ತಿಲಕರ ಏಕತಾ ಗಣೇಶ ನೀಲವ್ಯೋಮ ವಿಶಾಲ ಪಥದಲಿಶ್ರಾವಣ ನೀರದ ನೀಲ ರಥದಲಿಗೌರಿಗಣೇಶರು ಬರುವರದೊ!ಭಾದ್ರಪದಾದಿಯ ಶಾದ್ವಲ ವೇದಿಯಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆಶ್ರೀ ಕೈಲಾಸವ ತರುವರದೊ!ಕುವೆಂಪು ವರುಷ ವರುಷದಂತೆ ಮತ್ತೊಮ್ಮೆ ಗಣೇಶ ಹಬ್ಬ ಬಂದಿದೆ. ಮನೆ ಮನೆ, ಬೀದಿ ಬೀದಿಗಳು ಹಬ್ಬದ ಆಚರಣೆಗೆ ತಯಾರಾಗಿ ನಿಂತಿದೆ. ಎಂದಿನಂತೆ ಸರಕಾರದವರು, ಪ್ರಕೃತಿ ಪರಿಸರ ಸಂಘಗಳು, ಎಕೋ ಫ್ರೆಂಡ್ಲಿ ಗಣೇಶನನ್ನೇ ಎಲ್ಲರು ಕೂರಿಸಬೇಕೆಂದು ಪ್ರತಿ ವರುಷದಂತೆ ಸಾರಿ ಆಗಿದೆ. ಬೀದಿಯ ಹುಡುಗರು ಹೋದ ವರುಷದ ದೂಳು ಕೆಡವಿದ ಬ್ಯಾನರ್ ಇಸ್ತ್ರಿ ಮಾಡಿ ಹಾಕಬೇಕಾ […]Read More
ಸೊಕ್ಕಿನಲಿ ಲಂಚಗುಳಿ ಲಂಚ ಸ್ವೀಕರಿಸುತಿರೆಸಿಕ್ಕಿ ಬಿದ್ದನು ಗುಪ್ತಚರರ ಜಾಲಕ್ಕೆ,ಇಕ್ಕಿ ಬಡಿಯುವ ಕೋಲ ಕಾಣಲಿಲ್ಲವು ಬೆಕ್ಕುನೆಕ್ಕಿತೈ ಹಾಲನ್ನು- || ಪ್ರತ್ಯಗಾತ್ಮ || ಲಂಚಗುಳಿಯಧಿಕಾರಿ ಮೈ ಸೊಕ್ಕಿನಿಂ ಕೊಬ್ಬಿಸಂಚಯನ ಮಾಡುವನು ಅಕ್ರಮದಿ ಧನವ,ಹೊಂಚು ಹಾಕುತಲಿರುವ ಗುಪ್ತಚರರನು ಕಾಣಲಂಚ ಒಂದನೆ ಕಾಂಬ || ಪ್ರತ್ಯಗಾತ್ಮ || ರಾಜಕೀಯವ ಮಾಳ್ವ ಶಿಕ್ಷಕರು ಬಹಳಿಹರುಓಜೆಯಲಿ ಮಕ್ಕಳನು ಬಳಿಸಿಕೊಳ್ಳುವರುಪೂಜೆಗೊಳುವರು ಮತ್ತೆ ಎಲ್ಲರಿಂದಲು ಆಹಾ !ಸೋಜಿಗವದೇನೆಂಬೆ- || ಪ್ರತ್ಯಗಾತ್ಮ || ಮರವೆ ಮನೆಯಾದವಗೆ ಗುಡಿಸಲಲಿ ಇರುವಾಸೆಗರಿಯ ಗುಡಿಸಲವಂಗೆ ಕರಿ ಹೆಂಚಿನಾಸೆಕರಿಯ ಹೆಂಚಿನರುವವಗೆ ಕೆಂಪು ಹೆಂಚಿನ ಆಸೆಇರುದದುಕೆ ತುಡಿವಾಸೆ- […]Read More
