ಟೀ ಕಾಫಿ ಪುರಾಣ ಬೆಳಿಗ್ಗೆ ಎದ್ದ ತಕ್ಷಣ 80% ಜನರು ಕುಡಿಯುವ ಚಹಾ – ಕಾಫಿಯ ಪುರಾಣ ಯಾರಿಗಾದರೂ ಗೊತ್ತಾ ?? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. “ನಭಯಂ ಚಾಸ್ತಿ ಜಾಗೃತಃ ” ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. ಅದರ ಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ… ವನವಾಸ – ರಾವಣ ಸಂಹಾರ – ಪಟ್ಟಾಭಿಷೇಕ ಎಲ್ಲ […]Read More
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಜೀವನ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ. ಈವಾಗ ಇದ್ದ ಜೀವ ಮತ್ತೊಂದು ಕ್ಷಣ ಇಲ್ಲವಾಗದೆ ಇರಬಹುದು. ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡು ಬದುಕನ್ನು ಸಾಗಿಸುತ್ತಾ ಇರುತ್ತೇವೆ. ಜೀವನದಲ್ಲಿ ಅಡೆತಡೆಗಳು ಬಂದಾಗ ಕುಗ್ಗಿ ಹೋಗುತ್ತೇವೆ. ನಾವೆಲ್ಲಾ ಯಾಕೆ ಜೀವನವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎನ್ನೋದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕ್ಷಣಿಕ ಸುಖಕ್ಕಾಗಿ ಜೀವನದಲ್ಲಿ ಓಡುತ್ತಲೇ ಇದ್ದೇವೆ. ಹೋರಾಟ ನಡೆಸುತ್ತಲೇ ಇದ್ದೇವೆ. ಕ್ಷಣಿಕ ಸುಖಕ್ಕಾಗಿ ಪಡಬಾರದ ಪಾಡು ಪಡುತ್ತೇವೆ. ನಾವು ನಾಗಾಲೋಟದ […]Read More
ಗಲಿ ಬಿಲಿ – ಗಡಿ ಬಿಡಿ ಅಂದು ಪಾರುವಿಗೆ, ಏಕೋ ಎದ್ದಾಗಿನಿಂದ ಆಯಾಸ ಒಂದು ರೀತಿಯ ಬೇಸರ ಆದರೂ ಕರ್ತವ್ಯ ಪ್ರಜ್ಞೆಯಿಂದ ಶಾಲೆಗೆ ತಯಾರಾದಳು. ಮಕ್ಕಳು ಮನೆಯಲ್ಲಿಯೇ ಇದ್ದರು ಅವರಿಗೆ ಕೊರೋನಾ ಗಲಾಟೆಯಲ್ಲಿ ಇನ್ನು ಶಾಲೆ ಪ್ರಾರಂಭವಾಗಿಲ್ಲ ಆನ್ ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಶಿಕ್ಷಕರೆಲ್ಲಾ ಶಾಲೆಗೆ ಹೋಗಬೇಕು. ಪಾರು ತಡವಾಗಿ ಎದ್ದಿದ್ದರಿಂದ ಬೇಗ ಬೇಗ ತಯಾರಾದಳು. ಅಂದೇಕೋ ಅವಳಿಗೆ ಶಶಿ ಚಿಕ್ಕಮ್ಮನದೇ ನೆನಪು ಮೊನ್ನೆಯಷ್ಟೇ ಎಲ್ಲರೂ ಕೂಡಿ ತಿರುಪತಿಗೆ ಹೋಗಿದ್ದರು.ಎಷ್ಟು ಸರಳ ನಡತೆ ಅವರದು ಚಿಕ್ಕಪ್ಪನು […]Read More
