ಬಿಳಿ ಹುಬ್ಬಿನ ಗಿಬ್ಬನ್ – Hoolock

ಬಿಳಿ ಹುಬ್ಬಿನ ಗಿಬ್ಬನ್ ಅಥವಾ Whitebrowed Gibbon ಹೂಲಾಕ್‌ (Hoolock) ಅಥವಾ Whitebrowed Gibbon ಎಂದು ಕರೆಲ್ಪಡುವ ಇದು ನರ ವಾನರ(Apes) ಕುಟುಂಬಕ್ಕೆ ಸೇರಿದೆ. ಇಡೀ ಭಾರತ ಉಪಖಂಡಕ್ಕೆ ಇದೊಂದೇ ನರವಾನರ ಜಾತಿಯ ಜೀವಿಯಾಗಿದೆ, ನೋಡಲು ಮಂಗನಂತೆ ಕಂಡರೂ ಮಂಗಗಳಿಗೆ ಹಾಗು ನರವಾನರ ಗಳಿಗೆ ತುಂಬಾ ವ್ಯತ್ಯಾಸಗಳಿವೆ. ನರವಾನರಗಳು ನರವಾನರ ಅಥವಾ Apes ಗಳು ಬಾಲವಿಲ್ಲದ ಮನುಷ್ಯರ ಹತ್ತಿರದ ಸಂಬಂಧಿಗಳು, ಇವು ಬುದ್ಧಿವಂತಿಕೆಯಲ್ಲಿ ಮಂಗಗಳಿಗಿಂತ ಮುಂದುವರಿದಿವೆ, ಹಾಗು ಗಾತ್ರದಲ್ಲಿ ದೊಡ್ಡವು ಇವು ಆಯುಧವನ್ನು ಬಳಸಬಲ್ಲವು, ದೊಡ್ಡ ಮೆದುಳನ್ನ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೮

ಜನರಲ್ ಜಾಮಾ ಸ್ನೇಹ ನಮಲ್ಲಿ ಒಬ್ಬ ರಾಜಕಾರಿಣಿಯ ಯಕಃಶ್ಚಿತ್ ಚೇಲನನ್ನೂ ಸಹ ಮಾತನಾಡಿಸಲು ಹಿಂದುಮುಂದು ನೋಡಬೇಕಾದ ಪರಿಸ್ಥಿತಿಯಿದೆ ಎಂದರೆ ಅತಿಶಯ ಅಲ್ಲ. ಇನ್ನು ಆ ರಾಜಕಾರಿಣಿಯು ಅದೆಷ್ಟೇ ಸಣ್ಣ ಹಂತದವನಿದ್ದರೂ, ಅದರಲ್ಲೂ ದಬಾಯಿಸಿ ಹಣವಂತನಾಗಿದ್ದರಂತು ಮುಗಿದೇ ಹೋಯಿತು. ಅಂಥ ವ್ಯಕ್ತಿಯ ಕಣ್ಣುಗಳಿಗೆ ನೆಲದಕಡೆ ಇಣುಕಲಾರದ ಕಾಯಿಲೆ! ‘ಅಂತಹ ವಿಲಕ್ಷಣ ಸ್ಥಿತಿ’. ಬಸವಣ್ಣನವರು ಅವರ ಕಾಲದಲ್ಲಿ ಇಂತಹ ‘ಮಹಾತ್ಮ’ರನ್ನು ಕಂಡೇ ತಮ್ಮ ವಚನದಲ್ಲಿ “ಸಿರಿಗರ ಹೊಡೆದವರ ನುಡಿಸಲುಬಾರದು ನೋಡಯ್ಯ” ಎಂದು ಹಾಡಿದ್ದಿರಬೇಕು. ಅವರ ಸಂದರ್ಭದಲ್ಲಿ ಈ ಮಟ್ಟದ ರಾಜಕಾರಿಣಿಗಳು […]Read More

ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಚೇತನ

ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಚೇತನ ಮಾನ್ಯ ಡಿ.ವಿ. ಗುಂಡಪ್ಪನವರು ತಮ್ಮ ಒಂದು ಕಗ್ಗದಲ್ಲಿ ನಗುವು ಸಹಜದ ಧರ್ಮ;ನಗಿಸುವುದು ಪರಧರ್ಮನಗುವ ಕೇಳುತನಗುವುದತಿಶಯದ ಧರ್ಮನಗುವ ನಗಿಸಿ ನಗುತಬಾಳುವ ವರವ ಮಿಗೆನೀನು ಬೇಡಿಕೊಳೋ ಮಂಕುತಿಮ್ಮ… ಎಂದು ಹೇಳಿರುತ್ತಾರೆ. ಈ ಕಗ್ಗದ ತಾತ್ಪರ್ಯಕ್ಕೆ ಅಕ್ಷರಶ ಹೊಂದುವ ಮಹಾನಟನೆಂದರೆ ಅದು “ಸರ್ ಚಾರ್ಲಿ ಚಾಪ್ಲಿನ್”… ಏಪ್ರಿಲ್ 16 ಚಾಪ್ಲಿನ್ ಹುಟ್ಟಿದ ದಿನ. ಆ ಯುದ್ಧಕಾಲದಲ್ಲಿ ಹಾಸ್ಯ ಎಂಬುದು ಚಾರ್ಲಿ ಚಾಪ್ಲಿನ್ ರೂಪದಲ್ಲಿ ಹುಟ್ಟಿದ್ದು ನಿಜಕ್ಕೂ ಮನುಕುಲಕ್ಕೆ ಒಂದು ವರವೇ ಸರಿ. 16 ಏಪ್ರಿಲ್ […]Read More

