ಪಾರು ಹೇಳಿದ ಕಥೆಗಳು ಕಥೆ-4

–ಸಾಹಸಿ– ಕತ್ತಲು ತುಂಬಿದ ರಸ್ತೆ ಬೆಂಗಳೂರು ಮಹಾನಗರವಾದರೂ, ಒಳಗಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲೊಂದು ಇಲ್ಲೊಂದು ಬೀದಿ ದೀಪಗಳಿವೆ.ತಡವಾಗಿದೆ ಎಂದು ಪಾರು ತನ್ನ ದ್ವಿಚಕ್ರ ವಾಹನದಲ್ಲಿ ವೇಗವಾಗೇ, ಬರುತ್ತಿದ್ದಾಳೆ.ಇದ್ದಕ್ಕಿದ್ದಂತೆ ಅವಳ ಮುಂದೆ ಹೋದ ಒಂದು ಕಾರು ರಸ್ತೆಯ ಬದಿಯಲ್ಲಿ ,ಸಾಲಾಗಿ ನಿಲ್ಲಿಸಿದ ಒಂದು ಕಾರಿಗೆ ತಗುಲಿಸಿ ಅದೇ ವೇಗದಲ್ಲಿ ಸಾಲು ಕಾರುಗಳಿಗೂ ತಗುಲಿಸಿಕೊಂಡು ಹೋಯಿತು. ಪಾರುವಿಗೆ ಎಲ್ಲಿತ್ತೋ ಧೈರ್ಯ, ತಕ್ಷಣವೇ ಆ ಕಾರನ್ನು ಅಡ್ಡಗಟ್ಟಿ, ಜೋರಾಗಿ ಹಾರನ್ ಮಾಡಿದಳು. ಕಾರಿನ ಚಾಲಕ ಗಲಿಬಿಲಿಗೊಂಡ ತಬ್ಬಿಬ್ಬಾದ ವಿಧಿಯಿಲ್ಲದೆ ಬ್ರೇಕ್ […]Read More

ವಿಶ್ವ ವಿಸ್ಮಯ -3

ಗ್ರಹಣಗಳು ಚಂದ್ರ ಅಥವಾ ಕಾಯವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಗೋಚರವು ಮರೆಯಾಗುವುದನ್ನು ಗ್ರಹಣವೆಂದೆನ್ನುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 3 ಕಾಯಗಳು ಸಾಲಾಗಿ ನಿಂತಾಗ ಗ್ರಹಣ ಸಂಭವಿಸುತ್ತದೆ. ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ ಒಂದು ಬಗೆಯ ಸಂಯೋಗದ ರಚನೆಯಾಗುತ್ತದೆ. ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭೆಯಿಂದ ಕೂಡಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಪುಟವಾಗುವುದು ಒಂದು ಬಗೆಯ ಗ್ರಹಣ ಬದಲು ಅದು ಪ್ರತಿಫಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕಾರಕ್ಕೂ ನಡುವೆ ಸರಿಯುವಾಗ ಅಸ್ಪುಟವಾಗುವುದು ಇನ್ನೊಂದು ಬಗೆಯ ಗ್ರಹಣ. […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೪

— ಅಬ್ದುಲ್ ಖಾದಿರ್ ಫಾರ್ಮಸಿ — ನಾವು ಸೋಮಾಲಿಯಾ ದೇಶಕ್ಕೆ ಹೋದಾಗ 1976 ರಲ್ಲಿ, ನನ್ನ ನೆನಪಿನ ಪ್ರಕಾರ, ಸುಮಾರು ಆರೂವರೆ ಸೋಮಾಲಿ ಶಿಲಿಂಗಿಗೆ (shilling) ಒಂದು ಅಮೇರಿಕನ್ ಡಾಲರ್ ಸಮ ಇತ್ತು. ಭಾರತದಲ್ಲೂ ಅಂದಾಜು ಏಳು ರೂಪಾಯಿಗೆ ಒಂದು ಡಾಲರ್ ಬೆಲೆ ಇತ್ತು. ನಮ್ಮ ಕಾಂಟ್ರ್ಯಾಕ್ಟ್ ಸೋಮಾಲಿ ಶಿಲಿಂಗ್ ನಲ್ಲಿದ್ದು, ಅದರ ಅರ್ಧ ಬೆಲೆಯಷ್ಟು ಡಾಲರ್ ವಿನಿಮಯ ಮಾಡಿ ನಮ್ಮ ಭಾರತದ ಅಕೌಂಟಿಗೆ ಕಳಿಸಲು ಅವಕಾಶ ಇತ್ತು. ಆದರೆ ಸರ್ಕಾರದ ಆರ್ಥಿಕ ಅವ್ಯವಸ್ಥೆ ಮತ್ತು ಕೆಟ್ಟ […]Read More

ಪ್ರಕಸಂ ರಿಫ್ರೆಶ್ ಟಿ20 ರಂಗ ಸ್ಪರ್ಧೆ

ಪ್ರಕಸಂ ರಿಫ್ರೆಶ್ ಟಿ20 ರಂಗ ಸ್ಪರ್ಧೆ ದಿನಾಂಕ: ಮಾರ್ಚ್ 12 ಮತ್ತು 13, 2022,ಸ್ಥಳ: ಸುಚಿತ್ರಾ, ಪೂರ್ವಾಂಕರ ಸಭಾಂಗಣ, ಬೆಂಗಳೂರು ‘ಪ್ರಕಸಂ’ ತಂಡ ಕ್ಕೆ 20 ವರ್ಷ ತುಂಬಿದೆ. ಕಳೆದ 21 ವರ್ಷಗಳಿಂದ ತಂಡವು ಹಲವಾರು ನಾಟಕಗಳನ್ನು ಪ್ರದರ್ಶಿಸಿವೆ. ಕಲಾಸೌಧದ ಕಾಲದಲ್ಲಿ ಈ ತಂಡದ ಕಾರ್ಯಕ್ರಮಗಳನ್ನು ರಂಗಾಸಕ್ತರು ಮರೆತಿಲ್ಲ. ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಫರ್ಧೆಯಲ್ಲಿ ಇಪ್ಪತ್ತು ತಂಡಗಳು ಇಪ್ಪತ್ತು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 29

ಹಾಲು ನೀರುಗಳೊಳಗೆ ಹಾಲು ಉತ್ತಮವೆಂದುಮೇಲಾದ ಹಾಲಿನಲಿ ಬಾಳೆಂದು ಮೀನ –ಮೇಲೆತ್ತಿ ನೀರಿನಿಂ ಹಾಲಿನೊಳು ಹಾಕಿದರೆಬಾಳಲಾರದು ಕಾಣ- || ಪ್ರತ್ಯಗಾತ್ಮ || ಆವೇಶಕೊಳಗಾಗಿ ದಾನ ಮಾಡಲು ಬೇಡಆವೇಶವಿಳಿದಾಗ ಪರಿತಪಿಸಬೇಡಆವ ಪರಿಯಲು ನೀನು ಮತಿ ವಿಕಳನಾಗದಿರುಆವೇಶ ಸಲ್ಲದೈ- || ಪ್ರತ್ಯಗಾತ್ಮ || ಹದವರಿತು ಪಾಳಿಸುವ ಕಲ್ಕುಟಿಕ ವಡ್ಡನೇಂ ?ಮಿದುವಾದ ಮೇಣವೇಂ ಕಲ್ಲು ಅರೆಬಂಡೆ ?ಚದುರನಹ ರೂವಾರಿಗೀ ಹೆಸರು ತರವಲ್ಲಅದ ವಿಚಾರಿಸಿ ನೋಡು – || ಪ್ರತ್ಯಗಾತ್ಮ || ಮತದ ಲಾಂಛನ ಧರಿಸೆ ಸಂಕೋಚವೇಕಯ್ಯ ?ಸತಿಯ ಕ್ಯೆ ಹಿಡಿವಾಗ ಮತ ಧರ್ಮ […]Read More