–ಮೊಗದಿಶು ಟಿಟ್ ಬಿಟ್ಸ್– ನನ್ನ ಮೊಗದಿಶು ಬದುಕಿನ ಸುದೀರ್ಘ ಹದಿಮೂರು ವರ್ಷಗಳಲ್ಲಿ ಸಾಕಷ್ಟು ವಿಶೇಷ ಸಂದರ್ಭಗಳನ್ನು, ಅನೇಕ ಥರ ಇಕ್ಕಟ್ಟಿನ ಪರಿಸ್ಥಿತಿಗಳನ್ನು ಹಾಗೂ ಉತ್ತಮ, ಹೃದಯಸ್ಪರ್ಶಿ ಘಟನೆ ಮತ್ತು ಸನ್ನಿವೇಶಗಳನ್ನೂ ಕಂಡಿದ್ದೇನೆ; ಉಂಡೂ ಇದ್ದೇನೆ. ಅಂತೆಯೇ ಅನೇಕ ವಿಧವಾದ ವ್ಯಕ್ತಿಗಳನ್ನೂ ಸಂಧಿಸಿದ್ದೇನೆ, ಮತ್ತು ಒಡನಾಡಿಗಳನ್ನಾಗಿ ಪಡೆದ ಭಾಗ್ಯವಂತನೂ ಆಗಿದ್ದೇನೆ ನಿಜ.ನನ್ನ ಹಿಂದಿನ ಲೇಖನಗಳಲ್ಲಿ ಅಂತಹ ವಿಚಾರಗಳನ್ನು ಆಗಿಂದಾಗ್ಗೆ ತಿಳಿಸುತ್ತಾ ಬಂದಿದ್ದೇನೆ. ಭಾರತೀಯರಲ್ಲಿ ಹಾಗೂ ಸೋಮಾಲಿ ಜನರಲ್ಲಿ ವಿಶಿಷ್ಟ ಲಕ್ಷಣ ಉಳ್ಳವರೂ ಇಲ್ಲದಿರಲಿಲ್ಲ. ಅಂತಹವರಲ್ಲಿ ನಾನು ಕಂಡ ಕೆಲವು […]Read More
ಕಗ್ಗ ಮಾಲಿಕೆ – 1 “ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ” ಹೆಸರನ್ನು ಅರಿಯದವರ್ಯಾರು ? ಡಿ. ವಿ. ಜಿ ಎಂದೇ ಪ್ರಸಿದ್ಧರಾಗಿ ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗುಂಡಪ್ಪನವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ದರಾದವರು.ಡಿ. ವಿ .ಜಿ ರಚಿಸಿದ ಮಂಕುತಿಮ್ಮನ ಕಗ್ಗಗಳು ಕನ್ನಡದ ಆಧುನಿಕ ಭಗವದ್ಗೀತೆ ಎಂದೇ ಎಲ್ಲರು ಭಾವಿಸುವ ಉತ್ಕ್ರಷ್ಟ ಸಂಕಲನ. ಇದು 1943 ರಲ್ಲಿ ಪ್ರಕಟವಾದ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯವಾದ ಪ್ರಮುಖ ಸಾಹಿತ್ಯಗಳಲ್ಲಿ ಒಂದು.ರಾಮಾಯಣ ಮಹಾಭಾರತ ದಲ್ಲಿ ನೆಡೆದ […]Read More
