ಅಪ್ಪನೆಂದರೆ…

ಅಪ್ಪನೆಂದರೆ ಆಟವಾಡಿಸುತಲೇಬದುಕಿನ ಪಾಠವನುಹೇಳುವವ, ಜೀವನದಅನುಭವವ ತಿಳಿಸುವವ ಮಕ್ಕಳಿಗೆ ಹಣವಿತ್ತೂ;ಸಂಪಾದನೆಯ,ಉಳಿತಾಯದ ಅರಿವಮಾಡಿಸುವಾತ! ತನ್ನ ಸುಖ ಬದಿಗೊತ್ತಿತನ್ನವರಿಗಾಗಿಯೇಹಗಲಿರುಲೆನ್ನದೆದುಡಿವ ಶ್ರಮಜೀವಿ!! ಮಮತೆಯ ಮಡಿಲು,ಸ್ನೇಹದ ಒಲವಿನೊಡಲು,ಶಿಸ್ತಿನ ಸಿಪಾಯಿ,ಭರವಸೆಯ ಬಿಗಿಹಸ್ತ! ಬೆರಗು, ಭರವಸೆ,ಕನಸು, ಒಂದಿಷ್ಟುಬಿಗಿ, ಒಮ್ಮೊಮ್ಮೆನನ್ನ ಕನ್ನಡಿಯೀತ! ಶ್ರೀವಲ್ಲಿ ಮಂಜುನಾಥRead More

ಅವಳಿಲ್ಲದೆ,,,,

ಅವಳಿಲ್ಲದೆ,,,, ಈ ಬದುಕು ಇನ್ನೇಕೆ ಅವಳಿಲ್ಲದೆಅವಳಿಲ್ಲದೆ ಮನಸು ಇರವಲ್ಲದೆ.ಅವಳೆನ್ನ ಪ್ರೀತಿ,,ನನ ಬಾಳ ಜ್ಯೋತಿಹೇಳದೆ ಹೋದಳೊ,,ನನ್ನನ್ನ ಮರೆತಿಇದು ನ್ಯಾಯವೇ,,, ಇದು ಪ್ರೀತಿಯೇ .?!!೧!! ಒಂದು ಕ್ಷಣ ಇರಲಾರೆ ಅವಳಿಲ್ಲದೆ ,,ಅವಳಂಥ ಮನವು ಸಿಗವಲ್ಲದೆ.ಅವಳೇನೆ ಬದುಕು,,ಅವಳಿಂದ ಹುರುಪುಹೋಗುವಾಗ ನಾನು,, ಬರಲಿಲ್ಲ ನೆನಪುಇದು ನ್ಯಾಯವೇ,,, ಇದು ಪ್ರೀತಿಯೇ.?!!೨!! ಕಷ್ಟದಲಿ ಕೈ ಹಿಡಿದು ಮೇಲೆತ್ತಲು,,ಮರೆಯಾಯ್ತು ಆ ನನ್ನ ಕಾರ್ಗತ್ತಲುಅವಳೆನ್ನ ಉಸಿರು,,,ಅವಳಿಂದ ಹಸಿರುಹೋಗುವಾಗ ಕೂಗದೆ ನನ್ನ ಹೆಸರುಇದು ನ್ಯಾಯವೇ,,, ಇದು ಪ್ರೀತಿಯೇ.?!!೩!! ಈ ಬಡವ ಬದುಕೋಕೆ ಅವಳಾ ಜೊತೆಭಗವಂತ ಬರೆದಿದ್ದ ಇಂಥಾ ಕಥೆಬದುಕಿದ್ದು ಸತ್ಯಾ,,,ಬದುಕಿದಳು […]Read More

