ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ…
ಕತ್ತೆ ಬಾಲವ ಹಿಡಿದು ಜಗ್ಗಿದನು ಬಡ ಹುಡುಗಕತ್ತೆ ಒದೆಯಿತು ಎತ್ತಿ ಎರಡು ಕಾಲ್ಗಳನುಸತ್ತೇನೆನ್ನುತ ಹುಡುಗ ಅರೆ ಜೀವವಾಗಿರಲುಹೆತ್ತವರ ಗತಿಯೇನು ?- || ಪ್ರತ್ಯಗಾತ್ಮ || ಶೌಚಗೃಹ ಸ್ನಾನಗೃಹ ಕೊಳಚೆ ಗುಂಡಿಗಳೆಂದುಪಾಶ್ಚಾತ್ಯರೆಮ್ಮನ್ನು ನಿಂದಿಸುವುದುಂಟುಸ್ವಚ್ಛತೆ ಸುಸಂಸ್ಕೃತಿಯ ಕುರುಹು ಎಂಬುದನರಿತುಸ್ವಚ್ಛತೆಗೆ ಗಮನ ಕೊಡು- || ಪ್ರತ್ಯಗಾತ್ಮ || ಪಾಶ್ಚಾತ್ಯ ರಾಷ್ಟ್ರಗಳ ಪ್ರಾಮಾಣಿಕತೆ, ವಿನಯ,ಸ್ವಚ್ಛತೆಯು, ರಾಷ್ಟ್ರಾಭಿಮಾನ, ನಿಸ್ಪೃಹತೆಕೊಂಚವಾದರೂ ಸರಿಯೆ ನಮ್ಮವರು ಅನುಕರಿಸೆಮೆಚ್ಚುಗೆಯ ಗಳಿಸುವರು- || ಪ್ರತ್ಯಗಾತ್ಮ || ಅಪ್ಪಿಕೋ ಚಳುವಳಿಯು ನಾಡಿನೆಲ್ಲೆಡೆ ಹಬ್ಬಿತಪ್ಪಿದರೆ ಕಾಡುಗಳ ಕಡಿವ ಹಾವಳಿಯುತಪ್ಪದೆಯೆ ಮಳೆ ಬಂದು ಬರ ಹಿಂಗೆ […]