ಹೃದಯ ಖರೀದಿ

ಹೃದಯ ಖರೀದಿ ಖಾಲಿಯಾದ ಹೃದಯವನ್ನುಕೊಳ್ಳುವವರು ಬೇಕಾಗಿದ್ದಾರೆವಯಸ್ಸು 38ಬಣ್ಣ ತುಸು ಕೆಂಪು ಆದರೆ ಬಣ್ಣಗೆಡದ ಬದುಕು ಖಾಲೀತನ ಬೇಸರವುಒಮ್ಮೊಮ್ಮೆ ಸಡಗರವುಹಲವಾರು ಬಾರಿ ಬಾರುಗೆಳೆಯರೊಂದಿಗಿನ ಉದ್ರಿ ತಕರಾರು ಖಾಲಿಯಾದ ಹೃದಯಏಕಿಷ್ಟು ಗೊಂದಲ ನಿರೀಕ್ಷೆ ನಿರಾಸೆ ಸದಾ ಸ್ನೇಹಿತಪುರೋಹಿತರಿಗೆ, ಅಡುಗೆಯವರಿಗೆ, ಕನ್ಯಾ ಕೊಡೊಲ್ಲ.ಆಸ್ತಿಯ ಉಯಿಲು ಪತ್ರವೇ ಲಗ್ನಪತ್ರಿಕೆ. ಏಕಾಂಗಿತನವೇ ಗೆಳೆಯರುಖಾಲಿಯಾದ ಹೃದಯಕೆ ಸದಾ ದಿಗಿಲುಕಾದು ಕಾದು ಹುಡುಗಿಯರಿಗೂ 38 ಬಂತುಆದರೂ ನಿಲ್ಲದ ತಕರಾರು ಪವನ ಕುಮಾರ ಕೆ ವಿ ಬಳ್ಳಾರಿRead More

ಗತ – ಪುನರ್ಜನ್ಮದ ರೋಚಕ ಕಾದಂಬರಿ

ಗತ – ಪುನರ್ಜನ್ಮದ ರೋಚಕ ಕಾದಂಬರಿ ಪುಸ್ತಕದ ಹೆಸರು: ಗತಲೇಖಕರ ಹೆಸರು: ಆಶಾ ರಘುಪ್ರಥಮ ಮುದ್ರಣ: 2021ಪ್ರಕಾಶಕರು : ಸಾಹಿತ್ಯ ಲೋಕಪಬ್ಲಿಕೇಷನ್ಸ್ಪುಟಗಳು: 232ಬೆಲೆ: 250 ರೂ/- ಲೇಖಕರ ಪರಿಚಯ:ಕಾದಂಬರಿಗಾರ್ತಿಯಾದ ಆಶಾ ರಘು ಬೆಂಗಳೂರಿನವರು. ಬೆಂಗಳೂರು ವಿ.ವಿಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿ ತನ್ನನ್ನುತೊಡಗಿಸಿಕೊಂಡಿದ್ದಾರೆ. ‘ ಆವರ್ತ’ ‘ಗತ’ ‘ ಮಾಯೆ’ ‘ಆರನೇ ಬೆರಳು’ ‘ಬೊಗಸೆಯಲ್ಲಿ ಕಥೆಗಳು’”ಅಪರೂಪದ ಪುರಾಣ ಕಥೆಗಳು ‘ಚೂಡಾಮಣಿ’ ‘ಬಂಗಾರದ ಪಂಜರ […]Read More