ಹಂಸರಾಗಕ್ಕೆ ಡಾ|| ರಾಜ್ ಗಾಯನ ಏಪ್ರಿಲ್ 24 ಡಾ|| ರಾಜ್ ಜನ್ಮದಿನದ ಸವಿನೆನಪು. ಕನ್ನಡ ನಾಡಿಗೆ ಮತ್ತು ಅಭಿಮಾನಿ ದೇವರುಗಳಿಗೆ ಈ ದಿವಸ ಮತ್ತೊಂದು ಹಬ್ಬ. ಡಾ|| ರಾಜ್ ಕನ್ನಡ ನಾಡಿನ ಜನಮಾನಸದಲ್ಲಿ ನೆಲೆಯಾಗಿರುವುದು ನಟನೆಯಿಂದಷ್ಟೇ ಅಲ್ಲದೆ ತಮ್ಮ ಸರಳ ವ್ಯಕ್ತಿತ್ವದಿಂದಲೂ ಕೂಡ, ಹಾಗೆಯೇ ಇನ್ನೊಂದು ರೂಪ ಅವರ ಗಾಯನ ಶಕ್ತಿ. ಅಸಂಖ್ಯ ಚಿತ್ರಗೀತೆಗಳಲ್ಲದೆ ಅವರು ಹಾಡಿದ ಅನೇಕ ಭಕ್ತಿಗೀತೆಗಳು ಕೂಡ ಇಂದಿಗೂ ಮುಂದೆಂದಿಗೂ ಡಾ|| ರಾಜ್ ರ ಧ್ವನಿ ಜನಮಾನಸಕ್ಕೆ ಮರೆಯಲಾರದಂತದ್ದು, ಹಾಗೆಯೇ ಅವರ ಧ್ವನಿಗೆ […]Read More
ಅಂಚೆ ಸಂದೇಶ ಕಳುಹಿಸಲುಮಾರ್ಗವಾಗಿದ್ದ ಟಪಾಲು.ಎಲ್ಲರ ಜೀವನದಲ್ಲಿಪಡೆದಿತ್ತು ಬಹು ದೊಡ್ಡಪಾಲು.ಸೋತಿತು, ಮೊಬೈಲ್ ಮುಂದೆಮಾಡಲಾಗದೆ ಡೀಲು. ದಾಯಾದಿಗಳು ಹುಟ್ಟಿನಿಂದಲೂ ಜೀವಕೆ ಜೀವ,ತೃಪ್ತಿಯಿಂದ ಕುಡಿದು ಬೆಳೆದರುಒಂದೇ ಬಟ್ಟಲಲ್ಲಿ ಹಾಲು.ಈಗ ಕಚ್ಚಾಟ,ಹೆತ್ತವರ ನೋಡಿಕೊಳ್ಳಲುನನಗೆ ಆಸ್ತಿಯಆ ಪಾಲು ಈ ಪಾಲು. ಮತ್ತು ಬೆಳಗ್ಗೆ ಹೋರಾಟಗಾರರುಪುರಭವನದ ಮುಂದೆ ಸೇರಿದ್ದರುಕಿಕ್ಕಿರಿದು.ಬರಬರುತ್ತಾ ಹೋರಾಟದಲ್ಲಿಒಬ್ಬೊಬ್ಬರಾಗಿ ಕಡಿಮೆ ಆಗುತ್ತಿದ್ದರು ಎಣ್ಣೆಯಕಿಕ್ಕಿಳಿದು. ನಂಬಿಕೆ ಕೆಲವೊಮ್ಮೆ ತುಂಬಾ ಕಷ್ಟನಮ್ಮ ಬೆನ್ನ ಹಿಂದೆ ಇರುವವರನಂಬುವುದು.ಉದಾಹರಣೆಗೆ, ಮರ ಕಡಿಯುವ ಕೊಡಲಿಹಿಂದೆ ಕಟ್ಟಿಗೆಇರುವುದು. ಶ್ರೀಧರ ಕಾಡ್ಲೂರುRead More
ಕ್ರೈಸ್ತಧರ್ಮೀಯರ ಕಾಶಿ-ವ್ಯಾಟಿಕನ್ ಕಾರ್ಯನಿಮಿತ್ತ ಕಳೆದ ಮಾರ್ಚಿಯಲ್ಲಿ ಡೆನ್ಮಾರ್ಕ್ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣ ಎಂದು ಡೆನ್ಮಾರ್ಕ್,ಫ್ರಾನ್ಸ್,ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕೈಗೊಂಡಿದ್ದೆ. ಪೀಸಾದಿಂದ ಹೋರಟು ರೋಮ್ನಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ, ರೋಮಾಟರ್ಮಿನಿಗೆ ಬಂದು ಒಟ್ಟವಿಯಾನೋ ಸ್ಯಾನ್ಪ್ಯೆಟ್ರೊ ನಿಲ್ದಾಣದ ಕಡೆ ನೆಡೆದೆವು, ಒಟ್ಟವಿಯಾನೋ ಸ್ಯಾನ್ ಪ್ಯೆಟ್ರೊ ನಿಲ್ದಾಣದಲ್ಲಿ ಇಳಿದು ನೆಲಮಾಳಿಗೆಯಿಂದ ಮೇಲೆ ಬಂದರೆ ನೀವು ವ್ಯಾಟಿಕನ್ ದೇಶದಲ್ಲಿರುತ್ತಿರಿ. ರೋಮ್ ಹಾಗೂ ವ್ಯಾಟಿಕನ್ ಬೇರೆ ಬೇರೆ ದೇಶವಾದರೂ ಇಲ್ಲಿ ಗಡಿ […]Read More
ಪರಿಚ್ಛೇದ – 6ಬಂದಿನಿ ಅರಮನೆಯ ತೋರಣದ್ವಾರದ ಕಾವಲುಗಾರರ ಸ್ಥಾನಗೌರವಕ್ಕೆ ಧಕ್ಕೆ ಉಂಟಾಯಿತು. ಸುಗೋಪಾಳ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸ ಇನ್ನಿಲ್ಲವಾಯಿತು. ಇದರ ಮೇಲೆ ರಾತ್ರಿ ಪಾಳಿಯ ಇಬ್ಬರು ನಗರ ರಕ್ಷಕರು ಒಬ್ಬ ಕಳ್ಳನನ್ನು ಕರೆ ತಂದು ಇವನ ವಶಕ್ಕೆ ಕೊಟ್ಟ ಮೇಲಂತೂ ಸುಗೋಪಳೇ ಅಲ್ಲ, ಸಮಸ್ತ ನಾರೀ ಜಾತಿಯ ಮೇಲೆ ತಿರಸ್ಕಾರ ಉಂಟಾಯಿತು. ಅವಳು ರಾಜಕುಮಾರಿಯ ಗೆಳತಿ ಅಲ್ಲದೆ ಬೇರೆ ಯಾರಾದರೂ ಆಗಿದ್ದರೆ ಆ ಕಳ್ಳನನ್ನು ರಾತ್ರಿಯೆಲ್ಲಾ ಕಾಯುವ ಜವಾಬ್ದಾರಿಯನ್ನು ಅವನು ವಹಿಸಿಕೊಳ್ಳುತ್ತಿರಲಿಲ್ಲ. ದೇಶದಲ್ಲಿಶಾಂತಿ ನೆಲೆಸಿತ್ತು. ಯಾವುದೇ […]Read More
ಹಾದಿ ಬೀದಿಯ ನಡುವೆ ಕಲಹಕ್ಕೆ ಇಳಿಯದಿರುಓದು ಬರೆಹವ ಬಲ್ಲರೊಡನೆ ಕಾದದಿರುಐದಾರು ಜನರಿರುವ ಜನ ಸಂದಣಿಯಲ್ಲಿವಾದಿಸದೆ ಸುಮ್ಮನಿರು- || ಪ್ರತ್ಯಗಾತ್ಮ || ಹುಟ್ಟು ದೈವಾಯತ್ತ; ಬಯಕೆ ಪುರುಷಾಯತ್ತಹುಟ್ಟಿದ್ದನೆಂಬುದಕೆ ಕುರುಹು ಬಿಡಬೇಕುಅಟ್ಟು ಉಂಡರೆ ಸಾಕೆ ? ಸೃಷ್ಟಿಸೈ ಹೊಸತೊಂದು,ಹುಟ್ಟು ಸಾರ್ಥಕ ವಹುದು- || ಪ್ರತ್ಯಗಾತ್ಮ || ಹತ್ತಾರು ಮಕ್ಕಳನು ತಾಯ್ತಂದೆ ಸಾಕುವರುಹತ್ತು ಮಕ್ಕಳು ಕೂಡಿ ಅವರ ಸಾಕುವರೆ ?ಮುತ್ತಿನಂತಹ ಮಡದಿ ಮನೆಗೆ ಬಂದಿರುವಾಗಹೆತ್ತವರ ಮಾತೇಕೆ?- || ಪ್ರತ್ಯಗಾತ್ಮ || ಹಳೆಯದಿದು ಹಾಳೆಂದು ಹಳೆಯದಿರು ಓ ಜಾಣ !ಹಳೆಯಲ್ಲವೆ ಮರವು ಕಣ್ […]Read More