ರಿಬ್ಬನ್ ಈಲ್ ಮೀನುಗಳು

ರಿಬ್ಬನ್ ಈಲ್ ಮೀನುಗಳು ಸಾಮಾನ್ಯವಾಗಿ ಈಲ್ ಮೀನು ಮತ್ತು ಸಮುದ್ರದ ಹಾವು ಇವುಗಳನ್ನ ಗುರುತಿಸುವಾಗ ಕೊಂಚ ಗೊಂದಲ ಉಂಟಾಗುವ ಸಾಧ್ಯತೆ ಇದೆ.. ಉದ್ದನೆಯ ತೆಳುವಾದ ರಿಬ್ಬನ್ ನಂತೆ ಬಳಕಾಡುವ ದೇಹ ಹೊಂದಿರುವ ಈ ಈಲ್ ಮೀನುಗಳಿಗೆ ಮುಖ್ಯವಾಗಿ ಹಾವುಗಳಂತೆ ಮೈಮೇಲೆ ಪೊರೆಗಳ ಚಿಪ್ಪುಗಳು ಇರುವುದಿಲ್ಲ( Scales). ಇವುಗಳಿಗೆ ಇತರೇ ಮೀನುಗಳಂತೆಯೇ ಈಜುರೆಕ್ಕೆಗಳು ಇರುತ್ತವೆ. ಸಮುದ್ರದ ಹಾವುಗಳಲ್ಲಿ ಈಜುರೆಕ್ಕೆ ಕಂಡುರುವುದಿಲ್ಲ. ಸಮುದ್ರದಲ್ಲಿ ರಿಬ್ಬನ್ ಈಲ್ ಗಳು ಹೆಚ್ಚಾಗಿ ಕೋರಲ್ ರೀಪ್ (ಸಮುದ್ರದ ಹವಳದ ಬಂಡೆಗಳು) ಹತ್ತಿರ ಕಂಡುಬರುತ್ತವೆ. ಸರಿಸುಮಾರು […]Read More

ಸಕಾರಾತ್ಮಕ – ಧನಾತ್ಮಕ

ಸಕಾರಾತ್ಮಕ – ಧನಾತ್ಮಕ ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ […]Read More

ಏಳು ಸುತ್ತಿನ ಮಲ್ಲಿಗೆ

ಏಳು ಸುತ್ತಿನ ಮಲ್ಲಿಗೆ ತಾರಸಿಯ ತೋಟದಲಿ ಬೆಳೆದ ಬಳ್ಳಿಯದುಸದಾ ಹಸಿರನ್ನು ಹೊದ್ದು ಮೆರೆಯುತಿಹುದುಆಗಸದ ನೀಲಾಂಬರದಿ ಮೋಡ ಮುಸುಕಿದಂತೆಆಗೀಗ ಈ ಬಳ್ಳಿಯಲಿ ಮಲ್ಲಿಗೆ ಅರಳುತಿಹುದು ಇರುವಂತಿಗೆಯು ಏಕಾಂಗಿಯಾಗಿ ಬೆಳೆವುದುಮೂರು ಸುಮಗಳ ಗುಚ್ಛವಾಗಿ ಬರುವುದುದಿನವಿಡೀ ಅರಳಿಸುವ ಘಮಲಿನ ಮಲ್ಲಿಗೆಮೊಂಡು ಎಲೆಗಳ ನಡುವೆ ಚೂಪಾಗಿಹುದು ದಿಂಡಿನಾಕಾರದಲ್ಲಿ ಮಾಲೆಯ ರೂಪದಲ್ಲಿಕಟ್ಟಿಹ ಮಲ್ಲಿಗೆ ರಾಶಿಯ ಪರಿಮಳ ಸೊಗಸುಇದರ ಸುಗಂಧಕ್ಕುಂಟು ಔಷಧೀಯ ಗುಣವುಏಳು ಸುತ್ತಿನ ಮಲ್ಲಿಗೆ ನಿನ್ನ ನೋಟ ಚೆಂದವು. ಸಿ.ಎನ್. ಮಹೇಶ್Read More