ನೆಮ್ಮದಿಯ ಹುಡುಕಾಟ……..?

ನೆಮ್ಮದಿಯ ಹುಡುಕಾಟ……..? “ಬಿಕರಿಗಿದ್ದರೆ ಹೇಳಿ ನೆಮ್ಮದಿಯು ಒಂದಿಷ್ಟು… ಕೊಳ್ಳುವೆನು ಕೇಳದಲೆ ಮತ್ತದರ ಬೆಲೆಯೆಷ್ಟು” “ನೆಮ್ಮದಿ” ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚಾಗಿ ದಿನನಿತ್ಯ ಬಳಸುವ ಪದ. ಎಷ್ಟೋ ಜನ ಹೇಳುವುದನ್ನು ಕೇಳುತ್ತಿರುತ್ತೇವೆ, “ನನ್ನ ಜೀವನದಲ್ಲಿ ಎಲ್ಲಾ ಇದೆ ಆದರೆ, ನೆಮ್ಮದಿ ಇಲ್ಲಅಂತ.” ಮೇಲಿನ ಉಲ್ಲೇಖದಂತೆ, ನೆಮ್ಮದಿಯು ಎಲ್ಲೋ ಅಂಗಡಿಯಲ್ಲಿ ದುಡ್ಡಿಗೆ ಸಿಗುವ ವಸ್ತುವಾಗಿದ್ದಿದ್ದರೆ ಇಂದು ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ಎಷ್ಟೇ ದುಡ್ಡು ಕೊಟ್ಟಾದರೂ ಎಷ್ಟೇ ಕಷ್ಟಪಟ್ಟಾದರು ಪಡೆಯುತ್ತಿದ್ದರು. ನೆಮ್ಮದಿ ಇಲ್ಲದ ಜೀವನ ತುಂಬಾ ಘೋರ. ನೆಮ್ಮದಿಯ ಬಗ್ಗೆ […]Read More

ನೀ ಬರುವುದನ್ನೇ ಕಾಯುತ್ತಿದ್ದೆ

ನೀ ಬರುವುದನ್ನೇ ಕಾಯುತ್ತಿದ್ದೆ ಕಣ್ಣು ನೋಡುವಷ್ಟು ದೂರ…ಎದೆಯಲ್ಲಿ ದಿಗಿಲು. ಸುಳಿಗಾಳಿ ಆಗಿ ಬರುವೆಯೋ…ಬಿರುಗಾಳಿ ಆಗಿ ಬರುವೆಯೋ ಎಂದು….ನೀ ನನ್ನ ನಿರೀಕ್ಷೆ ಹುಸಿ ಗೊಳಿಸಿದೆ…ಬರದೇ.ಹೋದೆ…. ಆದರೂ ನಿನ್ನೊಲವು ಸೊಗಸು…ಉಸಿರಾಡಲು ಬೇಕಾಗುವಷ್ಟು…..ನೆನಪುಗಳ ತಿಳಿಗಾಳಿಯಲಿ..ನಿನ್ನ ಕಣ್ಣ ಹೊಳಪು ತುಂಬಿಸಿ….ಬದುಕು ಸಾಗಿಸಲು..ಅನುವು ಮಾಡಿದ್ದು…..ನನ್ನ ಮೇಲಿನ ನಿನ್ನ ಪ್ರೇಮವೇ ತಾನೇ? ಸುಕೃತಿ ಕಂದRead More