ನೀವು ಕಂಡ ಭೈರಪ್ಪ ಬೇರೆ, ನನಗೆ ಸಿಕ್ಕ ಭೈರಪ್ಪ ಬೇರೆ! ನಾಲ್ಕು ವರ್ಷಗಳ ಹಿಂದೆ ರಂಗಭೂಮಿ ಕಲಿಕೆಗಾಗಿ ಆಯ್ಕೆಯಾಗಿದ್ದರಿಂದ ಪುಸ್ತಕಗಳನ್ನು ಓದಲೇಬೇಕಿದ್ದ ಅನಿವಾರ್ಯತೆ ಸೃಷ್ಟಿಯಾಯ್ತು. ಅವರಿವರೆನ್ನದೆ ಸಿಕ್ಕ ಸಿಕ್ಕವನ್ನೆಲ್ಲ ಓದೋಕೆ ಶುರುಮಾಡಿದೆ. ನನ್ನ ಗೆಳೆಯ ಡಾ. ಎಸ್. ಎಲ್. ಭೈರಪ್ಪನವರ “ಯಾನ” ಕೃತಿಯ ಹೆಸರು ಸೂಚಿಸಿದ. ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ “ಯಾನ” ನನ್ನ ಮೆಚ್ಚಿನ ಕೃತಿಯಾಯಿತು. ಅಲ್ಲಿಂದ ನನ್ನಲ್ಲಿ “ಭೈರಪ್ಪ” ಎಂಬ ಮಹಾಚೇತನದ ಹುಡುಕಾಟ ಶುರುವಾಯ್ತು. “ಸಾರ್ಥ, ಭಿತ್ತಿ, ಉತ್ತರಕಾಂಡ” ದಂತಹ ಕೃತಿಗಳು ನನ್ನಲ್ಲಿ ಇನ್ನಿಲ್ಲದಂತೆ ಬಹಳ ಪ್ರಭಾವ […]Read More
ಡಾ. ಎಸ್. ಎಲ್. ಭೈರಪ್ಪನವರ ಭೇಟಿ ಹಾಗು ಕಿರು ಸಂದರ್ಶನ “ಡಾ. ಎಸ್. ಎಲ್. ಭೈರಪ್ಪ” ಈ ಹೆಸರೇ ಕನ್ನಡ ಸಾಹಿತ್ಯಲೋಕದಲ್ಲಿ ಹಾಗು ಓದುಗರ ಮನದಲ್ಲಿ ರೋಮಾಂಚನ ಉಂಟುಮಾಡುತ್ತದ್ದೆ. ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತನ ಸಲಹೆ ಮೇರೆಗೆ ಭೈರಪ್ಪನವರ “ಯಾನ” ಕಾದಂಬರಿ ಓದಿ ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ನಾನು ನಿಜಕ್ಕೂ ಖುಷಿಯಾದೆ. ಅವರ ಅಧ್ಯಯನಶೀಲತೆಗೆ ಬೆರಗಾಗಿ ಅವರ ಹಿಂದಿನ “ಸಾರ್ಥ, ಭಿತ್ತಿ, ಉತ್ತರಕಾಂಡ” ಕಾದಂಬರಿಗಳನ್ನು ಓದಿ ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕು ಎಂದು ಆಸೆಯಿಟ್ಟುಕೊಂಡಿದ್ದ ನಾನು ಮೈಸೂರಿಗೆ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನ ಕಣ್ಣುಗಳಿಗೆ ಬೆಳುದಿಂಗಳ ಬೆಳ್ಳಿ ಬೆಳಕು ರಕ್ತ ವರ್ಣವಾಗಿ ಕಂಡಿತು. ರಟ್ಟಾಳಿಗೆ ತಾನು ಅಪಾಯದ ಸ್ಥಿತಿಯಲ್ಲಿ ಇರುವ ಬಗ್ಗೆ ಅರಿವಿಲ್ಲ. ಆಕೆ ತನ್ನ ಪಾಡಿಗೆ ತಾನು ನಿರ್ಭಯವಾಗಿ ಗೋಡೆಯ ಮೇಲೆ ಕುಳಿತಿದ್ದಾಳೆ. ಚಿತ್ರಕನು ಒಂದು ರೀತಿಯ ಕಟಕಿ ನಗೆ ನಕ್ಕು ‘ರಾಜಕುಮಾರಿ, ತಾವು ಕುಳಿತಿರುವ ಸ್ಥಳದಿಂದ ಒಂದು ಸಲ ಬಗ್ಗಿ ನೋಡಿರಿ. ಅಲ್ಲಿಂದ ಏನಾದರೂ ಕೆಳಗೆ ಬಿದ್ದರೆ ಜೀವಂತವಾಗಿ ಉಳಿಯುವಿರಾ?’ ಎಂದು ಎಚ್ಚರಿಸಿದನು. ರಟ್ಟಾ ತಿರಸ್ಕಾರ ಭಾವದಿಂದ ಒಂದು ಸಲ ಕೆಳಗೆ ಬಗ್ಗಿ ನೋಡಿ […]Read More
ನೀ ಬಿಟ್ಟು ಹೋದೆಯಾ? ಹೊರಟಿರಾಹೊರಡಲೇಬೇಕೇಹೊರಟೇಬಿಟ್ಟಿರಾ…ಹೊರಟು ಹೋಗುತ್ತಿರುವಿರಾಎದ್ದು ಹೀಗೆ ಸೀದಾತಿರುಗಿಯೂ ನೋಡದೇಅಯ್ಯೋ!!! ಹೋಗೆಬಿಡುತ್ತಿದ್ದೀರಾ ನೀವು ಹೊರಡುವ ಮೊದಲುನಾನು ನೀವುಜೊತೆಗಿದ್ದ ಆ ಕ್ಷಣಗಳುಬೊಗಸೆಯಲ್ಲಿಹಿಡಿದುಕೊಂಡ ನೀರಿನಂತೆಬಿಗಿಹಿಡಿಯಲು ಮುಷ್ಟಿ ಬಿಗಿದಷ್ಟೂಸರಸರನೇ ಜಾರಿಹೋದವು ಹೊರಡಲೇಬೇಕೆಂಬಹಟದಲ್ಲೇ ಹತ್ತಿರಾಗಿದ್ದಿರಿ ನೀವುಹತ್ತಿರವಾದಷ್ಟೂ ಮನದಲ್ಲಿನಿಮ್ಮ ಠಸ್ಸೆ ಒತ್ತಿದಿರಿಹೋಗುತ್ತೇನೆಹೋಗಿಯೇಬಿಡುತ್ತೇನೆಎಂದೆಲ್ಲಾ ಹೇಳುತ್ತಲೇಹೃದಯದ ತುಂಬೆಲ್ಲಾ ಆವರಿಸಿದಿರಿಬುದ್ಧಿಯನ್ನಾಕ್ರಮಿಸಿದಿರಿಕನಸುಗಳ ಬೀಜ ಬಿತ್ತಿದಿರಿ ಹೊರಟೇಬಿಟ್ಟಿರುವಿರಿ ಈಗನಿಮ್ಮನ್ನು ನಿಲ್ಲಿಸಿ ನಿಯಂತ್ರಿಸಿನಿಮ್ಮ ಹೆಗಲೇರಲಾರೆಹೇಳಿ ಹೋಗು ಕಾರಣವೆಂದುನಿಮ್ಮನ್ನು ಪೀಡಿಸಲಾರೆಹಾಗೆಂದು ಮನದ ತುಂಬೆಲ್ಲಾಬಿಡಿಸಿರುವ ನಿಮ್ಮಚಿತ್ರಗಳನ್ನೂ ಅಳಿಸಲಾರೆ ನೀವು ಬಿಟ್ಟುಹೋದಬಳುವಳಿಯಾಗಿ ಕೊಟ್ಟುಹೋದಕ್ಷಣಗಳ ನೆನಪುಗಳೆಲ್ಲವನೂಮರೆಯದೇ ಮುದ್ದಿಸುತ್ತೇನೆಪ್ರತಿರಾತ್ರಿ ಹಗಲೂನಿಮ್ಮ ಮಾತುಗಳನ್ನೇ ಕನವರಿಸುತ್ತೇನೆನಿಮ್ಮ ಕಲ್ಲೆದೆಯೂ ಕರಗಿಮತ್ತೊಮ್ಮೆ ನನ್ನಹೃದಯವನ್ನು ತೋಯಿಸಬಹುದೇಕಾಯುತ್ತೇನೆ! ಸೌಜನ್ಯ […]Read More