ನೀ ದೂರ ಹೋದಾಗ – ಫೌಝಿಯಾ ಸಲೀಂ

ನೀ ದೂರ ಹೋದಾಗ – ಫೌಝಿಯಾ ಸಲೀಂ ಪುಸ್ತಕ : ನೀ ದೂರ ಹೋದಾಗಲೇಖಕರು : ಫೌಝಿಯಾ ಸಲೀಂಬೆಲೆ : 220/- ರೂ.ಪ್ರಕಾಶಕರು : ವೀರಲೋಕ ಬುಕ್ಸ್ ಲೇಖಕರ ಪರಿಚಯ : ಮಂಗಳೂರಿನವರಾದ ಫೌಝಿಯಾ ಸಲೀಂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನಸ್ಸಾರೆ, ನಿನ್ನನ್ನೇ ಪ್ರೀತಿಸುವೆ ಎಂಬ ಕಿರು ಕಾದಂಬರಿಗಳು, ಬಾಳ ಪಯಣ ಹಾಗು […]Read More

ಧರೆಯ ಸಿರಿಬೆಳಗು

ಧರೆಯ ಸಿರಿಬೆಳಗು ದಿನಕರನಿತ್ತ ಹೊಂಗಿರಣದಿಧರೆಗಿಂದು ದಿವ್ಯಬೆಳಗು!ದಿನದಿನವೂ ಅವ ಆಗಮಿಸಿರಲುಅನುಕ್ಷಣವೂ ಅರಿಯದ ಸಿರಿಸೊಬಗು!! ವಸುಧೆಯ ಹಸಿರ ಬನನಗುತಲಿದೆ ಕಿರಣದಾಲಿಂಗನದಿ!ಲೋಕದ ಜಡವದು ನೀಗಿಸಡಗರವು ತುಂಬಿದೆ ಮನದಿ!! ಕಾರ್ಗತ್ತಲ ಇರುಳು ಕಳೆದುನವಬೆಳಗು ಮೂಡಿದೆ ಧರೆಗಿಂದು!ಬಾಡಿದ ಮರ ನಳನಳಿಪುದು..ಕೊರಡಲಿ ಹಸಿರು ಚಿಗುರಿದಂದು!! ಹೊಸಭಾವದಿ ಹೊಸಹಾದಿಯಲಿಬದುಕು ಸಾಗಿರಲು ಸಂಭ್ರಮದಿ!ದಿನಪನಾಗಮನ ನೀಡಿದೆಬಾಳಿಗೆ ಬೆಳಗನು ಆನಂದದಿ!! ಸುಮನಾ ರಮಾನಂದRead More

ಬಂಗಾರದ ಹನಿಗಳು – ಕಂಸ

ಬಂಗಾರದ ಹನಿಗಳು – ಕಂಸ – ಕವನ ಸಂಕಲನ ಕವನ ಸಂಕಲನಲೇಖಕರು: ಕಂಚುಗಾರನಹಳ್ಳಿ ಸತೀಶ್ (ಕಂಸ)ಪ್ರಕಾಶಕರು: ಕಂಸ ಪ್ರಕಾಶನ ಲೇಖಕರ ಪರಿಚಯ ಕಂಚುಗಾರನಹಳ್ಳಿ ಸತೀಶ್ ಕವನಗಳು, ಚುಟುಕುಗಳು, ಕಥೆಗಳು, ಆಧುನಿಕ ವಚನಗಳು, ಶಿಶು ಗೀತೆಗಳು, ನ್ಯಾನೋ ಕಥೆಗಳು, ಹಾಯ್ಕುಗಳು, ಗಝಲ್ ಗಳು, ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿ ಇವರು ಹುಟ್ಟಿದ ಊರು. ಇವರ ಪ್ರಕಟಿತ ಕೃತಿಗಳು ಸ್ಯಾನಿಟರಿ ಪ್ಯಾಡ್, ಮತ್ತು ಬಂಗಾರದ ಹನಿಗಳು. ಕವಿತೆ ಎನ್ನುವುದು ಅಂತರಂಗದ ಪಿಸುಮಾತು.ನಾ ಮುಂದು ತಾ […]Read More

