೆಯುತ್ತಿತ್ತು. ಇದಕ್ಕಾಗಿ ಹುಲಿಯು ಮೊದಲು ತಾನು ಎದುರಾಳಿಯ ಮೇಲೆ ಮೂರು ಬಾರಿ ದಾಳಿ ಮಾಡಿ ನಂತರ ಎದುರಾಳಿ ಪ್ರಾಣಿಯು ತನ್ನ ಮೇಲೆ ಮೂರು ಬಾರಿ ದಾಳಿ ಮಾಡುವ ನಿಯಮ ವಿಧಿಸಿತ್ತು. ಒಮ್ಮೆ ಹುಲಿಯು ಇಂದು ಯಾವ ಪ್ರಾಣಿಯನ್ನು ಪಂದ್ಯದಲ್ಲಿ ಸೋಲಿಸಿ ಕೊಂದು ತಿನ್ನುವುದೆಂದು ಯೋಚಿಸುತ್ತಿದ್ದಾಗ […]Read More
ಎಲ್ಲರಿಗೂ ಏನಾದರೊಂದು ಸಾಧನೆಯ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಬೇಕೆಂಬ ಆಸೆಯಿರುವುದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ವನಿತಾಶ್ರೀ ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್ (ರೈಲಿನ ಚಾಲಕಿ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ವನಿತಾಶ್ರೀ ಸವಾಲಿನಿಂದ ಕೂಡಿದ ರೈಲಿನ ಚಾಲಕಿಯಾಗಿ ಆಯ್ಕೆಯಾಗುವ ಮೂಲಕ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಉತ್ತಮ ವೇತನದೊಂದಿಗೆ, ಭತ್ಯೆ ಮತ್ತು ಕುಟುಂಬಕ್ಕೆ ಬೆಂಬಲದ ಖಾತ್ರಿಯಿರುವ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರು ಉದ್ಯೋಗವನ್ನು ಪಡೆಯುವುದು ಬಹಳ ವಿರಳವೆನ್ನಬಹುದು, ಅದರಲ್ಲೂ ರೈಲನ್ನೇ ಚಲಾಯಿಸುವ ಲೋಕೋ […]Read More
ಒಂದು ಮಳೆ ಮುತ್ತು ಕಿಟಕಿಯ ಪಕ್ಕ ಮಲಗಿದ್ದೆಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆಜೋರು ಮಳೆ ರಾತ್ರಿ.ಮಳೆಯಲ್ಲಿ ನೆನೆಯೊಣವೆಂದರೆ ಅವಳುನನಗೆ ಮತ್ತು ಮಳೆಗೆ ಬಯ್ಯುವುದು ಖಾತರಿ.ಒಂದು ಐಡಿಯಾ ಮಾಡಿದೆಹಳೆಯ ಪುಟವೊಂದು ಹರಿದೆದೋಣಿ ಮಾಡಿದೆಹರಿವ ನೀರಿನಲ್ಲಿ ಬಿಡಲು ಬಂದೆಮಳೆಯಲ್ಲಿ ನೆನೆದೆ.ತನುಮನವೆಲ್ಲ ತಂಪೊ….. ತಂಪು.!! ನನ್ನಾಕೆ ಇದನ್ನೇ ನೋಡಿ ಬೀಳುವ ಮಳೆಯಲ್ಲಿಯೂ ಕಾವು ಏರಿಸಿ ಮುಖ ಗಪ್ಪಾಗಿಸಿಕೊಂಡು ಬಾಗಿಲ ಬಳಿ ಗದರುತ್ತ“ಈಗ ಈ ಪೇಪರ್ ದೋಣಿ ವಿಹಾರ ಬೇಕಿತ್ತ ನಿನಗೆ?”ನಾನು ಉತ್ತರ ಕೊಟ್ಟೆ ನನ್ನ ಹುಚ್ಚು ನಿನಗೆ ಗೊತ್ತಲ್ವ ಅಂದೆ ಅಷ್ಟೇಗೊರ […]Read More
ಊನವಾಗಿಹ ಒಂದು ಅಂಗಕ್ಕೆ ಎಷ್ಟು ಬೆಲೆ ?ಏನು ಮಾಡಿದರೇನು ಅದು ಕೃತಕವಷ್ಟೇ!ನಿನ್ನ ಅಂಗಾಂಗಗಳೆ ಕೋಟಿ ಹೊನ್ನಿಗು ಮಿಗಿಲುಇನ್ನು ನೀ ಬಡವನೇಂ? – || ಪ್ರತ್ಯಗಾತ್ಮ || ಒಡಲೆಂಬ ಒಡವೆಯನು ಪಡೆದಿದ್ದರೂ ಕೆಲರುಬಡವನೆನ್ನುತ ಕೈಯ ಚಾಚುವರು ಬಾಗಿಬಡವನೆಂಬುದೆ ಸಲ್ಲ; ಅಂಗವಿಕಲನೆ ಬಡವದೃಢಕಾಯ ಸಂಪತ್ತು- || ಪ್ರತ್ಯಗಾತ್ಮ || ನಿನ್ನ ವಂಶದ ಮೂಲ ಪುರುಷರಾರೆಂಬುದನು,ನಿನ್ನ ಬುಡಕಟ್ಟು ಶಾಖೆಗಳ ತಿಳಿಯೆಇನ್ನು ತಡಮಾಡದೆಯೆ ವಂಶವೃಕ್ಷವ ಬರೆದುಚೆನ್ನಾಗಿ ಕಾಪಾಡು- || ಪ್ರತ್ಯಗಾತ್ಮ || ತಾಳೆಗರಿ ಗ್ರಂಥ ಮೇಣ್ ತಾಮ್ರ ಶಾಸನಗಳನುಜಾಳು ಜಾಳಾಗಿರುವ ಹಳೆ ಕಡತಗಳನುಬೀಳುಗಳೆಯದೆ […]Read More
ಹಿಂದಿನ ಸಂಚಿಕೆಯಿಂದ…. ಯೌವನದ ಆರಂಭದಲ್ಲಿ ಅವನು ಊರಿಂದೂರಿಗೆ ಸಂಚಾರ ಮಾಡುತ್ತ ವ್ಯಾಪಾರ ಮಾಡುವ ಒಬ್ಬ ವ್ಯಾಪಾರಿಯ ಜೊತೆ ಸೇರಿಕೊಂಡು ಊರೂರು ಅಲೆಯುತ್ತಿದ್ದನು. ಅವನ ಸಂಪರ್ಕದಿಂದ ಅಲ್ಪ ಸ್ವಲ್ಪ ಓದು- ಬರೆಹವನ್ನು ಕಲಿತನು. ಸಾರ್ಥವಾಹ ವಣಿಕರು ಒಂಟೆಯ ಬೆನ್ನು ಮೇಲೆ ಸರಕನ್ನು ಹೇರಿಕೊಂಡು ದೇಶ ದೇಶಾಂತರಗಳಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತಿದ್ದರು. ಚಿತ್ರಕನು ಅವರ ಜೊತೆ ಇದ್ದುಕೊಂಡು ಅನೇಕ ಸಮೃದ್ಧ ನಗರಗಳನ್ನು ನೋಡಿದ್ದನು. ಪುರುಷಪುರ, ಮಥುರಾ, ವಾರಾಣಸಿ, ಪಾಟಲಿಪುತ್ರ, ತಾಮ್ರ ಲಿಪ್ತಿ, ಉಜ್ಜಯಿನಿ, ಕಾಂಚಿ- ಉತ್ತರಾಪಥ ಹಾಗೂ ದಕ್ಷಿಣಾ ಪಥದ […]Read More