ಜೀರುಂಡೆ – Cicada ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ಜೀವ ವೈವಿಧ್ಯವೇ ಒಂಥರಾ ವಿಭಿನ್ನ. ಇಲ್ಲಿ ಸುಮ್ಮನೆ ಮನೆಯಂಗಳ ಮತ್ತು ತೋಟದಲ್ಲಿ ಸುತ್ತಾಡಿಕೊಂಡು ಬಂದರೆ ಸಾಕು ಅನೇಕ ವಿಸ್ಮಯಗಳು ಕಾಣಿಸುತ್ತವೆ ಮತ್ತು ಎಷ್ಟೋ ವಿಷಯಗಳು ಕಿವಿಗೆ ಬೀಳುತ್ತವೆ. ಮಲೆನಾಡಿನ ಮಳೆಗಾಲವೇ ವಿಭಿನ್ನವಾಗಿದ್ದು, ಜಿಟಿ ಜಿಟಿ ಮಳೆ ಬೀಳುವ ಸಂದರ್ಭದಲ್ಲಿ ಊರಿಗೆ ಹೋದಾಗ ಹೀಗೇ ಆಯಿತು. ಸಂಜೆಯ ವೇಳೆಗೆ ಮನೆಯಂಗಳದಲ್ಲಿ ಅಮ್ಮ ಬೆಳೆಸಿದ್ದ ವಿವಿಧ ರೀತಿಯ ಹೂವಿನ ಗಿಡಗಳನ್ನು ಮತ್ತು ಅದರಲ್ಲಿ ಅರಳಿದ್ದ ಹೂವುಗಳನ್ನು ನೋಡುತ್ತಾ ಮೊಬೈಲ್ ಕ್ಯಾಮರಾದಲ್ಲಿ ಫೋಟೋಗಳನ್ನು […]Read More
ನಾಯಿಯೊಂದಕೆ ದಿನವೂ ಅನ್ನ ಹಾಕುತಲಿದ್ದೆತಾಯಿ-ಮರಿ ಜೊತೆಯಾಗಿ ತಿನ್ನುತ್ತಲಿತ್ತುತಾಯಿ ತಿನ್ನದೆ ಕಡೆಗೆ ಮರಿಗಾಗಿ ಬಿಡುತಿತ್ತು,ನಾಯಿಯಾದರೂ ತಾಯಿ- || ಪ್ರತ್ಯಗಾತ್ಮ || ಗೊರಕೆ ಎಂಬುದು ಸುಖದ ನಿದ್ದೆ ಇರಬಹುದೇನೊ!ಗೊರಕೆ ಹೊಡೆಯುವರಿಂದ ಇತರರಿಗೆ ಕಷ್ಟಎರಡು ಸಲ ಎಬ್ಬಿಸುತ ಹೊರಳಿ ಮಲಗಲು ಹೇಳುಹರಿದೋಡುವುದು ಗೊರಕೆ- || ಪ್ರತ್ಯಗಾತ್ಮ || ಆಗಲೇ ಸುಲಿದಿರುವ ಅವರೆ ಕಾಳಿನ ಸೊಗಡುಮಗಮಗಿಪ ವಾಸನೆಯ ಸಪ್ಪೆಸರ ಸಾರುಆಗ ತೊಳಸಿದ ಬಿಸಿಯ ರಾಗಿಮುದ್ದೆಯದಿರಲುಆಗ ನೋಡದರ ರುಚಿ ! || ಪ್ರತ್ಯಗಾತ್ಮ || ಎಮ್ಮೆ ಮೊಸರಿನ ಜೊತೆಗೆ ಕೇಸಕ್ಕಿ ಅನ್ನವನುಘಮ್ಮೆನುವ ಹೇರಿಳೆಯ ಉಪ್ಪಿನಕಾಯಿಸುಮ್ಮಾನದಲಿ […]Read More
