ಆವರ್ತ – ಸರ್ವಕಾಲಿಕ ಕೃತಿ ಪುಸ್ತಕದ ಹೆಸರು: ಆವರ್ತಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 3ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 512ಬೆಲೆ: 350/-ಮೊಬೈಲ್: 9008122991 ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಆಶಾ ರಘು ಅವರು ಯಾವುದೇ ಪುರಾಣವನ್ನಾಗಲೀ ಅಥವಾ ಇತಿಹಾಸವನ್ನಾಗಲೀ ಆಧರಿಸದೆ ರಚಿಸಿರುವ ಸ್ವತಂತ್ರವಾದ ತಾತ್ವಿಕ ಚಿಂತನೆಯ ಕೃತಿ ಇದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತೀಪನೆಂಬ ರಾಜನ ಬದುಕಿನ ಚಿತ್ರಣ […]Read More
ನಜತ್ – ಫ್ರಾನ್ಸ್ ದೇಶದ ಮಹಿಳಾ ಸಾಧಕಿ ಸಾಧನೆಗೆ ಬಡತದ ಅಡ್ಡಿಯಿಲ್ಲ-ಪರಿಶ್ರಮ ಅಗತ್ಯ ಇದು ಬಡ ಕುಟುಂಬದಿಂದ ಬಂದ ಹೆಣ್ಣು ಮಗಳೊಬ್ಬಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೆ ಏನು ಎಂಬುದನ್ನೇ ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ “ನಜತ್” ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ.4 ನೇ […]Read More
ಶ್ರೀ ಭಕ್ತ ಕನಕದಾಸರು ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರುಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ ಶ್ರೀವ್ಯಾಸರಾಯರ ಪ್ರೀತಿಯ ಮೆಚ್ಚಿನ ಶಿಷ್ಯರಾಗಿಉಡುಪಿ ದೇಗುಲದಿ ಕನಕನ ಕಿಂಡಿಗೆ ಹೆಸರಾಗಿಲೋಕ ಕಲ್ಯಾಣದಿ ಕೃಷ್ಣನ ಪ್ರೀತಿಯ ಭಕ್ತರಾಗಿಜಾತಿ ವ್ಯವಸ್ಥೆಯ ತಿರಸ್ಕರಿಸಿದರು ಮನುಕುಲಕ್ಕಾಗಿ ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ […]Read More
ಪರಿಸ್ಥಿತಿ ಕೆಲವೊಮ್ಮೆ ಪರಿಸ್ಥಿತಿಯಅತಿರೇಕಗಳು ಹೇಗಿರುತ್ತವೆಂದರೆಚಕ್ರವ್ಯೂಹದಲಿ ಸಿಲುಕಿದ್ದಅಭಿಮನ್ಯುವಿನ ಸ್ಥಿತಿಯಂತೆಉಸಿರುಕಟ್ಟಿಸುವಳತೆಯಚೌಕದೊಳಗೆ ಸಿಲುಕಿದವಗೆಚುಚ್ಚುವೀಟಿಗಳ ಗತಿಯಂತೆ ಅಸುವುಳಿಸಿಕೊಳುವಕೆಸುವ ಕೈಬಿಡದೆ ಕಾಪಿಡುತಹೋರಾಡಲೇ ಬೇಕುಬದುಕ ರಣರಂಗದಲಿಸಿಡಿದೇಳಲೇ ಬೇಕುಬೆಂಕಿಗೆ ಬಿದ್ದ ಸಾಸಿವೆಯಂತೆಪೊರೆ ಕಳಚಿ ಹೊಸ ರೂಪ ಪಡೆವಂತೆ ಬದುಕೆಂಬ ಬಯಲುದಾರಿಹರಿವ ಹರಿವಿನಲ್ಲಿಹರಿ ನಾಮಸ್ಮರಣೆಯಲ್ಲಿಕಿರಿಕಿರಿಗಳ ಮರೆತುಕಿರುನಗೆಯ ಹೊತ್ತುಸಾಗಿಸಬೇಕಿದೆ ದಾರಿಸೋಲೊಪ್ಪದೇ ಬೇಸತ್ತು ಸೌಜನ್ಯ ದತ್ತರಾಜRead More