ಹನಿಗವನಗಳು -ಶ್ರೀಧರ ಕಾಡ್ಲೂರು

ವ್ಯತ್ಯಾಸ ಹಳ್ಳಿ ಅಂದ್ರೆಪರಿಸರ.ಪಟ್ಟಣ ಅಂದ್ರೆಅವಸರ. ಗೆಳೆಯ ಓದು, ಕೆಲಸ ಎಲ್ಲದರಲ್ಲೂ ಮೊದಲು,ಮುಗಿಸಿಬಿಡುತ್ತಿದ್ದ ಎಲ್ಲವನ್ನೂಸರಸರ.ಭೂಲೋಕವನ್ನೂ ತ್ಯೆಜಿಸಿಬಿಟ್ಟಏನಿತ್ತೋ ಅವಸರ. ಕಾಣಿಕೆ ಪ್ರಯಾಣ ಸುಖಕರವಾಗಿರಲುಚಾಲನೆಯಲ್ಲಿ ಇರಬಾರದುಅವಸರ.ಸಂಸಾರ ಸುಖವಾಗಿರಲುಆಗಾಗ ತರಬೇಕು ಅವಸರ. ಭಾಷಾಭಿಮಾನ ಎಲ್ಲರೂ ಕನ್ನಡ ಬಳಸಬೇಕು ಎಂಬುದುನಿರೀಕ್ಷೆ.ದಿನೆ ದಿನೆ ಚಿಕ್ಕದಾಗುತ್ತಿರುವುದಂತೂಅಕ್ಷರಶಃ ಸತ್ಯಕನ್ನಡದ ಭಾಷಾನಕ್ಷೆ. ಶ್ರೀಧರ ಕಾಡ್ಲೂರುRead More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 15

ಒಲುಮೆ ಮನದಲ್ಲಿ ಅಡಗಿ ಕುಳಿತಿದೆನಿನ್ನ ಪ್ರೇಮದ ಮಧುರ ನೆನಪುನೆನೆದಷ್ಟು ಮನಕೆ ಹೊಳಪುಈ ಬದುಕು ಸವಿಯಲುನಿನ್ನ ಸಾಂಗತ್ಯ ಬೇಕುಸಲುಗೆ ಬೇಕುಒಲುಮೆಯು ಬೇಕು ಗತ್ತು ನನ್ನ ಎದೆಬಗೆದು ನಿನ್ನಹೆಸರನ್ನುಜಗತ್ತಿಗೆ ತೋರಿಸುತ್ತಲೇಇರುತ್ತೇನೆ!ಜೊತೆಗೆ ನಿನ್ನಗತ್ತನ್ನೂ!! ಮಾನ್ಯ ನೀ ನನ್ನ ಜೀವನಸಂಗಾತಿನೀನೆ ನನ್ನಬದುಕಿನ ಸಂಗತಿ!!ಬದುಕಲ್ಲಿ ನಿನ್ನ ಶ್ರಮಅಸಾಮಾನ್ಯನಿನ್ನಿಂದಲೇ ನನ್ನಬದುಕು ಮಾನ್ಯ! ತೇವ ನಾ ನಿನಗಿಷ್ಟವೆಂದುನಿನ್ನ ಮುಖದ ರಂಗೇಸಾರಿ ಸಾರಿ ಹೇಳುತಿದೆ!ಆದರೂನಿನ್ನ ನಾಲಿಗೆಏಕೆ ಮೌನ?ಕಣ್ಣುಗಳೇಕೆತೇವ? ಡಾII ಪರಮೇಶ್ವರಪ್ಪ ಕುದರಿRead More

ಕ್ಷಮೆ

ಕ್ಷಮೆ ಪರತಂತ್ರದ ಸೆರೆಯಲ್ಲಿದ್ದಾಗಲೂಭಾರತ…ಹೀಯಾಳಿಸಿ ಕೊರಗಲಿಲ್ಲ..ವೀರ ಕಲಿಗಳು .. ತಾಯ ರಕ್ಷಣೆಗೆ ನಿಂತರು..ಪ್ರಾಣ ತೆತ್ತರು..ಇದು ದಿಟ.. ಆದರೇನು ಮಾಡುವುದು ತಾಯಿ ಭಾರತಿ..ಇಂದು ನಿನ್ನಕುಡಿಗಳು ಮರೆತವು..ಇತಿಹಾಸ..ತಾಯ ನಾಡನ್ನೆ ಜರಿದುಮಾಡಿತಿಹರು ಅಪಹಾಸ್ಯ.. ಶಿಕ್ಷಣವೆಂದರೆ ಇದೇನಾ??ಶಿಕ್ಷಿತರೆಂದರೆ ಹೀಗೇನಾ??ಮೂಡುತಿದೆ ಶಂಕೆ…..ಕ್ಷಮಿಸಿ ಬಿಡು ತಾಯಿ ಮೌಲ್ಯಗಳ ಮರೆತದ್ದಕ್ಕೆ..ಶಕ್ತಿ ಕೊಡು ನನ್ನಮ್ಮ.. ಸರಿದಾರಿಯಲಿ ನಡೆವುದಕೆ ಸುಕೃತಿ ಕಂದRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 11