ಸಬ್ಬಸಿಗೆ ಸೊಪ್ಪು

ಸಬ್ಬಸಿಗೆ ಸೊಪ್ಪು ಸುಗಂಧಿತ ಸಬ್ಬಸಿಗೆ ಸೊಪ್ಪಿನ ಪರಿಚಯ ಸಾಮಾನ್ಯವಾಗಿ ಎಲ್ಲರಿಗು ಇರುತ್ತದೆ. ಸಬ್ಬಸಿಗೆಯನ್ನು ವಿಧವಾದ ಅಡುಗೆಗಳಲ್ಲಿ ರುಚಿ ಹಾಗು ಸಾರವನ್ನು ಹೆಚ್ಚಿಸಲು ಉಪಯೋಗಿಸಲಾಗುತ್ತದೆ. ಅನೆಥಮ್ ಗ್ರಾವಿಲೊಯೆನ್ಸ್ (Anethum Graveolens) ಎಂಬ ವೈಜ್ಞಾನಿಕ ಹೆಸರುಳ್ಳ ಏಕಮಾತ್ರ ಜಾತಿಯ ಬಹುವಾರ್ಷಿಕ ಗಿಡಮೂಲಿಕೆಯಾಗಿದೆ. ಏಷ್ಯಾ ಯುರೋಪ್ ಖಂಡಗಳಲ್ಲಿ ಬಹಳಷ್ಟು ಬಳಕೆಯಲ್ಲಿದ್ದು, ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಸರಿಸುಮಾರು 10 ರಿಂದ 20 ಸೆಂಟಿಮೀಟರ್ ಉದ್ದ ಬೆಳೆದು ಎಳೆಯ ಖಾಂಡಗಳನ್ನು ಹೊಂದಿದ್ದು ಸೂಜಿಯಂತೆ ಎಳೆಸಾದ ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ ಬಿಳಿಯ ಹೂಗಳು ಕಂಡುಬರುತ್ತವೆ. ನಮ್ಮ […]Read More

ಕನಸಿನ ಬಿಗಿ

ಕನಸಿನ ಬಿಗಿ ಬಿಗಿಯಾಗಿರಬೇಕುಸರಿ ಹೊತ್ತಲ್ಲಬೆರಗಿನ ಸವಿ ನಿದ್ದೆಯಕನಸಿನ ಸಿಹಿ ಇದ್ದರೂಕೂಡ ಕನಸಿಗೆ ಬಿಗಿಯಿರಬೇಕು! ಗೀಜಗದ ಗೂಡಿಂದಮರಿ ಬಿದ್ದ ಸದ್ದುತಾಯಿ ಹಕ್ಕಿಯ ಕಿರಚು ಅತ್ಲಾಗಿರಲುಸವಿ ನಿದ್ದೆಗಿಲ್ಲಭಾವನೆಯ ಗೊಡವೆ ಮಂಪರಿನ ಸಿಹಿ ನಿದ್ದೆನಿನ್ನಲ್ಲೇ ಇರಲು!ಗಾಡಿಗಳ ಸೌಂಡಿನ ಸದ್ದುಕನಸು ಕೆಡಸುವ ರಾವಣ!ಇಳೆ ಸಂಜೆಯಲಿ ಬಿಗಿಯಾಗಿರು ಗೋದೂಳಿ ಸಂಜೆಯ ಕೆಮ್ಮಣ್ಣಿನ ಮಳೆಯಹದ ತಂಗಾಳಿಗೆ ಬೆರಸಿ ಸವಿ ನಿದ್ದೆಯ ಕನಸು ಕೆಡಸುತ್ತಿರಲು ತರ ತರದ ಕರ್ತವ್ಯಗಳ ಜಾವ ‘ದ’ಪಿಶಾಚಿಯ ಭಯ ಇದ್ದುಬಿಗಿಯಿದ್ದರೂ ಭಯವಿರಲಿ… ಒಬ್ಬಂಟಿಯ ಕನಸುಸಲಗ ಕ್ಕಿರಬಹುದುನಿನ್ನ ಸವಿ ನಿದ್ದೆಗಲ್ಲ!ಬಿದರು, ಕಬ್ಬು, ನಿನ್ನ ಕಾಲ್ […]Read More