ರಘೋತ್ತಮ ತೀರ್ಥರು

ರಘೋತ್ತಮ ತೀರ್ಥರು ನಾರಾಯಣನ ಅವತಾರ ರೂಪಗಳೆಲ್ಲವೂ ದ್ವೈತ ಮತದ ಅನುನಾಯಿಗಳಿಗೆ ಮೋಕ್ಷ ಕೊಡುವ ರೂಪಗಳಾಗಿವೆ. ಸಾಮಾನ್ಯರನ್ನು ಪರಮಾತ್ಮನೆಡೆಗೆ ಕರೆದೊಯ್ಯುವ ಸಾಧನ, ಮಾಧ್ವ ಪರಂಪರೆಯಲ್ಲಿ ಬರುವ ಮಠಗಳು ಹಾಗೂ ಪೀಠಾಧಿಪತಿಗಳು, ನರಹರಿ ತೀರ್ಥರಿಂದ ಹಿಡಿದು ಶ್ರೀ ವಿಶ್ವೇಶತೀರ್ಥ ಶ್ರೀಪಾದರವರೆಗೆ ಅನೇಕ ಮಾಧ್ವ ಮಹಿಮಾನ್ವಿತ ಯತಿವರೇಣ್ಯರು ಪಾಮರರನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಅಂಥಹವರಲ್ಲಿ ಶ್ರೀಮಧ್ವಾಚಾರ್ಯರು, ಶ್ರೀರಾಘವೇಂದ್ರತೀರ್ಥರು, ಶ್ರೀಸತ್ಯಭೋದ ತೀರ್ಥರು, ಶ್ರೀವಾದಿರಾಜರು, ಶ್ರೀ ಸತ್ಯಪ್ರಮೋದ ತೀರ್ಥರು ಮುಂತಾದವರಿದ್ದಾರೆ. ಇಂಥಹ ಮಹಾಮಹಿಮರ ಸಾಲಿನಲ್ಲಿ ನಿಲ್ಲುವವರು ಸರ್ವ ಮಾಧ್ವರಿಂದ ಪೂಜೆಗೊಳ್ಳುವವರು ಆದ ಮತ್ತೊಬ್ಬರೆಂದರೆ […]Read More

ಒಲವೆಂಬ ಹಣತೆಯ ಮೆರುಗು

ಒಲವೆಂಬ ಹಣತೆಯ ಮೆರುಗು ಬದುಕೆಂಬ ಮನೆಯಂಗಳದಿಬೆಳಗಲಿ ಒಲವಿನ ಹಣತೆ!ಆಡುವ ಪ್ರತಿಮಾತುನಂತರಾಳದಿ..ಎಣಿಸದಿರಲು ಕುಂದುಕೊರತೆ!! ದಿನದಿನವೂ ಶುಭ್ರ ದಿಗಂತದಿಬೆಳಗುವಂತೆ ದಿನಪನ ಹಣತೆ!ಮನಗಳಿರಲು ಸವಿಭಾವದಿ…ಕಾಣುವುದು ಬಾಳಲಿ ಧನ್ಯತೆ!! ಸಂಕಟಗಳ ಅಂಧಕಾರ ನೀಗಿಸಲುಬೆಳಗುತಿರಲಿ ಸಂತಸದ ಹಣತೆ!ಇರಲು ಈ ಭಾವ ಪ್ರತಿಮನದಲು…ಬದುಕಲಿರದು ಜಡತೆಯ ನಡತೆ!! ಬದುಕಿನ ಸಾಗರದಿ ತೇಲಾಡುತಿರಲಿನಗುವೆಂಬ ದೋಣಿಯ ಹಣತೆ!ಕಾಡುವ ನೋವಿನಲೆಗಳಲದು ಓಲಾಡದೆ…ನೆಮ್ಮದಿಯ ದಡ ಮುಟ್ಟಲು ಸಾರ್ಥಕತೆ!! ಸುಮನಾ ರಮಾನಂದRead More