ಹಿಂದಿನ ಸಂಚಿಕೆಯಿಂದ ಮುಂದುವರೆದಿದೇ… ನಾರುಬಟ್ಟೆ ಧರಿಸಿದರೂ ಸುಂದರ ಯುವತಿಯು ಮತ್ತಷ್ಟು ಅಂದವಾಗಿ ಕಾಣುತ್ತಾಳೆ ಎಂದು ಕವಿ ಕಾಳಿದಾಸ ಹೇಳುತ್ತಾನೆ. ಇರಬಹುದು. ನಾವು ಎಂದೂ ಅದನ್ನು ಪರೀಕ್ಷಿಸಿ ನೋಡಿಲ್ಲ. ಆದರೆ ಯೋಧರ ವೇಷ ಧರಿಸಿದ ರೂಪಸಿಯ ರೂಪ ಅಧಿಕವಾಗುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಚೆನ್ನಾಗಿ ಕಾಣಬಹುದು. ಆದರೆ ಹೆಚ್ಚು ಸುಂದರವಾಗಿ ಕಾಣುವುದಿಲ್ಲ. ಆದರೆ ನನ್ನದೊಂದು ಮಾತು. ಕುಮಾರಿ ರಟ್ಟಾಳ ಹಾಗೆ ತರುಣಿಯೂ ಸುಂದರಿಯೂ ಆದವಳು, ಹದಿನೆಂಟು ವರ್ಷ ವಯಸ್ಸಿನವಳು, ತನ್ನ ತಲೆಗೂದಲನ್ನು ಕುಂದಪುಷ್ಪದ ಮೊಗ್ಗುಗಳಿಂದ ಅಲಂಕರಿಸಿ ಕೊಳ್ಳಲಿ, ಲೋಧ್ರರೇಣುಗಳಿಂದ […]Read More

ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!?

ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!? ರಾತ್ರಿಗಳು ಮನುಷ್ಯನನ್ನೂ ಭಯದಲ್ಲಿ ಕಾಡುವುದು ಸಹಜ. ಕೆಲವರಿಗೆ ರಾತ್ರಿಗಳು ಹಗಲಿಗಿಂತ ಪ್ರಿಯ. ಆದರೆ ಆಗಬಾರದಂತಹ ಕೆಲವೊಂದು ಘಟನೆಗಳು ಇಂತಹ ರಾತ್ರಿಗಳಲ್ಲಿಯೇ ಆಗಿ ಹೋಗಿರುತ್ತೆ! ಕನಸುಗಳು ಕನವರಿಸಿದಂತೆ ಬಂದು ಕೆಲ ಸಮಯವಿದ್ದು ತೇಲಿ ಹೋಗಿರುತ್ತದೆ. ರೆಕ್ಕೆಗಳೇ ಇಲ್ಲದ ಕನಸುಗಳು ಹಾಗೆಯೇ ಹಾರಿ ಹೋಗಿರುತ್ತವೆ. ಎಚ್ಚರಿಕೆ ಆಗುವ ಮುನ್ನವೇ ಗೊತ್ತೇ ಆಗದ ಹಾಗೆ! ಹೀಗೆ ಕನಸಲ್ಲಿ ಕಂಡಂತೆ ಘಟಸುವ ಕೆಲವು ಘಟನೆಗಳು ನನ್ನ ನಿಜ ಜೀವನದಲ್ಲೂ ಬಂದು ಹೋಗುತ್ತವೆ…. ಅದು ಕನಸು […]Read More