ನಿನ್ನನ್ನೆ ನಂಬಿಹೆನು

ನಿನ್ನನ್ನೆ ನಂಬಿಹೆನು ನಿನ್ನನ್ನು ನಂಬಿಹೆನು ಕೊನೆತನಕ ಕಾಯುವೆನುದಯಮಾಡಿ ನಂಬೆನ್ನ ಗೆಳತಿ,,,ಎಂದೆಂದು ನೀ ನನ್ನ ಸುಮತಿ.ಯಾವಾಗ ಕೋಡುತೀಯ ಪ್ರೀತಿ.?!!೧!! ಒಂದಂತು ಸತ್ಯ, ಪ್ರೀತಿಸುವೆ ನಿತ್ಯನಿನ್ನಲ್ಲಿ ನಾನಾಗಿ ನಾ ಬದುಕುವೆನಿನಗಾಗಿ ಬಾಳೆಲ್ಲ ನಾ ದುಡಿಯುವೆನನ ಮಾತು ಕೇಳು,ನೀ ನನ್ನ ಬಾಳು.!!೨!! ಈ ಹೃದಯ ನಿನಗಾಗಿ ಬಡಿಯುತ್ತಿದೆನನ ಮನಸು ನಿನ್ನನ್ನು ಕಾಯುತ್ತಿದೆಯಾವಾಗ ಬರುವೆ, ಪ್ರೀತಿನ ಕೊಡುವೆ.?ಬಾರಮ್ಮ ಬಾ ಬೇಗ ನನ ಬಾಳಿಗೆ.!!೩!! ನೀ ನಗುವ ಕ್ಷಣವೆಲ್ಲ ಸೌಂದರ್ಯವುನೀ ಸನಿಹವಿದ್ದಾಗ ಮಾಧುರ್ಯವುಜೊತೆಯಾಗು ಓಲವೆ,ನೀ ನನ್ನ ಗೆಲುವುನಂಬಿಹುದು ನಿನ್ನ,ಈ ನನ್ನ ಮನವು.!!೪!! ನೀ ಬರುವ […]Read More

ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS

ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS ಈ ಕಾಲ ಘಟ್ಟದಲ್ಲಿ ರಂಗಭೂಮಿಯ ತಂಡಗಳು ಹೆಚ್ಚೆಚ್ಚು ರಂಗ ಪ್ರಕಾರಗಳಲ್ಲಿ ತೊಡಗಿಕೊಂಡು ನಾಡಿನ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸುತ್ತಿವೆ. ಈ ನಿಟ್ಟಿನಲ್ಲಿ ‘ವ್ಯಾಸ್ಪ್ ಥಿಯೇಟರ್’ ಸತತವಾಗಿ ಹದಿಮೂರು ವರ್ಷಗಳು ರಂಗ ಪ್ರಯೋಗಗಳನ್ನೂ ಹಾಗೂ ಹಲವಾರು ರಂಗ ಚಟುವಟಿಕೆಗಳನ್ಬು ನಡೆಸುತ್ತಾ ಹದಿನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ನಾಡಿನ ಖ್ಯಾತ ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ರಾಜೇಂದ್ರ ಕಾರಂತರ ರಚನೆ ಹಾಗೂ ನಿರ್ದೇಶನದ ‘ಮರಿಯಂಳ ಮೂರನೇ ಮದುವೆ’ ನಾಟಕದ ಪ್ರರ್ದಶನದ ಮೂಲಕ 2010 […]Read More

ಸತ್ಯ – ಮಿಥ್ಯದ ಲಹರಿ

ಸತ್ಯ – ಮಿಥ್ಯದ ಲಹರಿ ಹೃದಯದೊಳಗೆ ಪ್ರೀತಿಯಹಣತೆ ಹಚ್ಚಿ ಕತ್ತಲ ನೀಗಿಸಿ..ಸತ್ಯವನರುಹಿ ಮನವ ಹಗುರಾಗಿಸಿಸಂತಸದಿ ನಗುವವರ ನಗೆಯೇ ಸತ್ಯ!! ಒಡಲೊಳಗೆ ದ್ವೇಷದುರಿಯಉಪೇಕ್ಷೆಯ ಜ್ವಾಲೆಯ ಕಿಚ್ಚು ಹತ್ತಿಸಿ..ಧಗೆಯ ಕೆಂಡದಿ ಭಾವಗಳನುರಿಸಿವ್ಯಂಗ್ಯದಿ ನಗುವವರ ನಗೆಯೇ ಮಿಥ್ಯ!! ಮನಸಿನೊಳಗೆ ನೂರಾಸೆಯಭಾವಗಳಾಕಾಂಕ್ಷೆಯ ಬೀಜವ ಬಿತ್ತಿ..ಹೃದಯದೊಳು ಒಲುಮೆಯ ಮೊಳಕೆಯನು ಅರಳಿಸಿಕಿರುನಗು ನಗುವವರ ನಗೆಯೇ ಸತ್ಯ!! ಮನದ ಮಾತುಗಳ ಭಂಡಾರ ಹುಡುಕಿಕಂಗಳ ಕದದಲಿ ಅದನಿರಿಸಿ..ಅಂತರಾಳದ ನೋವನು ತಾ ಕೆಣಕಿಕಪಟದಿ ನಗುವವರ ನಗೆಯೇ ಮಿಥ್ಯ!! ಸುಮನಾ ರಮಾನಂದRead More