ಈಕೆ ಅಭಲೆಯಲ್ಲ ಬಾಲಿವುಡ್ನ ಸ್ಟಂಟ್ ಮಾಸ್ಟರ್ – ಗೀತಾ ಟಂಡನ್ ಹೆಣ್ಣು ಅಭಲೆಯಲ್ಲ ತಾನು ಪುರುಷ ಪ್ರಧಾನವಾದ ಸಮಾಜದಲ್ಲಿ ಪುರುಷನಿಗೆ ಸಮನಾದ ಸಾಧನೆಯನ್ನು ಮಾಡಿ ತನ್ನ ಬದುಕನ್ನು ತಾನೇ ಒಂಟಿಯಾಗಿ ಕಟ್ಟಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕಬಲ್ಲೆನೆಂದು ತೋರಿಸಿದ ಅದೆಷ್ಟೋ ಧೀಮಂತ ಮಹಿಳೆಯರನ್ನು ಇಂದು ನಾವು ಕಾಣಬಹುದು. ತನ್ನ ಹದಿನೈದನೆಯ ವಯಸ್ಸಿಗೇ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗಿ ಗಂಡ ಹೆಂಡತಿ ಸಂಬಂಧದ ಅರ್ಥವನ್ನರಿಯುವ ವೇಳೆಗೆ ಸರ್ವಸ್ವವನ್ನೂ ಕಳೆದುಕೊಂಡು ಮನೆಯಿಂದ ಹೊರಬಿದ್ದು ಫಿನೀಕ್ಸ್ ಹಕ್ಕಿಯಂತೆ ಮೇಲೆದ್ದು ಬಂದ ಒಬ್ಬ ಧೈರ್ಯವಂತ […]Read More
ಕವಿತೆಯ ಸ್ಫೂರ್ತಿಸೆಲೆ ಮನದ ಗೂಡಲಿ ಭಾವವು ಅವಿತಾಗಮನಸು ಆ ಭಾವದಲಿ ಬಂಧಿಯಾದಾಗಭಾವದುಯ್ಯಾಲೆಯಲಿ ಮನ ಜೀಕಿದಾಗ..ಕವಿತೆಯೊಂದು ಮನದಿ ಮೂಡಿದೆ!! ಕನಸುಗಳ ಚಿತ್ತಾರದಿ ಮನವಿರಲುಮನದ ಮಾತು ಹೃದಯವರಿತಿರಲುನೂರಾಸೆಯ ಭಾವವೇ ಕಣ್ಣಲಿರಲು..ಕಾವ್ಯವು ಮನದಾಗಸದಿ ಚಿತ್ತೈಸಿದೆ!! ಬಾಳಿನ ನವಭಾವಕೆ ನಾಂದಿಯ ಹಾಡಿಸಂತಸವದು ಕಂಗಳಲಿ ಮನೆಮಾಡಿಪದಭಂಡಾರವೇ ಮನೋನ್ಮಣಿಯಲಿ ಮೂಡಿಕವನವೊಂದು ಹೃದಯದಲಿ ಉದಯಿಸಿದೆ!! ಮನದ ಕಂಗಳಲಿ ನಲಿವಿನ ನೆಲೆಯಿರಲುನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲುಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..ಕವಿತೆಯದು ಅಂತರಾಳವ ತೆರೆದಿದೆ!! ಸುಮನಾ ರಮಾನಂದಕೊಯಮ್ಮತ್ತೂರುRead More
ದೀಪಾವಳಿ – ಕತ್ತಲಿನಿಂದ ಬೆಳಕಿನೆಡೆಗೆ… ದೀಪಾವಳಿ ಪ್ರಮುಖ ಹಬ್ಬಗಳಲ್ಲಿ ಒಂದು. ಹಿಂದೂ, ಸಿಖ್, ಜೈನ, ಬೌದ್ಧ ಧರ್ಮದವರೂ ಮತಭೇದವಿಲ್ಲದೆ ಆಚರಿಸುವ ದೊಡ್ಡ ಹಬ್ಬ. ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎಂದರೆ, ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಎಂದರ್ಥ. ದೀಪ ಎಂದರೆ ಸೊಡರು. ಆವಳಿ ಎಂದರೆ ಸಮೂಹ. ದೀಪಾವಳಿ ಎಂದರೆ ದೀಪಗಳ ಸಮೂಹ ಅಂದರೆ ಬೆಳಕಿನ ಪ್ರತೀಕ. ಅಜ್ಞಾನದ ತಮಸ್ಸನ್ನು ಕಳೆದುಕೊಂಡು ಜ್ಞಾನದ ಜ್ಯೋತಿಯೆಡೆಗೆ ನಡೆಯುತ್ತಾ ಅರ್ಥಪೂರ್ಣ ಬದುಕನ್ನು ಕಂಡುಕೊಳ್ಳುವುದು. ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ […]Read More
ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಬಿಡುಗಡೆ ಸಮಾರಂಭ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದೀಪಾವಳಿಯ ಮುನ್ನಾ ದಿನವಾದ 19.10.2025, ಭಾನುವಾರದಂದು ಬೆಂಗಳೂರಿನಲ್ಲಿ ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸುಮಧುರವಾದ ಪ್ರಾರ್ಥನೆಯ ನಂತರ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ಪುಸ್ತಕಗಳು ಬಿಡುಗಡೆಗೊಂಡವು. ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಶ್ರೀಯುತ ನಿಡಸಾಲೆ ಪುಟ್ಟಸ್ವಾಮಯ್ಯನವರು” ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. […]Read More
ಅದೃಶ್ಯ ಬೇರುಗಳು – ಖೋ ಕಾದಂಬರಿ ಪುಸ್ತಕ : ಅದೃಶ್ಯ ಬೇರುಗಳುಪ್ರಕಾರ: ಖೋ ಕಾದಂಬರಿಪ್ರಕಟಣೆ : ಉಪಾಸನ ಬುಕ್ಸ್ದರ : 260 ಏಳು ಸ್ವರವು ಸೇರಿ ಸಂಗೀತವಾಗುವಂತೆ, ಏಳು ಲೇಖಕರ ಬರವಣಿಗೆಯು ಸೇರಿ ಇಲ್ಲಿ ಒಂದು ಗಂಭೀರವಾದ ಕಾದಂಬರಿಯಾಗಿದೆ. ಓದುತ್ತಿದ್ದರೆ, ಇದು ಏಳು ಜನರು ಹಂಚಿಕೊಂಡು ಬರೆದ ಕಾದಂಬರಿಯಂತೆ ಕಾಣಿಸದೆ, ಒಬ್ಬರೇ ಸೂತ್ರವಿಡಿದು ಬರೆದಂತೆ ತೋರುತ್ತದೆ ಎಂದರೆ ಈ ಬರಹಗಾರರ ವೇವ್ಲೆಂತ್ ಎಷ್ಟರಮಟ್ಟಿಗೆ ಹೊಂದಿಕೆಯಾಗಿರಬೇಕು ಎಂದು ಊಹಿಸಿಕೊಳ್ಳಬಹುದು! ವೈಜ್ಞಾನಿಕ ವಸ್ತುವನ್ನು ಹೊಂದಿದ್ದರೂ, ಇದು ನಿಂತಿರುವುದು ಭಾವನಾತ್ಮಕತೆಯ ತಳಹದಿಯ […]Read More
ಅಮ್ಮ ಅಂದ್ರೆ ಭೂಮಿ ಪುಸ್ತಕ : ಅಮ್ಮ ಅಂದ್ರೆ ಭೂಮಿಲೇಖಕರು: ಸ. ಹರೀಶ್ಪ್ರಕಟಣೆ : ಉಪಾಸನ ಬುಕ್ಸ್ದರ : 200/- ಲೇಖಕರ ಪರಿಚಯ ಸ.ಹರೀಶ್ಸಾಹಿತಿ,ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು.ಈವರೆಗೆ ಐದು ಕಾದಂಬರಿಗಳು, ಐದು ಕಥಾಸಂಕಲನಗಳು,ಎಂಟು ಸಾವಿರಕ್ಕೂ ಹೆಚ್ಚು ಟಿ.ವಿ.ಧಾರಾವಾಹಿಗಳಿಗೆ ಕತೆ-ಚಿತ್ರಕತೆ-ಸಂಭಾಷಣೆ, ಕನ್ನಡ ಚಲನಚಿತ್ರಗಳಿಗೆ ಗೀತರಚನೆ, ಕತೆ-ಚಿತ್ರಕತೆ-ಸಂಭಾಷಣೆ 2018 ರ ಅತ್ಯುತ್ತಮ ಕತೆಗೆ ಕರ್ನಾಟಕ ರಾಜ್ಯ ಚಲನಚಿತ್ರ ರಾಜ್ಯಪ್ರಶಸ್ತಿ. ಲೇಖಕರ ನುಡಿ ಮತ್ತೆ ಸಂಧಿಸುವ ಸಮಯ ಬಂದಿದೆ. ವರ್ಷಕ್ಕೆರಡು ಬಾರಿಯಾದರೂ ನಿಮ್ಮೊಂದಿಗೆ ಮಾತನಾಡಲಿಲ್ಲ ಎಂದರೆ ಸಮಾಧಾನವೇ ಇರುವುದಿಲ್ಲ. ನಮ್ಮ ನಡುವೆ […]Read More