ಹಿಂದಿನ ಸಂಚಿಕೆಯಿಂದ…. ಇತ್ತ ಲಕ್ಷ್ಮಣ ಕಂಚುಕಿಯು ಹಿಂದಿನ ದಿನ ರಾತ್ರಿ ಕೆಟ್ಟ ಯೋಚನೆಗಳಲ್ಲಿ ಮುಳುಗಿ ನಿದ್ದೆ ಹೋಗಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಚಿತ್ರಕ, ಪಲಾಯನ ಮಾಡುವ ಯಾವುದೇ ಪ್ರಯತ್ನ ಮಾಡದೆ, ತಾನಾಗಿಯೇ ಅರಮನೆಗೆ ಹಿಂದಿರುಗಿ ಬಂದಿರುವುದನ್ನು ಕಂಡು ಬಹಳ ಸಂತೋಷವಾಯಿತು. ಚತುರಾನನ ಕಂಚುಕಿಗೆ ಅನ್ನಿಸಿತು. ಅವನು ಈಗ ಇಮ್ಮಡಿ ಗೌರವದಿಂದ ಚಿತ್ರಕನ ಸೇವೆ ಶುಶ್ರೂಷೆಯಲ್ಲಿ ತೊಡಗಿದನು. ಮಧ್ಯಾಹ್ನ ಊಟಮಾಡಿ ವಿಶ್ರಾಂತಿಗೆಂದು ಹಾಸಿಗೆಯ ಮೇಲೆ ಉರುಳಿಕೊಂಡಾಗ ಕಂಚುಕಿ ‘ಈ ದಿನ ತಾವು ಏಕೋ ಮೊದಲಿನಂತೆ ಹರ್ಷಚಿತ್ತರಾಗಿದ್ದಂತಿಲ್ಲ. ಚಿಂತೆಗೆ […]Read More
“ಆವರ್ತ” ಕಾದಂಬರಿ ಮೂರನೇ ಮುದ್ರಣ” ಪ್ರತಿಭಾನ್ವಿತ ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ರವರ “ಆವರ್ತ” ಕಾದಂಬರಿ ಮೂರನೇ ಮುದ್ರಣಗೊಳ್ಳುತ್ತಿದೆ. ಮೊದಲ ಮುದ್ರಣದಲ್ಲಿಯೇ “ಆವರ್ತ” ಕಾದಂಬರಿಯು 2015 ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಮೂರನೇ ಮುದ್ರಣವನ್ನು ಶ್ರೀ ರಘುವೀರ್ ಸಮರ್ಥ್ ರವರು ತಮ್ಮ “ಸಾಹಿತ್ಯಲೋಕ ಪಬ್ಲಿಕೇಷನ್” ಮೂಲಕ ಹೊರತರುತ್ತಿದ್ದಾರೆ. ’ಆವರ್ತ’ ಕಾದಂಬರಿಯ ಮೂರನೆ ಮುದ್ರಣದೊಂದಿಗೆ ’ಆವರ್ತ-ಮಂಥನ’ ಎಂಬ ಕಾದಂಬರಿಯ ಕುರಿತ ಅಭಿಪ್ರಾಯಗಳ ಸಂಗ್ರಹವೂ ಪ್ರಕಟಗೊಳ್ಳುತ್ತಿದೆ. ಇದು ‘ಆವರ್ತ’ ಕಾದಂಬರಿಯ ಕುರಿತ ವಿವಿಧ ಲೇಖಕರ, ಪತ್ರಿಕೆಗಳ ಹಾಗೂ […]Read More