ಮನೆ ಮನೆ ವಿಮಾನಾಯಣ

ಮನೆ ಮನೆ ವಿಮಾನಾಯಣ ಅಭಿವೃದ್ಧಿಶೀಲ ರಾಷ್ಟ್ರಗಳ ಶ್ರೀಸಾಮಾನ್ಯರಿಗೆ ತಮ್ಮ ಜೀವಿತಾವಧಿಯಲ್ಲಿ ತಾವೊಂದು ಕಾರ್ ಮಾಲೀಕರಾಗುವ, ಶ್ರೀಮಂತ ವರ್ಗದ ಜನರಿಗೆ ತಾವು ಬ್ರಾಂಡೆಡ್ ಕಾರ್ ಮಾಲೀಕರಾಗಬೇಕೆಂಬ ಆಸೆಯಿರುವುದು ಸಹಜ. ಇದರಿಂದ ಇಂದು ಮನೆ ಮನೆಗಳಲ್ಲೂ ಬೈಕ್ ಹಾಗೂ ಕಾರ್ ಸಾಮಾನ್ಯವಾಗಿದೆ. ಬದುಕಿನ ಬಂಡಿಯನ್ನು ಸಾಗಿಸುವುದು ಕಷ್ಟಕರವಾಗಿದ್ದರೂ ಹಾಗೋ ಹೀಗೋ ಹೊಂದಾಣಿಕೆ ಮಾಡಿ ಕಾರು ಖರೀದಿಸಿ ಭೇಷ್ ಅನಿಸಿಕೊಂಡವರೆಷ್ಟೋ. ಮನುಷ್ಯನ ಆಸೆಗಳಿಗೆ ಮಿತಿಯಿಲ್ಲವಾಗಿ ತನ್ನ ಮನೆ ಮುಂದೆ ಕೇವಲ ಕಾರ್ ಮತ್ತು ಬೈಕ್ ಅಷ್ಟೇ ಅಲ್ಲದೇ ಹೆಲಿಕಾಪ್ಟರ್ ಅಥವಾ ವಿಮಾನ […]Read More

ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು

ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ‘ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ಈ ಭೂಮಿಯ ಭೂಷಣಗಳು ಎಂದೇ ವ್ಯಾಖ್ಯಾನಿಸಬಹುದು. ‘ಅಂಟಾರ್ಟಿಕಾ’ ಭೂಮಿಯ ದಕ್ಷಿಣ ದೃವದ ಸುತ್ತ ಹೆಪ್ಪುಗಟ್ಟಿದ ಸಮುದ್ರದಿಂದ ಸುತ್ತುವರೆದ ಒಂದು ಭೂಖಂಡ (Around South Pole). ಆದರೇ ಆರ್ಕ್ಟಿಕ್ ಭೂಮಿಯ ಉತ್ತರ ದೃವದಲ್ಲಿನ ಹೆಪ್ಪುಗಟ್ಟಿದ ಸಮುದ್ರ. ಅದು ಭೂಖಂಡ ಅಲ್ಲ (Around North Pole Arctic Ocean). ಈ ಎರಡೂ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಓರೆಯಾಗಿ ತಲುಪುವುದರಿಂದ ತೀರಾ ಕಡಿಮೆ ಉಷ್ಣಾಂಶದಿಂದಾಗಿ ಇಲ್ಲಿನ ಪ್ರದೇಶಗಳು ಹೆಪ್ಪುಗಟ್ಟಿದ ಹಿಮದಿಂದ […]Read More