ಸಾಹಿತ್ಯಮೈತ್ರಿಗೆ ಶುಭಾಶಯಗಳು

ಸಾಹಿತ್ಯ ಮೈತ್ರಿ – ಇ-ಪತ್ತಿಕೆಯ ಮೊದಲ ವಾರ್ಷಿಕೋತ್ಸವಕ್ಕೆ ಶುಭಾಶಯಗಳು. ವಾರ್ಷಿಕೋತ್ಸವ ಎಂದು ಏಕೆ ಹೇಳಿದೆ ಎಂದರೆ, ‘ಸಾಹಿತ್ಯ ಮೈತ್ರಿ’ ಪ್ರಾರಂಭವಾದಂದಿನಿಂದಲೂ ಸೊಗಸಾದ ಲೇಖನ ಸರಣಿಗಳು, ಕಾದಂಬರಿ, ಕಥೆಗಳು.. ಇನ್ನಿತರ ‘ಜ್ಞಾನ ಮೈತ್ರಿ’ಯನ್ನು ಕಾಪಿಡುವ ಬರಹಗಳ ಉತ್ಸವವೇ ಜರುಗುತ್ತಿದೆ. ‘ಸಾಹಿತ್ಯ ಮೈತ್ರಿ’ ಎಂಬ ಹೆಸರು ಬಂದದ್ದೂ ಒಂದು ಕೌತುಕವೇ. ಎಷ್ಟೋ ಹೆಸರುಗಳನ್ನು ಗುಡ್ಡೆ ಹಾಕಿಕೊಂಡು ಯಾವುದು ಸೂಕ್ತ ಎಂದು ತಲೆಬಿಸಿ ಮಾಡಿಕೊಳ್ಳುತ್ತಿರುವಾಗ ಅದೊಂದು ದಿನ ‘ಸಾಹಿತ್ಯ ಮೈತ್ರಿ’ ಹೆಸರು ಸೂಚಿಸಿದ್ದು ಕುಮಾರ್ (ಸಹೋದರ). ಹೆಸರು ಆಪ್ತವೆನಿಸಿತು. ಹೆಚ್.ಎಸ್.ವೆಂಕಟೇಶ ಮೂರ್ತಿಯವರು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 15

ಹಿಂದಿನ ಸಂಚಿಕೆಯಿಂದ… ಮದಿರಾಪಾನದಿಂದ ಉಂಟಾದ ಅಮಲಿನಿಂದ ಅವನ ಚಿಂತೆಗಳೆಲ್ಲವೂ ಆವಿಯಾಗಿ ಹೋದವು. ಯಾವುದೋ ನವಚೈತನ್ಯ ಅವನಲ್ಲಿ ತುಂಬಿದಂತಾಗಿ ಅವನ ಮನಸ್ಸು ಉಯ್ಯಾಲೆಯಾಡುತ್ತಿತ್ತು. ಅವನು ತನ್ನ ಬೆರಳುಗಳ ಕಡೆ ದೃಷ್ಟಿ ಹಾಯಿಸಿದನು. ಉಂಗುರ ಕಣ್ಣಿಗೆ ಬಿತ್ತು. ಆ ಉಂಗುರವನ್ನು ತನ್ನ ಕಣ್ಣುಗಳ ಹತ್ತಿರ ಹಿಡಿದುಕೊಂಡು ಪರೀಕ್ಷಿಸಿ ನೋಡಿದನು. ಆಗ ಕಾಡಿನ ಮಧ್ಯೆ ಶಶಿಶೇಖರನ ಜೊತೆ ನಡೆದ ಮಾತುಕತೆ ನೆನಪಿಗೆ ಬಂದಿತು. ಮನಸ್ಸಿನಲ್ಲಿಯೇ ಮೃದುವಾಗಿ ನಗುನಗುತ್ತ ಅವನು ಎದ್ದು ಕುಳಿತನು. ಸೊಂಟದಿಂದ ಹಣದ ಥೈಲಿಯನ್ನು ಕೈಗೆ ತೆಗೆದುಕೊಂಡು ಅದರ ಬಾಯಿಯನ್ನು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 33

ಅತಿ ವಿನಯದಿಂ ನಮಿಪ ದುರ್ಜನನ ನಂಬದಿರುಕಿತವನಹಿ ಮಿತ್ರನನು ನಂಬದಿರಬೇಕುಅತಿ ಕುಲಟೆ ಪತ್ನಿಯನು ದಿಟದೆ ನೀ ನಂಬದಿರುಮೃತಿ ನಿನಗೆ ನಂಬಿದರೆ- || ಪ್ರತ್ಯಗಾತ್ಮ || ಬಡಪಾಯಿ ಜಿಂಕೆಗಳ ವ್ಯಾಧ ಬಿಡದೆಯೆ ಕೊಲುವಜಲಚರ ಮೀನುಗಳ ಬೆಸ್ತರವ ಹಿಡಿವಮುಗುದ ಸಜ್ಜನರ ದುರ್ಜನನು ಹಿಂಸಿಸುವಬಿಡದಿವರ ಕಾಯ್ವರಾರ್? – || ಪ್ರತ್ಯಗಾತ್ಮ || ಹೊಟ್ಟೆ ಹೊರೆಯುವುದಕ್ಕೆ ಬೇಟೆಯಾಡಲೆ ಬೇಕುಪಟ್ಟಿ ಹುಲಿಗಾವುದೇ ಕಾಡಾದರೇನು ?ರಟ್ಟೆ ಬಲವಿದ್ದು ದುಡಿದು ಜೀವಿಸುವವಗೆಹುಟ್ಟಿದೂರೇ ಏಕೆ ? – || ಪ್ರತ್ಯಗಾತ್ಮ || ದಿನಸಿ ಬೆಲೆಗಳು ಏರೆ ಧನಿಕರದ ಚಿಂತಿಸರುದಿನಗೂಲಿಯಾಳುಗಳಿಗಾ ಪರಿವೆ […]Read More