ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ…
ಒಂದೆ ತಳಿಗೆಯೊಳುಂಡು, ಒಂದೆ ಹಾಸಿನೊಳರಗಿಒಂದೆ ಮನೆಯಂಗಳದಲಿ ಆಡಿ ನಲಿದವರಬಂಧನವು ಕಡಿಯುವುದೆ ಬೇರೆ ಮನೆ ಹೆಣ್ಣೊಂದುಬಂದ ಕೂಡಲೆ ಹೇಳು- || ಪ್ರತ್ಯಗಾತ್ಮ || ತಾಯ್ ತಂದೆಗಳ ಕಂಡು ಮಗು ಅಮ್ಮ, ‘ಅಪ್ಪ’ ಎನೆಬಾಯ್ ತುಂಬ ಅಣ್ಣ ‘ಮೇಣ್ಅಕ್ಕ’ ಎಂದನೆಲುಬಾಯಿನುಡಿ ಅಲ್ಲ, ಅವು ಕನ್ನಡ ನುಡಿ ಹಿರಿಮೆತಾಯ್ ನುಡಿ ಅಕಾರದಿ- || ಪ್ರತ್ಯಗಾತ್ಮ || ನಿನ್ನ ಹೊಟ್ಟೆಯು ಮುಖವು ಬೆಂಕಿಗೆದುರಾಗಿರಲಿಬೆನ್ನು ತೋರಿಸಬೇಡ ಬೆಂಕಿಗೆಂದೆಂದೂನಿನ್ನ ಮುಖವನು ರವಿಯ ಬಿಸಿಲಿಗೊಡ್ಡಲು ಬೇಡಬೆನ್ನು ಕೊಡು ಸೂರ್ಯನಿಗೆ- || ಪ್ರತ್ಯಗಾತ್ಮ || ತರವೆ ಮಸಣದ ಬೆಂಕಿ […]