ಬಾರಮ್ಮ ಗೌರಮ್ಮ

ಬಾರಮ್ಮ ಗೌರಮ್ಮ ಬಾಗಿಲು ತೆರೆದಿಹುದುಬಾರೇ ನೀ ಗೌರಮ್ಮಮಂಗಳದಾಯಿನಿ ಬಾರಮ್ಮ ಮನಕೆ ಮುದವನು ನೀಡಿಮನದ ಆಸೆಯ ಕೇಳಿಮನಸಾರೆ ನಮ್ಮನ್ನು ಹರಸಮ್ಮ ಮಂಗಳ ಗೌರಿಯು ನೀನುತಿಂಗಳನ ಮನದಂತೆ,ಮನೆಯಅಂಗಳದಿ ಮುಖವ ತೋರಮ್ಮ ತೋರಣವ ಕಟ್ಟಿಹೆವುರಂಗೋಲಿ ಹಾಕಿಹೆವುಮಂಗಳ ದ್ರವ್ಯವ ನೀಡೇವು ಅರಿಶಿಣದ ದಾರವ ಕಟ್ಟಿಹೆವು ನಾವೆಲ್ಲಅರಿತವಳು ನೀನಮ್ಮಅರಿಯ ದೂರ ಮಾಡಮ್ಮ ಹರಸಮ್ಮ ನೀನೆಮ್ಮಕರುಣೆಯನು ತೋರಮ್ಮಮನೆ ಮನದಲ್ಲಿ ನೀ ನೆಲೆಸಮ್ಮ ಸುನೀಲ್ ಹಳೆಯೂರುRead More

ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ

ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ ಇತೀಚಿನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರ ಖ್ಯಾತಿಯ ಗಗನ್ ರಾಮ್ ಪ್ರಸಕ್ತ ಸಾಲಿನ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ರಂಗ ವಿದ್ಯಾರ್ಥಿ. ಗಗನ್ ರಾಮ್ ಕುರಿತು ಶಾಲಾ ದಿನಗಳಿಂದ, ಅಂದರೆ 2005 ರಿಂದ ಇಲ್ಲಿಯವರೆಗೂ ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಗಗನ್ ರಾಮ್ ರವರು ತೊಡಗಿಸಿಕೊಂಡಿರುತ್ತಾರೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿ ಯವರಾದ ಸಿ.ಎನ್.ಗಿರಿಜಮ್ಮ ರವರಿಂದ ರಂಗಭೂಮಿಗೆ ಪರಿಚಯವಾಯಿತು. ಶಾಲಾ ದಿನಗಳಲ್ಲಿ ಗಗನ್ […]Read More

ಪುಟ್ಟ ಮಗು

ಪುಟ್ಟ ಮಗು ನಮ್ಮ ಮನೆಯ ಪುಟ್ಟ ಮಗುಶಾಲೆಗೊರಟಿತು,,,ಹೊರಡುವಾಗ ಮುದ್ದು ನಗುಟಾಟಾ ಮಾಡಿತು.ನೋಡಲೆಂತ ಸುಂದರ,,ನೋಡು ಬಾರೊ ಚಂದಿರ.!!೧!! ಅಮ್ಮ ಮಾಡಿದಂತ ತುತ್ತುಒಡಲು ತುಂಬಿತು.ಮಮತೆಯಿಂದ ಕೊಟ್ಟ ಮುತ್ತುಪ್ರೀತಿ ತಂದಿತು.ಕರುಳ ಬಳ್ಳಿ ಸುಂದರನೋಡು ಬಾರೊ ಚಂದಿರ.!!೨!! ಹಲ್ಲು ಉಜ್ಜಿ ಮೊಗವ ತೊಳೆದುಶಿವಗೆ ನಮಿಸಿದೆ.ನಮಿಸುವಾಗ ಭಕ್ತಿ ಬೆಳೆದುವಿಧ್ಯೆ ಬಯಸಿದೆಎಂಥ ಭಕ್ತಿ ಸಾಗರನೋಡು ಬಾರೊ ಚಂದಿರ.!!೩!! ಅಜ್ಜಿಗೊಂದು ತಾತಗೊಂದುಪಪ್ಪಿ ಕೊಟ್ಟಿತ್ತು.ನನ್ನ ಬಳಿಗೆ ಮಗುವು ಬಂದುಟು ಬಿಟ್ಟಿತು.ಕೋಪವೆಷ್ಟು ಸುಮಧುರನೋಡು ಬಾರೊ ಚಂದಿರ.!!೪!! ಅಪ್ಪನ ಜೊತೆ ಗಾಡಿ ಏರಿಹೆಂಗೆ ಕೂತಿದೆ.ಚಂದಲೋಕಕೂನು ಹಾರಿಬಿಡದೆ ಜಗ್ಗದೆ.ಇವರ ಬಂದ ಸುಂದರನೋಡು ಬಾರೊ […]Read More